
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್ ಟು ಗಾಡ್ ಹೆಡ್ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.
ಸಲಹೆ ಮತ್ತು ಮಾರ್ಗದರ್ಶನ : ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ; ಸಂಪಾದಕ : ಶ್ರೀ ಭರತರ್ಷಭ ದಾಸ ; ಸಹ ಸಂಪಾದಕ : ಪತಿತಪಾವನ ದಾಸ

ಗುರು-ಮುಖ-ಪದ್ಮ-ವಾಕ್ಯ
‘ವ್ಯಕ್ತಿಯು ಜೀವನದ ಆಧ್ಯಾತ್ಮಿಕ ಮೌಲ್ಯಗಳನ್ನು ಕುರಿತು ಜಿಜ್ಞಾಸೆ ಮಾಡದವರೆಗೆ ಅವನು ವಿಫಲನಾಗುತ್ತಾನೆ. ಮತ್ತು ಅಜ್ಞಾನದಿಂದುಂಟಾದ ಕ್ಲೇಶಗಳಿಗೆ ಒಳಪಡುತ್ತಾನೆ…
ಲೇಖನಗಳು

ಬ್ರಹ್ಮೋತ್ಸವ ಅತ್ಯಂತ ಪ್ರಮುಖ ಉತ್ಸವ. ಸಾಕ್ಷಾತ್ ಬ್ರಹ್ಮನೇ ಮೊತ್ತ ಮೊದಲ ಬಾರಿಗೆ ತಿರುಪತಿಯಲ್ಲಿ ಉತ್ಸವ ನಡೆಸಿ ಶ್ರೀಮದ್ವೇಂಕಟ ರಮಣನನ್ನು ಅರ್ಚಿಸುವ ಮೂಲಕ…

ಶ್ರೀ ಪ್ರಭುಪಾದ : ಯಾರು ಭಗವಂತನಿಗೆ ಸಮರ್ಪಿತರಾಗಿದ್ದಾರೆ, ಅವರು ಬೇರೆಯವರ ಸಂತೋಷವನ್ನು ಕಂಡು ತಾವು ಸಂತೋಷಗೊಳ್ಳುತ್ತಾರೆ…

ಚೈತನ್ಯ ಚರಿತಾಮೃತದಲ್ಲಿ ದಾಖಲಾಗಿರುವಂತೆ (ಆದಿಲೀಲಾ 10.115) ಚೈತನ್ಯ ವೃಕ್ಷದ ಎಂಬತ್ತೆರಡು, ಎಂಬತ್ಮೂರು ಮತ್ತು ಎಂಬತ್ನಾಲ್ಕನೇ ಶಾಖೆಗಳು ಗೋವಿಂದ…

ಗೋವಿನಲ್ಲಿ ಮುಕ್ಕೋಟಿ ದೇವತೆಗಳು ವಾಸವಿದ್ದಾರೆ, ಶ್ರುತಿ, ಸ್ಮೃತಿ, ಪುರಾಣೇತಿಹಾಸಗಳಲ್ಲಿ ಗೋವಿನ ಪ್ರಶಂಸೆ ಇದೆ. ಲೌಕಿಕ ವ್ಯವಹಾರಗಳು ಸಾವಕಾಶವಾಗಿ ನಡೆಯಲು…

ಆಕರ: ರುಕ್ಮಿಣಿ ದೇವಿದಾಸಿ ಮತ್ತು ರಾಮೇಶ್ವರ ದಾಸರ ಸಂದರ್ಶನ ಟಿಪ್ಪಣಿಗಳು ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಂದರ್ಭ. ಶ್ರೀಲ ಪ್ರಭುಪಾದರು ಅಲ್ಲಿನ ಭಾರೀ ಸಂಖ್ಯೆಯ ವಿದ್ಯಾರ್ಥಿಗಳನ್ನು ನೋಡಿದರು. ಆದರೆ ಹಾರ್ವರ್ಡ್ ನಂತಹ ಮಹಾನ್ ವಿಶ್ವವಿದ್ಯಾಲಯದಿಂದ ಹೊರಬರುವ ವಿದ್ಯಾರ್ಥಿಗಳು ಸತ್ತ್ವಶಾಲಿಗಳಾಗಿರಬೇಕು, ಹಾಗೆ ಪರಿಪೂರ್ಣರಾಗಲು ಅವರು ಕೃಷ್ಣಪ್ರಜ್ಞೆ ಹೊಂದಿರಬೇಕು ಎನ್ನುವುದು ಅವರ ಆಶಯವಾಗಿತ್ತು. ಅದನ್ನು ಮನದಟ್ಟು ಮಾಡಿಸಲು ಅವರು “ಹಿಮಾಲಯ ಸಂತಾನವನ್ನು ಹೆತ್ತ” ಕಥೆ ಹೇಳಿದರು. ಅಂದೊಮ್ಮೆ ಎಲ್ಲೆಡೆಗಳಲ್ಲಿ ಹಿಮಾಲಯ ಪರ್ವತವು ಸಂತಾನವನ್ನು ಹೆರಲಿದೆ ಎನ್ನುವ ಸುದ್ದಿ ಹಬ್ಬಿತು. ಅದನ್ನು…
ಮಕ್ಕಳ ಕಥೆ

ರಾಮು ಮತ್ತು ಸೋಮು ತುಂಬಾ ತುಂಟ ಹುಡುಗರು. ಅವರು ಏನನ್ನೂ ಕಲಿಯಲಿಕ್ಕೆ ಸಿದ್ಧರಿರಲಿಲ್ಲ. ಅವರ ತಂದೆ ಎಲ್ಲೆಲ್ಲಿಂದಲೋ ಶಿಕ್ಷಕರನ್ನು ಕರೆ ತಂದರು…

ಕೃಷ್ಣ ಕಂದನ ಚೇಷ್ಟೆ ಒಂದೆರಡಲ್ಲ. ಅದೋ! ಈಗ ಅಲ್ಲಿ ಬೆಣ್ಣೆ ತಿಂತಿದಾನೆ ಅಂದ್ರೆ, ಆಗ್ಲೇ ಮತ್ತೊಂದ್ಕಡೆ ಕರು ಬಾಲ ಹಿಡ್ಕೊಂಡು ಆಟ ಆಡ್ಲಿಕ್ಕೆ ಶುರು ಮಾಡ್ತಿದ್ದ…

ಕೃಷ್ಣಂಗೆ ಗೋಪಾಲ ಅನ್ನೋದೂ ಒಂದು ಹೆಸರು. ಗೋಪಾಲ ಅಂದ್ರೆ- ಗೋವುಗಳನ್ನು ಪಾಲಿಸೋನು… ದನ ಕಾಯೋನು!

ಪುಟ್ಟಕೃಷ್ಣ ತುಂಬ ಮುದ್ದು ಮುದ್ದಾಗಿ ಮಾತಾಡುತ್ತಿದ್ದ. ಜೊತೆಗೆ ತುಂಟ ಬೇರೆ. ಅವನನ್ನ ನೋಡ್ಲಿಕ್ಕೆ ಊರೋರೆಲ್ಲ ಒಂದಲ್ಲ ಒಂದು ನೆಪ ಹುಡುಕ್ಕೊಂಡು ಅವನ ಮನೆಗೆ ಹೋಗ್ತಿದ್ರು…
ಪಾಕಶಾಲೆ
ಪಾಯಸ ವಿಶೇಷಗಳು…
ದಕ್ಷಿಣ ಕನ್ನಡದ ವಿಶೇಷ ಇಡ್ಲಿಗಳು…
ಪುಣ್ಯ ಕ್ಷೇತ್ರ

“ವನವಾಸಕ್ಕೆ ಸೀತಾಲಕ್ಷ್ಮಣರ ಸಹಿತ ಹೊರಟ ಶ್ರೀರಾಮ ತನ್ನ ಪಾದಸ್ಪರ್ಶದಿಂದ ಪವಿತ್ರಗೊಳಿಸಿದ ಭೂಭಾಗಗಳಲ್ಲೆಲ್ಲ ಅದರ ಸ್ಮರಣಾರ್ಥ ರಾಮಲಕ್ಷ್ಮಣರು ಸೀತಾ…
ಪುರಾಣ ಕಥೆ
ಸಂಪಾದಕೀಯ

ಒಂದು ಸರ್ಕಾರಿ ಕಟ್ಟಡದಲ್ಲಿ ಹಾವು ಕಡಿತದ ಕೆಲ ಪ್ರಕರಣಗಳು ನಡೆದಿದ್ದವು. ಆಗ ಹಾವಾಡಿಗನನ್ನು ಕರೆಸಲಾಯಿತು. ಆ ಹಾವಾಡಿಗ ಬಂದು ಆ ಹಾವನ್ನು ಹಿಡಿದು ತೆಗೆದುಕೊಂಡು ಹೋದ. ಇದನ್ನು ಕಂಡು, ಇದು ಹೇಗೆ ಸಾಧ್ಯ ಎಂದು ಕುತೂಹಲ ಕೆರಳಿದ ಈ ವೈದ್ಯಕೀಯ ವಿದ್ಯಾರ್ಥಿ ತನ್ನ ಕೆಲ ಮಿತ್ರರ ಜೊತೆ ಹಾವಾಡಿಗನ ಮನೆಗೆ ಹೋಗುತ್ತಾರೆ. ಆತನ ಕಸಬಿನ ಬಗ್ಗೆ ಕೇಳುತ್ತಾರೆ. ಆಗ ಹಾವಾಡಿಗ “ಹೌದು, ಮಂತ್ರಶಕ್ತಿಯಿಂದ ಹಾವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತೇವೆ”…

ಆಸ್ಟ್ರೇಲಿಯಾ ದೇಶದಲ್ಲಿ 16 ವರ್ಷಕ್ಕಿಂತ ಕಡಮೆ ವಯಸ್ಸಿನ ಮಕ್ಕಳಿಗೆ ಈಗ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಕೆಲ ಸಮಯದಿಂದ ಇದನ್ನು ವ್ಯಾಪಕವಾಗಿ ಚರ್ಚಿಸಿ, ನಿನ್ನೆ ಆದೇಶ ಹೊರಡಿಸಲಾಗಿದೆ….

ಆದಿಯಲ್ಲಿ ಗರ್ಭೋದಕ ವಿಷ್ಣುವಿನ ನಾಭಿಯಿಂದ ಕಮಲಪುಷ್ಪ ಒಂದು ಹುಟ್ಟುತ್ತದೆ. ಆ ಕಮಲದ ಮೇಲೆ ಬ್ರಹ್ಮದೇವರ ಜನನ ಆಗುತ್ತದೆ. ಆಗ “ನಾನು ಎಲ್ಲಿಂದ ಬಂದೆ?” ಎಂದು ತಿಳಿಯಲು ಬ್ರಹ್ಮ ಪ್ರಯತ್ನ ಮಾಡುತ್ತಾರೆ. …

ಕೃಷ್ಣಪ್ರಜ್ಞೆಯ ಪ್ರಚಾರದ ಕೆಲಸ ಕಷ್ಟವೆನಿಸಿದರೂ, ಅಪಾಯ ಎದುರಾದರೂ, ಕೃಷ್ಣ ಕೈಂಕರ್ಯ ಮಾತ್ರ ನಿಲ್ಲಿಸಲಾಗದು. ʼಥ್ಯಾಂಕ್ ಲೆಸ್ ಜಾಬ್ʼ ಮಾಡುವ ನಮಗೆ ಯಾರು ಧನ್ಯವಾದ ಹೇಳಲಿ ಬಿಡಲಿ….
ಮುಂಬರುವ ಕಾರ್ಯಕ್ರಮಗಳು
ವಿಡಿಯೋ
ನಮ್ಮನ್ನು ಬೆಂಬಲಿಸಿ

ज्ञातिभिर्वण्टयते नैव चोरेणापि न नीयते ।
दाने नैव क्षयं याति विद्यारत्नं महाधनम् ॥
ವಿದ್ಯೆ ಎಂಬುದು ಮಹಾ ಧನ. ಅದನ್ನು ಸಂಬಂಧಿಗಳು ದೋಚಲಾರರು, ಕಳ್ಳರು ಕದಿಯಲಾರರು.
ದಾನ ಮಾಡಿದರೆ ಕ್ಷೀಣಿಸದೆ, ಅದರ ವೃದ್ಧಿಯೇ ಆಗುತ್ತದೆ.
ಈ ಆನ್ಲೈನ್ ಪತ್ರಿಕೆ ನಿಮಗೆ ಇಷ್ಟವಾಗಿದ್ದರೆ, ನಿಮಗಾಗಿ ಇದನ್ನು ಇನ್ನೂ ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡಿ. ವಿದ್ಯೆಯ ದಾನಕ್ಕಾಗಿ ದೇಣಿಗೆ ನೀಡಿ.