
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್ ಟು ಗಾಡ್ ಹೆಡ್ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.
ಸಲಹೆ ಮತ್ತು ಮಾರ್ಗದರ್ಶನ : ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ; ಸಂಪಾದಕ : ಶ್ರೀ ಭರತರ್ಷಭ ದಾಸ ; ಸಹ ಸಂಪಾದಕ : ಪತಿತಪಾವನ ದಾಸ

ಗುರು-ಮುಖ-ಪದ್ಮ-ವಾಕ್ಯ
“ನೀನು ಕ್ಷತ್ರಿಯನಾಗಿ ಸ್ವಧರ್ಮವನ್ನು ಪರಿಗಣಿಸಿದಾಗ ಧರ್ಮಕ್ಕಾಗಿ ಹೋರಾಡುವುದಕ್ಕಿಂತ ಶ್ರೇಯಸ್ಕರವಾದ ಕಾರ್ಯ ಇನ್ನೊಂದಿಲ್ಲ ಎನ್ನುವುದನ್ನು ನೀನು…
ಲೇಖನಗಳು

ವೈದಿಕ ಸಂಸ್ಕೃತಿ ಹಾಗೂ ಕೃಷ್ಣಪ್ರಜ್ಞಾ ಚಳವಳಿಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವಶಾಸ್ತ್ರೀಯ ಗ್ರಹಿಕೆಗಳ ಬಗೆಗೆ ಈ ಲೇಖನಮಾಲೆ ಕ್ರಮಬದ್ಧ ವಿವರಣೆ ನೀಡುತ್ತದೆ. ಪುನರವತಾರ – ಆಂಗ್ಲಮೂಲ : ಪವನೇಶಣ ದಾಸ, ಅನುವಾದ: ಚಿರಂಜೀವಿ ಭಗವದ್ಗೀತೆಯ ಪ್ರಾರಂಭದಲ್ಲಿ ಶ್ರೀ ಕೃಷ್ಣ ಪುನರವತಾರವನ್ನು ವಿವರಿಸುತ್ತಾನೆ (2.13) “ದೇಹಸ್ಥವಾಗಿರುವ ಆತ್ಮಈ ದೇಹದಲ್ಲಿ ನಿರಂತರವಾಗಿ, ಬಾಲ್ಯದಿಂದ ಯೌವನಕ್ಕೆ, ಅದರಿಂದ ಮುಪ್ಪಿಗೆ ಮುಂದುವರಿಯುತ್ತದೆ, ಮತ್ತು ಇದೇ ರೀತಿ ಸಾವು ಬ೦ದಮೇಲೆ ಇನ್ನೊಂದು ದೇಹಕ್ಕೆ ವರ್ಗಾವಣೆಗೊಳ್ಳುತ್ತದೆ.” ನಾವು ಪ್ರತಿಯೊಬ್ಬರೂ ಒಮ್ಮೆ ಮಗುವಿನ ದೇಹವನ್ನು ಹೊಂದಿದ್ದೆವು, ಮತ್ತು ಈಗ…

ಶ್ರೀಲ ಪ್ರಭುಪಾದ : ಭಗವಂತನು ಪ್ರತಿಯೊಂದನ್ನೂ ಸೃಷ್ಟಿಸಿದ್ದಾನೆ. ಅವನು ಆತ್ಮ ಹಾಗೂ ಚೇತನಗಳೆರಡನ್ನೂ ಸೃಷ್ಟಿಸಿದ್ದಾನೆ. ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ…

ಜಯದ್ರಥನ ವಧೆಯ ಬಳಿಕ ಶ್ರೀಕೃಷ್ಣನು ಅರ್ಜುನನೊಡನೆ ಯುಧಿಷ್ಠಿರನ ಬಳಿಗೆ ವಿಜಯದ ವಿಷಯವನ್ನರುಹಿದನು. ಅದನ್ನು ಕೇಳಿ ಪರಮಹೃಷ್ಟನಾದ ಯುಧಿಷ್ಠಿರನು…

ಒಮ್ಮೆ ಶ್ರೀಲ ಪ್ರಭುಪಾದರು ಹಲಸಿನ ಹಣ್ಣು ತಿನ್ನುತ್ತಿದ್ದರು. ಹಣ್ಣಿನ ವಿಶಿಷ್ಟ ಸ್ವಾದದ ಬಗ್ಗೆ ಅವರು ವಿನೋದದಿಂದ ಹೇಳಿದ ಚಿಕ್ಕ ದೃಷ್ಟಾಂತ ಇದು:..

ಆಕಾಶ ಭೂಮಿಗಳನ್ನು ನಡುಗಿಸುವಂತಿದ್ದ ದೈತ್ಯೇಂದ್ರನ ಅರ್ಭಟವು ಭಯಂಕರಾಕಾರರಾಗಿದ್ದ ರಾಕ್ಷಸರನ್ನೇ ಬೆದರಿಸಿತು. ಸ್ವಲ್ಪ ತಡೆದು ಹಿರಣ್ಯಕಶಿಪುವು…
ಮಕ್ಕಳ ಕಥೆ

ಕಲ್ಕತ್ತೆಯಲ್ಲಿ ಗೌರಮೋಹನ ಡೇ ಮತ್ತು ರಜನಿ ಅನ್ನುವ ದಂಪತಿಗಳಿದ್ದರು. ಅವರಿಗೊಬ್ಬಮಗ, ಅಭಯಚರಣ, ಬಹಳ ಚೂಟಿ ಹುಡುಗ. ತನ್ನ ತಂದೆ-ತಾಯಿಗಳ ಹಾಗೆಯೇ ಅವನಿಗೂ ಕೃಷ್ಣನ ಪೂಜೆ- ಅಲಂಕಾರಗಳಂದ್ರೆ ಬಹಳ ಪ್ರೀತಿ. ದಿನಾಲು ತನ್ನ ತಂದೆ ಕೊಟ್ಟ ರಾಧಾಕೃಷ್ಣರ ಮೂರ್ತಿಗಳನ್ನು ಶ್ರದ್ದೆಯಿಂದ ಪೂಜಿಸುತ್ತಿದ್ದ. ಒಮ್ಮೆ ಗೌರಮೋಹನರು ತಮ್ಮ ಮಗ ಪುಟ್ಟ ಅಭಯನನ್ನ ರಥಯಾತ್ರೆಗೆ ಕರೆದುಕೊಂಡು ಹೋದ್ರು. ದೊಡ್ಡ ದೊಡ್ಡ ರಥಗಳಲ್ಲಿ ಭಗವಂತನನ್ನ ಕುಳ್ಳಿರಿಸಿ ನೂರಾರು ಜನ ತೇರಿನ ಹಗ್ಗವನ್ನ ಎಳೀತಿದ್ರು. ಆ ವೈಭವ ನೋಡಿ ಅವನು ಕುಣಿದಾಡಿ ಬಿಟ್ಟ. ಮನೆಗೆ…

ಕೃಷ್ಣ-ಬಲರಾಮರು ಗೋಕುಲದ ಹುಡುಗರನ್ನೆಲ್ಲ ಕಟ್ಕೊಂಡು ಗೋವುಗಳನ್ನು ಮೇಯಿಸಿ ಹೋಗ್ತಿದ್ರು. ಕೃಷ್ಣ ಇದ್ದುಬಿಟ್ರೆ ಸಾಕು ಆ ಎಲ್ಲ ಗೋಪಾಲಕ ಹುಡುಗರಿಗೂ ಎಲ್ಲಿಲ್ಲದ ಉಮೇದು!…

ಒಮ್ಮೆ ಸಿಂಹದ ಮರಿಯೊಂದು ಕಾಡಿನಲ್ಲಿ ಹಾದಿತಪ್ಪಿತು. ಹಸಿವಿನಿಂದ ಕಂಗಾಲಾಗಿದ್ದ ಅದಕ್ಕೆ, ಸಿಂಹಣಿಯ ಮಡಿಲು ಸೇರುವ ಕಾತರ. ಆದರೆ ದಾರಿಯೇ ತಿಳಿಯುತ್ತಿಲ್ಲ…

ರಾಮು ಮತ್ತು ಸೋಮು ತುಂಬಾ ತುಂಟ ಹುಡುಗರು. ಅವರು ಏನನ್ನೂ ಕಲಿಯಲಿಕ್ಕೆ ಸಿದ್ಧರಿರಲಿಲ್ಲ. ಅವರ ತಂದೆ ಎಲ್ಲೆಲ್ಲಿಂದಲೋ ಶಿಕ್ಷಕರನ್ನು ಕರೆ ತಂದರು…
ಪಾಕಶಾಲೆ
ಬಗೆಬಗೆ ಐಸ್ಕ್ರೀಮ್ಗಳು
ಹಬ್ಬದ ವಿಶೇಷ ಭಕ್ಷ್ಯಗಳು…
ಪುಣ್ಯ ಕ್ಷೇತ್ರ

ಒರಿಸ್ಸಾ ಎಂದ ಕೂಡಲೇ ನೆನಪಾಗುವುದು ಪುರಿಜಗನ್ನಾಥ. ಶ್ರೀ ಜಗನ್ನಾಥಸ್ವಾಮಿಯ ದಿವ್ಯನೆಲೆಯದು. ಭಾರತದ ಧಾರ್ಮಿಕ-ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪುರಿಯ ಸ್ಥಾನ…

ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಶ್ರೀ ನರಸಿಂಹ ಕ್ಷೇತ್ರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಲಕ್ಷಾಂತರ ಭಕ್ತರು ಪ್ರತಿನಿತ್ಯವೂ ಈ ಕ್ಷೇತ್ರಗಳಿಗೆ ಭೇಟಿ ನೀಡಿ ಪುನೀತರಾಗುತ್ತಾರೆ…
ಪುರಾಣ ಕಥೆ
ಸಂಪಾದಕೀಯ

ಒಂದು ಸರ್ಕಾರಿ ಕಟ್ಟಡದಲ್ಲಿ ಹಾವು ಕಡಿತದ ಕೆಲ ಪ್ರಕರಣಗಳು ನಡೆದಿದ್ದವು. ಆಗ ಹಾವಾಡಿಗನನ್ನು ಕರೆಸಲಾಯಿತು. ಆ ಹಾವಾಡಿಗ ಬಂದು ಆ ಹಾವನ್ನು ಹಿಡಿದು ತೆಗೆದುಕೊಂಡು ಹೋದ. ಇದನ್ನು ಕಂಡು, ಇದು ಹೇಗೆ ಸಾಧ್ಯ ಎಂದು ಕುತೂಹಲ ಕೆರಳಿದ ಈ ವೈದ್ಯಕೀಯ ವಿದ್ಯಾರ್ಥಿ ತನ್ನ ಕೆಲ ಮಿತ್ರರ ಜೊತೆ ಹಾವಾಡಿಗನ ಮನೆಗೆ ಹೋಗುತ್ತಾರೆ. ಆತನ ಕಸಬಿನ ಬಗ್ಗೆ ಕೇಳುತ್ತಾರೆ. ಆಗ ಹಾವಾಡಿಗ “ಹೌದು, ಮಂತ್ರಶಕ್ತಿಯಿಂದ ಹಾವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತೇವೆ”…

ಆಸ್ಟ್ರೇಲಿಯಾ ದೇಶದಲ್ಲಿ 16 ವರ್ಷಕ್ಕಿಂತ ಕಡಮೆ ವಯಸ್ಸಿನ ಮಕ್ಕಳಿಗೆ ಈಗ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಕೆಲ ಸಮಯದಿಂದ ಇದನ್ನು ವ್ಯಾಪಕವಾಗಿ ಚರ್ಚಿಸಿ, ನಿನ್ನೆ ಆದೇಶ ಹೊರಡಿಸಲಾಗಿದೆ….

ಆದಿಯಲ್ಲಿ ಗರ್ಭೋದಕ ವಿಷ್ಣುವಿನ ನಾಭಿಯಿಂದ ಕಮಲಪುಷ್ಪ ಒಂದು ಹುಟ್ಟುತ್ತದೆ. ಆ ಕಮಲದ ಮೇಲೆ ಬ್ರಹ್ಮದೇವರ ಜನನ ಆಗುತ್ತದೆ. ಆಗ “ನಾನು ಎಲ್ಲಿಂದ ಬಂದೆ?” ಎಂದು ತಿಳಿಯಲು ಬ್ರಹ್ಮ ಪ್ರಯತ್ನ ಮಾಡುತ್ತಾರೆ. …

ಕೃಷ್ಣಪ್ರಜ್ಞೆಯ ಪ್ರಚಾರದ ಕೆಲಸ ಕಷ್ಟವೆನಿಸಿದರೂ, ಅಪಾಯ ಎದುರಾದರೂ, ಕೃಷ್ಣ ಕೈಂಕರ್ಯ ಮಾತ್ರ ನಿಲ್ಲಿಸಲಾಗದು. ʼಥ್ಯಾಂಕ್ ಲೆಸ್ ಜಾಬ್ʼ ಮಾಡುವ ನಮಗೆ ಯಾರು ಧನ್ಯವಾದ ಹೇಳಲಿ ಬಿಡಲಿ….
ಮುಂಬರುವ ಕಾರ್ಯಕ್ರಮಗಳು
ವಿಡಿಯೋ
ನಮ್ಮನ್ನು ಬೆಂಬಲಿಸಿ

ज्ञातिभिर्वण्टयते नैव चोरेणापि न नीयते ।
दाने नैव क्षयं याति विद्यारत्नं महाधनम् ॥
ವಿದ್ಯೆ ಎಂಬುದು ಮಹಾ ಧನ. ಅದನ್ನು ಸಂಬಂಧಿಗಳು ದೋಚಲಾರರು, ಕಳ್ಳರು ಕದಿಯಲಾರರು.
ದಾನ ಮಾಡಿದರೆ ಕ್ಷೀಣಿಸದೆ, ಅದರ ವೃದ್ಧಿಯೇ ಆಗುತ್ತದೆ.
ಈ ಆನ್ಲೈನ್ ಪತ್ರಿಕೆ ನಿಮಗೆ ಇಷ್ಟವಾಗಿದ್ದರೆ, ನಿಮಗಾಗಿ ಇದನ್ನು ಇನ್ನೂ ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡಿ. ವಿದ್ಯೆಯ ದಾನಕ್ಕಾಗಿ ದೇಣಿಗೆ ನೀಡಿ.