ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್‌ ಟು ಗಾಡ್ ಹೆಡ್‌ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್‌ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.

ಸಲಹೆ ಮತ್ತು ಮಾರ್ಗದರ್ಶನ : ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ; ಸಂಪಾದಕ : ಶ್ರೀ ಭರತರ್ಷಭ ದಾಸ ; ಸಹ ಸಂಪಾದಕ : ಪತಿತಪಾವನ ದಾಸ

  • ಭಗವಾನ್ ಕೃಷ್ಣನ ಸೇವೆಯಲ್ಲಿ ಮುಕ್ತಿ

    ಗುರು-ಮುಖ-ಪದ್ಮ-ವಾಕ್ಯ

    ಭಗವಾನ್ ಕೃಷ್ಣನ ಸೇವೆಯಲ್ಲಿ ಮುಕ್ತಿ

    ಆತ್ಮ ಎಂದರೆ ಮನಸ್ಸು ಅಥವಾ ದೇಹ. ನಾವು ಮೂರು ಹಂತಗಳಲ್ಲಿ ಬದುಕುತ್ತಿದ್ದೇವೆ: ದೈಹಿಕ ಕಲ್ಪನೆಯ ಜೀವನ, ಮಾನಸಿಕ ಕಲ್ಪನೆಯ ಜೀವನ ಮತ್ತು ಆಧ್ಯಾತ್ಮಿಕ ಕಲ್ಪನೆಯ ಜೀವನ. ಯಾರು ಅಜ್ಞಾನದಲ್ಲಿರುತ್ತಾರೋ ಅವರು ದೈಹಿಕ ಕಲ್ಪನೆಯ ಜೀವನದ ಬಗ್ಗೆ ಯೋಚಿಸುತ್ತಾರೆ. ಯಾರು ಸ್ವಲ್ಪ ಪ್ರಗತಿಯನ್ನು ಹೊಂದಿದ್ದಾರೋ ಅವರು ಮಾನಸಿಕ ಅಥವಾ ಮನಃಶಾಸ್ತ್ರೀಯ ಕಲ್ಪನೆಯ ಜೀವನದ ಬಗ್ಗೆ ಯೋಚಿಸುತ್ತಾರೆ. ಮತ್ತೆ ಯಾರು ಇನ್ನೂ ಜಾಸ್ತಿ ಪ್ರಗತಿಯನ್ನು ಹೊಂದಿರುತ್ತಾರೋ ಅವರು ಆಧ್ಯಾತ್ಮಿಕ ಕಲ್ಪನೆಯ ಜೀವನದ ಬಗ್ಗೆ ಯೋಚಿಸುತ್ತಾರೆ. ಆಧ್ಯಾತ್ಮಿಕ ಕಲ್ಪನೆಯ ಜೀವನದ ಬಗ್ಗೆ…


  • ಸುಭಾಷಿತ
    ಸುಭಾಷಿತ

    ಅಭ್ಯಾಸ ಮಾಡಿಕೊಂಡರೆ, ಎಂದರೆ ಬಿಡದೆ ಪ್ರತಿದಿನ ಸ್ವಲ್ಪ ಸ್ವಲ್ಪ ನಾವು ಸಾಗಬೇಕಾದ ಹಾದಿಯಲ್ಲಿ ನಡೆದರೆ, ಎಂತಹ ದೊಡ್ಡ ಪ್ರಮಾಣದ ಕೆಲಸವಿದ್ದರೂ ಅದು…


  • ಸುಭಾಷಿತ
    ಸುಭಾಷಿತ

    ನೀರು ತುಂಬಿದ ಬಿಂದಿಗೆಯ ಯಾವುದೇ ಶಬ್ದವನ್ನು ಮಾಡುವುದಿಲ್ಲ. ಆದರೆ ಅರ್ಧ ತುಂಬಿದ ಬಿಂದಿಗೆಯು ಬಹಳ ಶಬ್ದ ಮಾಡುತ್ತದೆ. ಅದೇ ರೀತಿ, ಸುಸಂಸ್ಕೃತನಾದ…


ಸುದ್ದಿಮನೆ

  • ಹರ್‌ದ್ವಾರ್‌ ಬಸ್ತಾ!

    ಹರ್‌ದ್ವಾರ್‌ ಬಸ್ತಾ!

    ಆಕರ : ಮುಂಜಾನೆ ವಿಹಾರದ ಮಾತುಕತೆ ಲಾಸ್‌ ಏಂಜಲೀಸ್‌ ಒಮ್ಮೆ ಶ್ರೀಲ ಪ್ರಭುಪಾದರು ಪುಸ್ತಕಗಳಲ್ಲಿ ಪದಗಳ ಜಾಲ ಹೆಣೆಯುವುದನ್ನು ಕುರಿತು ಮಾತನಾಡುತ್ತಿದ್ದರು. ಆ ನಡುವೆ, ಒಬ್ಬವಿದ್ಯಾರ್ಥಿಯು ತನ್ನ ಪರೀಕ್ಷೆಯಲ್ಲಿ ಅನುಸರಿಸಿದ ತಂತ್ರವನ್ನು ಕುರಿತು ಹೇಳಿದರು: ಬಹಳ ಹಿಂದಿನ ಮಾತು. ವಿದ್ಯಾರ್ಥಿಯೊಬ್ಬತನ್ನ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ. ಪ್ರಶ್ನೆ ಪತ್ರಿಕೆಯಲ್ಲಿ ಒಂದು ಪ್ರಶ್ನೆ ‘ಹರ್ ದ್ವಾರ್ ಬಸ್ತಾʼ ನ ಸಾಮ್ರಾಜ್ಯದ ಕುರಿತಾಗಿತ್ತು. ಆದರೆ ಆ ವಿದ್ಯಾರ್ಥಿಗೆ ಆ ಬಗ್ಗೆ ಏನೊಂದೂ ನೆನಪುಳಿದಿರಲಿಲ್ಲ. ಆದರೆ, ವೇಳೆ ಕಳೆಯುವ ಸಲುವಾಗಿ ಆತ ತಾನೇ…


ಮಕ್ಕಳ ಕಥೆ

  • ಕಾಲಯವನನ ಸಂಹಾರ
    ಕಾಲಯವನನ ಸಂಹಾರ

    ಆಸ್ತಿ ಮತ್ತು ಪ್ರಾಪ್ತಿ ಎಂಬುವರು ಕಂಸನ ರಾಣಿಯರು. ಇವರು ಮಗಧ ದೇಶದ ರಾಜನಾದ ಜರಾಸಂಧನ ಮಕ್ಕಳು. ಕಂಸನು ಶ್ರೀಕೃಷ್ಣನಿಂದ ಹತನಾದ…


  • ಬಾವಿಯೊಳಗಿನ ಕಪ್ಪೆ
    ಬಾವಿಯೊಳಗಿನ ಕಪ್ಪೆ

    ಬಾ.ಕ: ಆಹಾ! ನನ್ನ ಬಾವಿ…”ಇದಷ್ಟು ಸುಂದರವಾಗಿದೆ. ಇಂತಹಾ ಬಾವಿಯಲ್ಲಿ ವಾಸಿಸುತ್ತಿರುವ ನನಗಿಂತ ಅದೃಷ್ಟವಂತ ಬೇರೆ ಯಾರಿದ್ದಾನೆ?


  • ಧ್ರುವನೆಂಬ ಬಾಲಭಕ್ತ
    ಧ್ರುವನೆಂಬ ಬಾಲಭಕ್ತ

    ಸಾವಿರ ಸಾವಿರ ವರ್ಷಗಳ ಹಿಂದೆ ಉತ್ತಾನಪಾದ ಅನ್ನುವ ರಾಜ ಇದ್ದ. ಅವನಿಗೆ ಇಬ್ಬರು ಹೆಂಡತಿಯರು. ದೊಡ್ಡವಳು ಸುನೀತಿ, ಚಿಕ್ಕವಳು ಸುರುಚಿ…


  • ನಿಮಾಯ್‌ – ಕೃಷ್ಣ!?
    ನಿಮಾಯ್‌ – ಕೃಷ್ಣ!?

    ನಿಮಾಯ್ ಮನೆಯಲ್ಲಿ ಯಾವಾಗಲೂ ಪೂಜೆ-ಪುನಸ್ಕಾರಗಳ ಸಡಗರ. ಮನೆಗೆ ಸಾಧು-ಸಂತರನ್ನು ಕರೆದು ಉಪಚರಿಸುವುದೆಂದರೆ ಆತನ ತಂದೆ ತಾಯಿಗಳಿಗೆ ಎಲ್ಲಿಲ್ಲದ…


ಪುಣ್ಯ ಕ್ಷೇತ್ರ

ಪುರಾಣ ಕಥೆ

ಸಂಪಾದಕೀಯ

  • ಮಂತ್ರಸಿದ್ಧಿಯ ಕಥೆ
    ಮಂತ್ರಸಿದ್ಧಿಯ ಕಥೆ

    ಶ್ರೀಲ ಪ್ರಭುಪಾದರು ತಮ್ಮ ಕಾಲೇಜಿನ ಸಮಯದ ಒಂದು ಸ್ವಾರಸ್ಯಕರ ಘಟನೆ ನೆನಪಿಸಿಕೊಳ್ಳುತ್ತಾರೆ. ಅವರ ಮಿತ್ರರೊಬ್ಬರು ಅವರಿಗೆ ಹೇಳಿದ ವೃತ್ತಾಂತ ಇದು. ಆ ಮಿತ್ರರು ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾಗ ಒಂದು…


  • ಮೀಡಿಯಾ ನಿಷೇಧ
    ಮೀಡಿಯಾ ನಿಷೇಧ

    ಆಸ್ಟ್ರೇಲಿಯಾ ದೇಶದಲ್ಲಿ 16 ವರ್ಷಕ್ಕಿಂತ ಕಡಮೆ ವಯಸ್ಸಿನ ಮಕ್ಕಳಿಗೆ ಈಗ ಸೋಷಿಯಲ್‌ ಮೀಡಿಯಾ ಬ್ಯಾನ್‌ ಮಾಡಲಾಗಿದೆ. ಕೆಲ ಸಮಯದಿಂದ ಇದನ್ನು ವ್ಯಾಪಕವಾಗಿ ಚರ್ಚಿಸಿ, ನಿನ್ನೆ ಆದೇಶ ಹೊರಡಿಸಲಾಗಿದೆ….


  • ಭಾಗವತ ಪುರಾಣ  ಕಥೆ
    ಭಾಗವತ ಪುರಾಣ ಕಥೆ

    ಆದಿಯಲ್ಲಿ ಗರ್ಭೋದಕ ವಿಷ್ಣುವಿನ ನಾಭಿಯಿಂದ ಕಮಲಪುಷ್ಪ ಒಂದು ಹುಟ್ಟುತ್ತದೆ. ಆ ಕಮಲದ ಮೇಲೆ ಬ್ರಹ್ಮದೇವರ ಜನನ ಆಗುತ್ತದೆ. ಆಗ “ನಾನು ಎಲ್ಲಿಂದ ಬಂದೆ?” ಎಂದು ತಿಳಿಯಲು ಬ್ರಹ್ಮ ಪ್ರಯತ್ನ…


  • ಕೃಷ್ಣಪ್ರಜ್ಞೆಯ ಪ್ರಚಾರ
    ಕೃಷ್ಣಪ್ರಜ್ಞೆಯ ಪ್ರಚಾರ

    ಕೃಷ್ಣಪ್ರಜ್ಞೆಯ ಪ್ರಚಾರದ ಕೆಲಸ ಕಷ್ಟವೆನಿಸಿದರೂ, ಅಪಾಯ ಎದುರಾದರೂ, ಕೃಷ್ಣ ಕೈಂಕರ್ಯ ಮಾತ್ರ ನಿಲ್ಲಿಸಲಾಗದು. ʼಥ್ಯಾಂಕ್‌ ಲೆಸ್‌ ಜಾಬ್‌ʼ ಮಾಡುವ ನಮಗೆ ಯಾರು ಧನ್ಯವಾದ ಹೇಳಲಿ ಬಿಡಲಿ….


ಮುಂಬರುವ ಕಾರ್ಯಕ್ರಮಗಳು

ವಿಡಿಯೋ





ನಮ್ಮನ್ನು ಬೆಂಬಲಿಸಿ

ज्ञातिभिर्वण्टयते नैव चोरेणापि नीयते

दाने नैव क्षयं याति विद्यारत्नं महाधनम्

ವಿದ್ಯೆ ಎಂಬುದು ಮಹಾ ಧನ. ಅದನ್ನು ಸಂಬಂಧಿಗಳು ದೋಚಲಾರರು, ಕಳ್ಳರು ಕದಿಯಲಾರರು.

ದಾನ ಮಾಡಿದರೆ ಕ್ಷೀಣಿಸದೆ, ಅದರ ವೃದ್ಧಿಯೇ ಆಗುತ್ತದೆ.

ಈ ಆನ್ಲೈನ್ ಪತ್ರಿಕೆ ನಿಮಗೆ ಇಷ್ಟವಾಗಿದ್ದರೆ, ನಿಮಗಾಗಿ ಇದನ್ನು ಇನ್ನೂ ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡಿ. ವಿದ್ಯೆಯ ದಾನಕ್ಕಾಗಿ ದೇಣಿಗೆ ನೀಡಿ.