-
ಕಾತ್ಯಾಯನೀ ವ್ರತಾಚರಣೆ

“ವೃಂದಾವನದ ಗೊಲ್ಲಬಾಲೆಯರು ಶ್ರೀಕೃಷ್ಣನನ್ನು ಪತಿಯನ್ನಾಗಿ ಪಡೆಯುವ ಹಂಬಲದಿಂದ ಕಾತ್ಯಾಯನಿಯನ್ನು ಪೂಜಿಸಿ ವ್ರತಾಚರಣೆ ಮಾಡಿದರು…
-
ಸರಗಲ್ ಸಿಂಗ್ ಯಾರು?

ಒಂದು ರಾಜ್ಯದಲ್ಲಿ ಒಬ್ಬವ್ಯಾಪಾರಿ ತಾನು ಅತಿಯಾಗಿ ಪ್ರೀತಿಸುತ್ತಿದ್ದ ಸರಗಲ್ ಸಿಂಗ್ ಸತ್ತಾಗ, ತಲೆಬೋಳಿಸಿ, ಕಪ್ಪು ಬಟ್ಟೆ ತೊಟ್ಟು ಶೋಕಾಚರಣೆ ಮಾಡಿದ…
-
ಒಂದು ಎಲೆ, ಒಂದು ಹಣ್ಣು, ಒಂದು ಹೂವು

ಭಕ್ತಿಯುಳ್ಳ ಯಾವನೇ ಆದರೂ ನೀಡುವ ನೈವೇದ್ಯವನ್ನು ತಾನು ಸ್ವೀಕರಿಸುವುದಾಗಿ ಭಗವಂತನು ಇಲ್ಲಿ ಹೇಳುತ್ತಿದ್ದಾನೆ. ಇದು ಅಸಾಧಾರಣ ಸಂಗತಿ…
-
ಶ್ರೀಲ ಸಾರಂಗ ಠಾಕೂರ

ಶ್ರೀ ಚೈತನ್ಯ ವೃಕ್ಷದ ಅತಿ ಮುಖ್ಯ ಶಾಖೆಗಳಲ್ಲಿ ಶ್ರೀ ಸಾರಂಗ ಠಾಕುರರೂ ಒಬ್ಬರೆಂದು ಚೈತನ್ಯ ಚರಿತಾಮೃತದಲ್ಲಿ ಹೇಳಲಾಗಿದೆ. (ಆದಿ: 10-13)…
-
ಶ್ರೀ ನರಹರಿ ಸರ್ಕಾರ ಠಾಕುರ

ಶ್ರೀಖಂಡ ವಾಸಿಗಳಾದ ಮುಕುಂದ ಮತ್ತು ಅವನ ಮಗ ರಘುನಂದನರು ಚೈತನ್ಯ ವೃಕ್ಷದ 39ನೇ ಶಾಖೆಗಳು. ನರಹರಿ, ನಲವತ್ತನೆ ಶಾಖೆಯಾದರೆ…
-
ಗೋ ರಕ್ಷಣೆ – ಒಂದು ಚಿಂತನೆ

‘ಗಾವೋ ವಿಶ್ವಸ್ಯಮಾತರಃ’ ಸಮಗ್ರ ಪ್ರಪಂಚಕ್ಕೆ ಗೋವುಗಳು ಮಾತೃ ಸ್ವರೂಪಿಗಳು. ಗೋಮಾತೆ ಪವಿತ್ರಳು. ಪೂಜಾರ್ಹಳು. ಅನಾದಿ ಕಾಲದಿಂದಲೂ…
-
ಸುರಭಿಯ ಸುಧೆ

ಗೋವಿಗೂ ಗೋಪಾಲ ಶ್ರೀಕೃಷ್ಣನಿಗೂ ಅವಿನಾಭಾವ ಸಂಬಂಧ. ಗೋವನ್ನು ಭಕ್ತಿಯಿಂದ, ಪ್ರೀತಿಯಿಂದ ಕಾಣುವವರಿಗೆ ಗೋವಿಂದನೂ ಹತ್ತಿರ…
-
ರಾಧಾಕುಂಡ

ಕಳೆದ ಬಾರಿ ರಾಧಾಕುಂಡದ ಆವಿರ್ಭಾವ ಕುರಿತು ಓದಿರುವಿರಿ. ಈ ಸಂಚಿಕೆಯಲ್ಲಿ ಆಧ್ಯಾತ್ಮಿಕ ಲೋಕದಲ್ಲಿನ ರಾಧಾಕುಂಡದ ವಿವರಣೆ ಮತ್ತು ಅಷ್ಟ ಸಖೀ…
-
ಶಾಪ ತಂದ ರೂಪಾಂತರ!

ತೃಷ್ಟೃವಿನ ಪುತ್ರ ವೃತ್ರಾಸುರ ರಕ್ಕಸನಾಗಿದ್ದರೂ ವಿಷ್ಣುಭಕ್ತಿ ಪ್ರದರ್ಶಿಸಿದ್ದು ಹೇಗೆ? ಇದಕ್ಕೊಂದು ಹಿನ್ನೆಲೆಯಿತ್ತು. ಪೂರ್ವಜನ್ಮದಲ್ಲಿ ವೃತ್ರ, ಮಹಾ ವಿಷ್ಣುಭಕ್ತ…
-
ಮೂಢರ ಬುದ್ಧಿಶಕ್ತಿ

ಶಿಷ್ಯ: ಶ್ರೀಲ ಪ್ರಭುಪಾದರೇ, ಈಗ ತಾನೇ ನೀವು ಓದಿರುವ ಗೀತೆಯ ಶ್ಲೋಕವು ಮನಸ್ಸಿಗೆ ಮುಟ್ಟುವಂತಿತ್ತು. ಕೃಷ್ಣನು ಹೇಳುತ್ತಾನೆ: ರಾಕ್ಷಸೀ ಸ್ವಭಾವದವರು…
