
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್ ಟು ಗಾಡ್ ಹೆಡ್ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.
ಸಲಹೆ ಮತ್ತು ಮಾರ್ಗದರ್ಶನ : ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ; ಸಂಪಾದಕ : ಶ್ರೀ ಭರತರ್ಷಭ ದಾಸ ; ಸಹ ಸಂಪಾದಕ : ಪತಿತಪಾವನ ದಾಸ

ಗುರು-ಮುಖ-ಪದ್ಮ-ವಾಕ್ಯ
ಈ ಯುಗದಲ್ಲಿ ಜನರು ದುಃಖವನ್ನು ಸುಖವಾಗಿ ಸ್ವೀಕರಿಸಿದ್ದಾರೆ. ಆದರೆ ಪ್ರಭು ಚೈತನ್ಯ ಮತ್ತು ಪ್ರಭು ನಿತ್ಯಾನಂದರು ಅಜ್ಞಾನದ ಅಂಧಕಾರವನ್ನು…
ಲೇಖನಗಳು

ಪುಸ್ತಕಗಳು ಬೃಹತ್ ಮೃದಂಗದಂತೆ, ಗ್ರಂಥವಾಚನ ಸಂಕೀರ್ತನೆಯ ವಿಸ್ತೃತ ರೂಪ. ಹಾಗಾಗಿ ಇಸ್ಕಾನ್ನಲ್ಲಿ ಸಂಕೀರ್ತನೆ ಪದದ ವ್ಯಾಪ್ತಿಯು ಪುಸ್ತಕ…

ದೇವರನ್ನು “ಶ್ರೇಷ್ಠ” ಎಂದು ಬಣ್ಣಿಸುವಾಗ ಕೆಲವೊಮ್ಮೆ ಜನ ಅವನನ್ನು (ಅಥವಾ, ಅವಳನ್ನು, ಅದನ್ನು) ಆಕಾಶ, ವಾಯು ಅಥವಾ ಪ್ರದೇಶಗಳ ಹಾಗೆ ಒಂದು ಬಹುವ್ಯಾಪಕ…

ಶ್ರೀಕೃಷ್ಣನ ಧರ್ಮ ರಕ್ಷಣಾಕಾರ್ಯದಲ್ಲಿ ದ್ರೌಪದಿಯು ಅತಿ ಮುಖ್ಯ ಕಾರ್ಯಕಾರಣ ನಿಮಿತ್ತಳಾಗಿದ್ದಳು. ಶ್ರೀಕೃಷ್ಣನಲ್ಲಿ ಅಪರಿಮಿತ ಭಕ್ತಿಯುಳ್ಳವಳೂ…

ತಿರುವರಂಗತ್ತಮುದನಾರ್ ಶ್ರೀಮದ್ ಶ್ರೀ ರಾಮಾನುಜಾಚಾರ್ಯರ ಅಭಿಮಾನಿ. ಇವರಿಗೆ ಅಮುದನ್ ಎಂದು ಮತ್ತೊಂದು ಹೆಸರು. ಈತ ಅದ್ವೈತಿ…

ವರಾಹ ಸ್ವಾಮಿಯ ಅವತಾರ ದಿನವನ್ನು ಜನ ಸಾಮಾನ್ಯರು ವರಾಹ ಜಯಂತಿಯಾಗಿ ಕರ್ನಾಟಕದಲ್ಲಿ ಆಚರಿಸುವುದಿಲ್ಲ. ವರಾಹ ಸ್ವಾಮಿ ಮೂರ್ತಿಯ ಪೂಜಾರಾಧನೆ, ಗುಡಿಗೋಪುರಗಳೂ ಸ್ವಲ್ಪ ಅಪರೂಪವೇ. ಶ್ರೀವೈಷ್ಣವ ಸಂಪ್ರದಾಯದಲ್ಲಿ ಭೂವರಾಹ ವಿಗ್ರಹರಾಧನೆ ಇಂದಿಗೂ ಉಳಿದು ಬಂದಿದೆ. ಭೂ ವರಾಹ ಸ್ವಾಮಿಯ ದೇಗುಲಗಳಲ್ಲಿ ತಿರುಪತಿ, ಮೇಲುಕೋಟೆ, ಮೈಸೂರು, ಪುಷ್ಕರ, ಪ್ರಯಾಗ ಮುಂತಾದವು ಪ್ರಮುಖವಾದವು. ವರಾಹಸ್ವಾಮಿಯ ನೆಲೆಯಾದ ವರಾಹಗಿರಿ (ತಿರುಪತಿಯ ಒಂದು ಬೆಟ್ಟ) ಯಲ್ಲಿ ಶ್ರೀನಿವಾಸ, ವೆಂಕಟೇಶ್ವರ ಭಗವಂತ ನೆಲೆ ನಿಂತಿದ್ದಾನೆ. ಎಲ್ಲ ನಿವೇದನೆಗಳೂ ಮೊದಲಿಗೆ ವರಾಹ ಸ್ವಾಮಿ ಸನ್ನಿಧಿಯಲ್ಲಿ ಆದಮೇಲೆ ಶ್ರೀನಿವಾಸನಿಗೆ…
ಮಕ್ಕಳ ಕಥೆ

ಕೃಷ್ಣ ಕಂದನ ಚೇಷ್ಟೆ ಒಂದೆರಡಲ್ಲ. ಅದೋ! ಈಗ ಅಲ್ಲಿ ಬೆಣ್ಣೆ ತಿಂತಿದಾನೆ ಅಂದ್ರೆ, ಆಗ್ಲೇ ಮತ್ತೊಂದ್ಕಡೆ ಕರು ಬಾಲ ಹಿಡ್ಕೊಂಡು ಆಟ ಆಡ್ಲಿಕ್ಕೆ ಶುರು ಮಾಡ್ತಿದ್ದ…

ಕೃಷ್ಣಂಗೆ ಗೋಪಾಲ ಅನ್ನೋದೂ ಒಂದು ಹೆಸರು. ಗೋಪಾಲ ಅಂದ್ರೆ- ಗೋವುಗಳನ್ನು ಪಾಲಿಸೋನು… ದನ ಕಾಯೋನು!

ಪುಟ್ಟಕೃಷ್ಣ ತುಂಬ ಮುದ್ದು ಮುದ್ದಾಗಿ ಮಾತಾಡುತ್ತಿದ್ದ. ಜೊತೆಗೆ ತುಂಟ ಬೇರೆ. ಅವನನ್ನ ನೋಡ್ಲಿಕ್ಕೆ ಊರೋರೆಲ್ಲ ಒಂದಲ್ಲ ಒಂದು ನೆಪ ಹುಡುಕ್ಕೊಂಡು ಅವನ ಮನೆಗೆ ಹೋಗ್ತಿದ್ರು…

ಕೃಷ್ಣ ಎಂದರೆ ಯಾರಿಗೆ ಇಷ್ಟವಿಲ್ಲ? ‘ಕೃಷ್ಣ’ ಎನ್ನುವ ಪದ ನುಡಿಯಲಿಕ್ಕೇ ಮನಸ್ಸು ಉತ್ಸಾಹದಿಂದ ಪುಟಿದೇಳುತ್ತದೆ. ಹೇಳಲಾಗದ ಯಾವುದೋ ಆನಂದ ಮನ ತುಂಬುತ್ತದೆ…
ಪಾಕಶಾಲೆ
ದಕ್ಷಿಣ ಕನ್ನಡದ ವಿಶೇಷ ಇಡ್ಲಿಗಳು…
ಘಮ ಘಮಿಸುವ ಪಾಯಸ…
ಪುಣ್ಯ ಕ್ಷೇತ್ರ

ಶ್ರೀರಾಮ ಪಿತೃವಾಕ್ಯ ಪರಿಪಾಲನೆಗಾಗಿ ಸೀತಾಲಕ್ಷ್ಮಣರ ಸಹಿತ ವನವಾಸ ಕೈಗೊಂಡ ಚಾರಿತ್ರಿಕ ಸಂಗತಿಯ ಕುರಿತು ನಾಸ್ತಿಕರ ಗುಂಪಿನಿಂದ ಒಣ ವಾದಗಳೆದ್ದಿರುವ…

ಭಗವಾನ್ ಮಹಾವಿಷ್ಣುವಿನ ದಶಾವತಾರಗಳಲ್ಲಿ ಸಪ್ತಮಾವತಾರವೇ ಶ್ರೀರಾಮಾವತಾರ. ಪಿತೃವಾಕ್ಯ ಪರಿಪಾಲಕನಾಗಿ, ರಾವಣಸಂಹಾರಿಯಾಗಿ…
ಪುರಾಣ ಕಥೆ
ಸಂಪಾದಕೀಯ

ಒಂದು ಸರ್ಕಾರಿ ಕಟ್ಟಡದಲ್ಲಿ ಹಾವು ಕಡಿತದ ಕೆಲ ಪ್ರಕರಣಗಳು ನಡೆದಿದ್ದವು. ಆಗ ಹಾವಾಡಿಗನನ್ನು ಕರೆಸಲಾಯಿತು. ಆ ಹಾವಾಡಿಗ ಬಂದು ಆ ಹಾವನ್ನು ಹಿಡಿದು ತೆಗೆದುಕೊಂಡು ಹೋದ. ಇದನ್ನು ಕಂಡು, ಇದು ಹೇಗೆ ಸಾಧ್ಯ ಎಂದು ಕುತೂಹಲ ಕೆರಳಿದ ಈ ವೈದ್ಯಕೀಯ ವಿದ್ಯಾರ್ಥಿ ತನ್ನ ಕೆಲ ಮಿತ್ರರ ಜೊತೆ ಹಾವಾಡಿಗನ ಮನೆಗೆ ಹೋಗುತ್ತಾರೆ. ಆತನ ಕಸಬಿನ ಬಗ್ಗೆ ಕೇಳುತ್ತಾರೆ. ಆಗ ಹಾವಾಡಿಗ “ಹೌದು, ಮಂತ್ರಶಕ್ತಿಯಿಂದ ಹಾವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತೇವೆ”…

ಆಸ್ಟ್ರೇಲಿಯಾ ದೇಶದಲ್ಲಿ 16 ವರ್ಷಕ್ಕಿಂತ ಕಡಮೆ ವಯಸ್ಸಿನ ಮಕ್ಕಳಿಗೆ ಈಗ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಕೆಲ ಸಮಯದಿಂದ ಇದನ್ನು ವ್ಯಾಪಕವಾಗಿ ಚರ್ಚಿಸಿ, ನಿನ್ನೆ ಆದೇಶ ಹೊರಡಿಸಲಾಗಿದೆ….

ಆದಿಯಲ್ಲಿ ಗರ್ಭೋದಕ ವಿಷ್ಣುವಿನ ನಾಭಿಯಿಂದ ಕಮಲಪುಷ್ಪ ಒಂದು ಹುಟ್ಟುತ್ತದೆ. ಆ ಕಮಲದ ಮೇಲೆ ಬ್ರಹ್ಮದೇವರ ಜನನ ಆಗುತ್ತದೆ. ಆಗ “ನಾನು ಎಲ್ಲಿಂದ ಬಂದೆ?” ಎಂದು ತಿಳಿಯಲು ಬ್ರಹ್ಮ ಪ್ರಯತ್ನ ಮಾಡುತ್ತಾರೆ. …

ಕೃಷ್ಣಪ್ರಜ್ಞೆಯ ಪ್ರಚಾರದ ಕೆಲಸ ಕಷ್ಟವೆನಿಸಿದರೂ, ಅಪಾಯ ಎದುರಾದರೂ, ಕೃಷ್ಣ ಕೈಂಕರ್ಯ ಮಾತ್ರ ನಿಲ್ಲಿಸಲಾಗದು. ʼಥ್ಯಾಂಕ್ ಲೆಸ್ ಜಾಬ್ʼ ಮಾಡುವ ನಮಗೆ ಯಾರು ಧನ್ಯವಾದ ಹೇಳಲಿ ಬಿಡಲಿ….
ಮುಂಬರುವ ಕಾರ್ಯಕ್ರಮಗಳು
ವಿಡಿಯೋ
ನಮ್ಮನ್ನು ಬೆಂಬಲಿಸಿ

ज्ञातिभिर्वण्टयते नैव चोरेणापि न नीयते ।
दाने नैव क्षयं याति विद्यारत्नं महाधनम् ॥
ವಿದ್ಯೆ ಎಂಬುದು ಮಹಾ ಧನ. ಅದನ್ನು ಸಂಬಂಧಿಗಳು ದೋಚಲಾರರು, ಕಳ್ಳರು ಕದಿಯಲಾರರು.
ದಾನ ಮಾಡಿದರೆ ಕ್ಷೀಣಿಸದೆ, ಅದರ ವೃದ್ಧಿಯೇ ಆಗುತ್ತದೆ.
ಈ ಆನ್ಲೈನ್ ಪತ್ರಿಕೆ ನಿಮಗೆ ಇಷ್ಟವಾಗಿದ್ದರೆ, ನಿಮಗಾಗಿ ಇದನ್ನು ಇನ್ನೂ ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡಿ. ವಿದ್ಯೆಯ ದಾನಕ್ಕಾಗಿ ದೇಣಿಗೆ ನೀಡಿ.