-
ಕಾರಮಡೈ ರಂಗನಾಥ ದೇವಾಲಯ
ತಮಿಳುನಾಡು, `ದೇವಾಲಯಗಳ ಬೀಡು’ ಎಂದು ಪ್ರಸಿದ್ಧವಾಗಿದೆ. ಕೊಯಮತ್ತೂರು ನಗರದಲ್ಲಿರುವ ಕಾರಮಡೈ ರಂಗನಾಥರ್ ದೇವಾಲಯ ಸುಂದರವಾಗಿದೆ…
-
ಶ್ರೀ ಕ್ಷೇತ್ರ ಶೂರ್ಪಾಲಯ
ಕೃಷ್ಣಾನದಿಯ ತೀರದಲ್ಲಿ ನಯನಮನೋಹರವಾದ ರಮಣೀಯ ಪುಣ್ಯ ಸ್ಥಳದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನ…
-
ಅಂಬಲಪಾಡಿಯ ಜನಾರ್ದನ ದೇವಾಲಯ
ದೇವಾಲಯವು ಚೋಳರ ಕಾಲದ ಶಿಲ್ಪಕಲೆ ಹಾಗೂ ರಚನಾರೀತಿಯನ್ನು ತೋರುತ್ತದೆ. ಕಂಬಗಳ ಮೇಲೆಯೇ ಕಟ್ಟಡದ ಭಾರವಿದ್ದು ಮಧ್ಯೆ ಗೋಡೆಯಿಲ್ಲದೇ ನಿಂತಿದೆ…
-
ಕೈಬೀಸಿ ಕರೆವ ಕಾಕೋಳು ಕೃಷ್ಣಾಲಯ
ನಾದಲೋಲ ವೇಣುಗೋಪಾಲನ ಸನ್ನಿಧಾನದಲ್ಲಿ ಭಕ್ತಿಯ ಅಮೃತವರ್ಷಧಾರೆ ಸುರಿಸುತ್ತಿದೆ. ಕಾಕೋಳು ಕೃಷ್ಣಾಲಯ ಕೈಬೀಸಿ ಕರೆಯುತ್ತಿದೆ…
-
ತಿರುವೆಳ್ಳಿಯಾಂಗುಡಿ ರಾಮ ದೇವಾಲಯ
ದಿವ್ಯದೇಶಂಗಳಲ್ಲಿ ಪ್ರಮುಖವಾದ ತಿರುವೆಳ್ಳಿಯಾಂಗುಡಿ ರಾಮ ದೇವಸ್ಥಾನವು ತಮಿಳುನಾಡಿನ ಕುಂಭಕೋಣಂಗೆ ಸುಮಾರು 25 ಕಿ.ಮೀ. ದೂರದಲ್ಲಿದೆ…
-
ನರಸಿಂಹ ನಗರಿ ನಾಮಕ್ಕಲ್
ನಾಮಕ್ಕಲ್ ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ಅದರ ಹೃದಯ ಭಾಗದಲ್ಲಿ ಸುಂದರ ಪರ್ವತವನ್ನು ನೋಡಬಹುದು. ಪರ್ವತದ ಸುತ್ತಲಿನ ಈ ನಗರ ದಿಟವಾಗಿಯೂ ಅದ್ಭುತ…
-
ಉರೈವೂರು ಕಮಲವಲ್ಲಿ ನಾಚಿಯಾರ್ ದೇವಸ್ಥಾನ
ಶ್ರೀ ರಂಗನಾಥ ಮತ್ತು ಕಮಲವಲ್ಲಿ ನಾಚಿಯಾರ್ ಅವರ ವಿವಾಹ ವಿಧಿಗಳನ್ನು ಉರೈವೂರು ಮಂದಿರದಲ್ಲಿ ನೋಡಬಹುದು. ಕಮಲವಲ್ಲಿ ಜೊತೆ ಸ್ವಲ್ಪ ಸಮಯವಿದ್ದು ಭಗವಂತನು ಶ್ರೀರಂಗಕ್ಕೆ ಹಿಂದಿರುಗುವನು…
-
ಸಾಕ್ಷಿ ಗೋಪಾಲ ದೇವಾಲಯ
ಸಾಕ್ಷಿ ಗೋಪಾಲ ದೇವಾಲಯ, ನಮ್ಮ ದೇಶದ ಪ್ರಮುಖ ಕೃಷ್ಣ ದೇವಾಲಯಗಳೊಂದಾಗಿದ್ದು, ಪುರಿಗೆ 19 ಕಿ.ಮೀ. ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ ಎಂಟರಲ್ಲಿನ ಒಂದು ಹಳ್ಳಿಯಲ್ಲಿದೆ…
-
ಹಿರೇಮಗಳೂರು ಕೋದಂಡರಾಮ ದೇವಾಲಯ
ಚಿಕ್ಕಮಗಳೂರಿಗೆ ಸುಮಾರು ಮೂರು ಕಿ.ಮೀ. ದೂರದಲ್ಲಿ ಹಿರೇಮಗಳೂರು ಎಂಬ ಊರು ಇದ್ದು, ಇಲ್ಲಿ ಶ್ರೀ ಕೋದಂಡರಾಮ ದೇವಾಲಯ ನೋಡತಕ್ಕದ್ದಾಗಿದೆ…
-
ತಿರುಮಲ ಬೆಟ್ಟ ಹತ್ತುವಾಗ…
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲವು ಬೆಟ್ಟಗಳ ಪಟ್ಟಣ. ತಿರುಮಲವು ಮಹಾ ವಿಷ್ಣುವಿಗೆ ಅರ್ಪಿತವಾಗಿದೆ. ಅದು ತಿರುಪತಿಯಿಂದ ಉತ್ತರಕ್ಕೆ 26 ಕಿ.ಮೀ. ದೂರದಲ್ಲಿದೆ…