
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್ ಟು ಗಾಡ್ ಹೆಡ್ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.
ಸಲಹೆ ಮತ್ತು ಮಾರ್ಗದರ್ಶನ : ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ; ಸಂಪಾದಕ : ಶ್ರೀ ಭರತರ್ಷಭ ದಾಸ ; ಸಹ ಸಂಪಾದಕ : ಪತಿತಪಾವನ ದಾಸ

ಗುರು-ಮುಖ-ಪದ್ಮ-ವಾಕ್ಯ
ಆತ್ಮ ಎಂದರೆ ಮನಸ್ಸು ಅಥವಾ ದೇಹ. ನಾವು ಮೂರು ಹಂತಗಳಲ್ಲಿ ಬದುಕುತ್ತಿದ್ದೇವೆ: ದೈಹಿಕ ಕಲ್ಪನೆಯ ಜೀವನ, ಮಾನಸಿಕ ಕಲ್ಪನೆಯ ಜೀವನ ಮತ್ತು ಆಧ್ಯಾತ್ಮಿಕ ಕಲ್ಪನೆಯ ಜೀವನ. ಯಾರು ಅಜ್ಞಾನದಲ್ಲಿರುತ್ತಾರೋ ಅವರು ದೈಹಿಕ ಕಲ್ಪನೆಯ ಜೀವನದ ಬಗ್ಗೆ ಯೋಚಿಸುತ್ತಾರೆ. ಯಾರು ಸ್ವಲ್ಪ ಪ್ರಗತಿಯನ್ನು ಹೊಂದಿದ್ದಾರೋ ಅವರು ಮಾನಸಿಕ ಅಥವಾ ಮನಃಶಾಸ್ತ್ರೀಯ ಕಲ್ಪನೆಯ ಜೀವನದ ಬಗ್ಗೆ ಯೋಚಿಸುತ್ತಾರೆ. ಮತ್ತೆ ಯಾರು ಇನ್ನೂ ಜಾಸ್ತಿ ಪ್ರಗತಿಯನ್ನು ಹೊಂದಿರುತ್ತಾರೋ ಅವರು ಆಧ್ಯಾತ್ಮಿಕ ಕಲ್ಪನೆಯ ಜೀವನದ ಬಗ್ಗೆ ಯೋಚಿಸುತ್ತಾರೆ. ಆಧ್ಯಾತ್ಮಿಕ ಕಲ್ಪನೆಯ ಜೀವನದ ಬಗ್ಗೆ…
ಲೇಖನಗಳು
ಮಕ್ಕಳ ಕಥೆ

ಕೈಕೇಯಿಯ ಕಾರಣದಿಂದ ರಾಮಚಂದ್ರ ಹದಿನಾಲ್ಕು ವರ್ಷ ಕಾಡಿಗೆ ಹೋದ ಕಥೆ ಗೊತ್ತಲ್ವ? ಹಾಗೆ ಹೊರಟ ರಾಮನ ಜೊತೆ ಅವನ ಹೆಂಡತಿ ಸೀತೆ, ತಮ್ಮ ಲಕ್ಷ್ಮಣರು…

ಮಥುರೆಯಲ್ಲಿ ಪ್ರತಿವರ್ಷ ಬಿಲ್ಲು ಹಬ್ಬದ ಅಂಗವಾಗಿ ಕೆಲವು ಜನರಂಜನೆಯ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುತ್ತಿದ್ದರು…

ಆಸ್ತಿ ಮತ್ತು ಪ್ರಾಪ್ತಿ ಎಂಬುವರು ಕಂಸನ ರಾಣಿಯರು. ಇವರು ಮಗಧ ದೇಶದ ರಾಜನಾದ ಜರಾಸಂಧನ ಮಕ್ಕಳು. ಕಂಸನು ಶ್ರೀಕೃಷ್ಣನಿಂದ ಹತನಾದ…

ಬಾ.ಕ: ಆಹಾ! ನನ್ನ ಬಾವಿ…”ಇದಷ್ಟು ಸುಂದರವಾಗಿದೆ. ಇಂತಹಾ ಬಾವಿಯಲ್ಲಿ ವಾಸಿಸುತ್ತಿರುವ ನನಗಿಂತ ಅದೃಷ್ಟವಂತ ಬೇರೆ ಯಾರಿದ್ದಾನೆ?
ಪಾಕಶಾಲೆ
ಬಗೆಬಗೆಯ ತಿಂಡಿಗಳು…
ವಿಶೇಷ ಬಾತ್ಗಳು…
ಪುಣ್ಯ ಕ್ಷೇತ್ರ

ಭಾರತದಲ್ಲಿ ನಾಲ್ಕು ಪ್ರಮುಖ ಪುಣ್ಯಧಾಮಗಳಿವೆ. ಭಗವಂತನು ನಾಲ್ಕು ಯುಗಗಳಲ್ಲಿ ಈ ನಾಲ್ಕು ಧಾಮಗಳಲ್ಲಿ ತನ್ನ ದಿವ್ಯ ಲೀಲೆಗಳನ್ನು ನಡೆಸಿರುವನು…

ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಬಾಲ್ಯ, ಯೌವನ, ಮತ್ತು ಸಂನ್ಯಾಸ ಸ್ವೀಕರಿಸುವವರೆಗಿನ ಜೀವನವನ್ನು ನವದ್ವೀಪದಲ್ಲಿಯೇ ಕಳೆದರು…
ಪುರಾಣ ಕಥೆ
ಸಂಪಾದಕೀಯ

ಶ್ರೀಲ ಪ್ರಭುಪಾದರು ತಮ್ಮ ಕಾಲೇಜಿನ ಸಮಯದ ಒಂದು ಸ್ವಾರಸ್ಯಕರ ಘಟನೆ ನೆನಪಿಸಿಕೊಳ್ಳುತ್ತಾರೆ. ಅವರ ಮಿತ್ರರೊಬ್ಬರು ಅವರಿಗೆ ಹೇಳಿದ ವೃತ್ತಾಂತ ಇದು. ಆ ಮಿತ್ರರು ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾಗ ಒಂದು…

ಆಸ್ಟ್ರೇಲಿಯಾ ದೇಶದಲ್ಲಿ 16 ವರ್ಷಕ್ಕಿಂತ ಕಡಮೆ ವಯಸ್ಸಿನ ಮಕ್ಕಳಿಗೆ ಈಗ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಕೆಲ ಸಮಯದಿಂದ ಇದನ್ನು ವ್ಯಾಪಕವಾಗಿ ಚರ್ಚಿಸಿ, ನಿನ್ನೆ ಆದೇಶ ಹೊರಡಿಸಲಾಗಿದೆ….

ಆದಿಯಲ್ಲಿ ಗರ್ಭೋದಕ ವಿಷ್ಣುವಿನ ನಾಭಿಯಿಂದ ಕಮಲಪುಷ್ಪ ಒಂದು ಹುಟ್ಟುತ್ತದೆ. ಆ ಕಮಲದ ಮೇಲೆ ಬ್ರಹ್ಮದೇವರ ಜನನ ಆಗುತ್ತದೆ. ಆಗ “ನಾನು ಎಲ್ಲಿಂದ ಬಂದೆ?” ಎಂದು ತಿಳಿಯಲು ಬ್ರಹ್ಮ ಪ್ರಯತ್ನ…

ಕೃಷ್ಣಪ್ರಜ್ಞೆಯ ಪ್ರಚಾರದ ಕೆಲಸ ಕಷ್ಟವೆನಿಸಿದರೂ, ಅಪಾಯ ಎದುರಾದರೂ, ಕೃಷ್ಣ ಕೈಂಕರ್ಯ ಮಾತ್ರ ನಿಲ್ಲಿಸಲಾಗದು. ʼಥ್ಯಾಂಕ್ ಲೆಸ್ ಜಾಬ್ʼ ಮಾಡುವ ನಮಗೆ ಯಾರು ಧನ್ಯವಾದ ಹೇಳಲಿ ಬಿಡಲಿ….
ಮುಂಬರುವ ಕಾರ್ಯಕ್ರಮಗಳು
ವಿಡಿಯೋ
ನಮ್ಮನ್ನು ಬೆಂಬಲಿಸಿ

ज्ञातिभिर्वण्टयते नैव चोरेणापि न नीयते ।
दाने नैव क्षयं याति विद्यारत्नं महाधनम् ॥
ವಿದ್ಯೆ ಎಂಬುದು ಮಹಾ ಧನ. ಅದನ್ನು ಸಂಬಂಧಿಗಳು ದೋಚಲಾರರು, ಕಳ್ಳರು ಕದಿಯಲಾರರು.
ದಾನ ಮಾಡಿದರೆ ಕ್ಷೀಣಿಸದೆ, ಅದರ ವೃದ್ಧಿಯೇ ಆಗುತ್ತದೆ.
ಈ ಆನ್ಲೈನ್ ಪತ್ರಿಕೆ ನಿಮಗೆ ಇಷ್ಟವಾಗಿದ್ದರೆ, ನಿಮಗಾಗಿ ಇದನ್ನು ಇನ್ನೂ ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡಿ. ವಿದ್ಯೆಯ ದಾನಕ್ಕಾಗಿ ದೇಣಿಗೆ ನೀಡಿ.