ಮಕ್ಕಳ ಕಥೆ


  • ಸುಂಟರಗಾಳಿ ರಾಕ್ಷಸ!

    ಸುಂಟರಗಾಳಿ ರಾಕ್ಷಸ!

    ಆಗ ಕೃಷ್ಣ, ಇನ್ನೂ ಪುಟ್ಟ ಮಗು. ಒಂದು ವರ್ಷದ ಹುಟ್ಟುಹಬ್ಬ ಮಾಡ್ಕೊಂಡು ಸ್ವಲ್ಪ ದಿನಗಳಾಗಿದ್ದಷ್ಟೆ. ಆಗೊಂದಿನ ಹೀಗಾಯ್ತು. ಅಮ್ಮ ಯಶೋದೆ, ಪುಟ್ಟ ಕೃಷ್ಣನ್ನ…


  • ಅಭಯಚರಣನ ರಥಯಾತ್ರೆ !

    ಅಭಯಚರಣನ ರಥಯಾತ್ರೆ !

    ಕಲ್ಕತ್ತೆಯಲ್ಲಿ ಗೌರಮೋಹನ ಡೇ ಮತ್ತು ರಜನಿ ಅನ್ನುವ ದಂಪತಿಗಳಿದ್ದರು. ಅವರಿಗೊಬ್ಬಮಗ, ಅಭಯಚರಣ, ಬಹಳ ಚೂಟಿ ಹುಡುಗ. ತನ್ನ ತಂದೆ-ತಾಯಿಗಳ…


  • ಕೃಷ್ಣ ಕಾಳ್ಗಿಚ್ಚು ನುಂಗಿದ್ದು!

    ಕೃಷ್ಣ ಕಾಳ್ಗಿಚ್ಚು ನುಂಗಿದ್ದು!

    ಕೃಷ್ಣ-ಬಲರಾಮರು ಗೋಕುಲದ ಹುಡುಗರನ್ನೆಲ್ಲ ಕಟ್ಕೊಂಡು ಗೋವುಗಳನ್ನು ಮೇಯಿಸಿ ಹೋಗ್ತಿದ್ರು. ಕೃಷ್ಣ ಇದ್ದುಬಿಟ್ರೆ ಸಾಕು ಆ ಎಲ್ಲ ಗೋಪಾಲಕ…


  • ಸೂಕ್ತವಾದ ಜಾಡು

    ಸೂಕ್ತವಾದ ಜಾಡು

    ಒಮ್ಮೆ ಸಿಂಹದ ಮರಿಯೊಂದು ಕಾಡಿನಲ್ಲಿ ಹಾದಿತಪ್ಪಿತು. ಹಸಿವಿನಿಂದ ಕಂಗಾಲಾಗಿದ್ದ ಅದಕ್ಕೆ, ಸಿಂಹಣಿಯ ಮಡಿಲು ಸೇರುವ ಕಾತರ. ಆದರೆ ದಾರಿಯೇ ತಿಳಿಯುತ್ತಿಲ್ಲ…


  • ರಾಮು – ಸೋಮು

    ರಾಮು – ಸೋಮು

    ರಾಮು ಮತ್ತು ಸೋಮು ತುಂಬಾ ತುಂಟ ಹುಡುಗರು. ಅವರು ಏನನ್ನೂ ಕಲಿಯಲಿಕ್ಕೆ ಸಿದ್ಧರಿರಲಿಲ್ಲ. ಅವರ ತಂದೆ ಎಲ್ಲೆಲ್ಲಿಂದಲೋ ಶಿಕ್ಷಕರನ್ನು ಕರೆ ತಂದರು…


  • ಮಣ್ಣು ತಿಂದ, ಬ್ರಹ್ಮಾಂಡ ತೋರಿದ

    ಮಣ್ಣು ತಿಂದ, ಬ್ರಹ್ಮಾಂಡ ತೋರಿದ

    ಕೃಷ್ಣ ಕಂದನ ಚೇಷ್ಟೆ ಒಂದೆರಡಲ್ಲ. ಅದೋ! ಈಗ ಅಲ್ಲಿ ಬೆಣ್ಣೆ ತಿಂತಿದಾನೆ ಅಂದ್ರೆ, ಆಗ್ಲೇ ಮತ್ತೊಂದ್ಕಡೆ ಕರು ಬಾಲ ಹಿಡ್ಕೊಂಡು ಆಟ ಆಡ್ಲಿಕ್ಕೆ ಶುರು ಮಾಡ್ತಿದ್ದ…


  • ವತ್ಸಾಸುರನನ್ನು ಕೊಂದ!

    ವತ್ಸಾಸುರನನ್ನು ಕೊಂದ!

    ಕೃಷ್ಣಂಗೆ ಗೋಪಾಲ ಅನ್ನೋದೂ ಒಂದು ಹೆಸರು. ಗೋಪಾಲ ಅಂದ್ರೆ- ಗೋವುಗಳನ್ನು ಪಾಲಿಸೋನು… ದನ ಕಾಯೋನು!


  • ಹಣ್ಣಿನ ಬದಲು ಹೊನ್ನು!

    ಹಣ್ಣಿನ ಬದಲು ಹೊನ್ನು!

    ಪುಟ್ಟಕೃಷ್ಣ ತುಂಬ ಮುದ್ದು ಮುದ್ದಾಗಿ ಮಾತಾಡುತ್ತಿದ್ದ. ಜೊತೆಗೆ ತುಂಟ ಬೇರೆ. ಅವನನ್ನ ನೋಡ್ಲಿಕ್ಕೆ ಊರೋರೆಲ್ಲ ಒಂದಲ್ಲ ಒಂದು ನೆಪ ಹುಡುಕ್ಕೊಂಡು ಅವನ ಮನೆಗೆ ಹೋಗ್ತಿದ್ರು…


  • ನನಗಿಷ್ಟವಾದ ಶ್ರೀಕೃಷ್ಣನ ಬಾಲಲೀಲೆ

    ನನಗಿಷ್ಟವಾದ ಶ್ರೀಕೃಷ್ಣನ ಬಾಲಲೀಲೆ

    ಕೃಷ್ಣ ಎಂದರೆ ಯಾರಿಗೆ ಇಷ್ಟವಿಲ್ಲ? ‘ಕೃಷ್ಣ’ ಎನ್ನುವ ಪದ ನುಡಿಯಲಿಕ್ಕೇ ಮನಸ್ಸು ಉತ್ಸಾಹದಿಂದ ಪುಟಿದೇಳುತ್ತದೆ. ಹೇಳಲಾಗದ ಯಾವುದೋ ಆನಂದ ಮನ ತುಂಬುತ್ತದೆ…


  • ಶಕಟಾಸುರನ ಸೊಂಟ ಮುರಿದ !

    ಶಕಟಾಸುರನ ಸೊಂಟ ಮುರಿದ !

    ಪುಟ್ಟ ಕೃಷ್ಣಂಗೆ ವಿಪರೀತ ಹಸಿವು, ಹಸಿವಾದಾಗ ಹಾಲು ಸಿಗಲಿಲ್ಲ ಅಂದ್ರೆ ಕೋಪ ಬಂದಿಡ್ಡಿತ್ತು. ತನ್ ಕೋಪ ತೋರಿಸ್ಕೊಳ್ಳೋಕೆ ಏನಾದ್ರೂ ತುಂಟತನ ಮಾಡಿಯೇ…