-
ಶ್ರೀರಾಮ ರಾಜ್ಯ ವರ್ಣನೆ…

ಶ್ರೀಮದ್ಭಾಗವತದ ನವಮಸ್ಕಂಧ, ಒಂಬತ್ತನೇ ಅಧ್ಯಾಯದಲ್ಲಿ ಶ್ರೀರಾಮಚಂದ್ರನ ಲೀಲೆಗಳನ್ನು ವರ್ಣಿಸಲಾಗಿದೆ. ಈ ಅಧ್ಯಾಯದಲ್ಲಿ ಶ್ರೀರಾಮಚಂದ್ರನ ಪೂರ್ವಜರ…
-
ಮುದುಕಿಯ ಹಾರೈಕೆ

ಶ್ರೀಲ ಪ್ರಭುಪಾದರು ಮಾಯಾಪುರದಲ್ಲಿ ವಾಸ್ತವ್ಯ ಹೂಡಿದ್ದಾಗ ನಡೆದ ಘಟನೆ. ಪ್ರಭುಪಾದರೊಂದಿಗೆ ಬಂದಿದ್ದ ಇಬ್ಬರು ಪಾಶ್ಚಾತ್ಯ ಶಿಷ್ಯರು ದೇವಾಲಯವೊಂದಕ್ಕೆ ಭೇಟಿ…
-
ಶ್ರೀಲ ಅಭಿರಾಮ ಗೋಪಾಲ ಠಾಕುರ

ನಿತ್ಯಾನಂದ ಪ್ರಭುಗಳ ಪರಮಭಕ್ತರಾಗಿದ್ದ ಶ್ರೀಲ ಅಭಿರಾಮದಾಸ ಠಾಕುರರನ್ನು ಶ್ರೀರಾಮದಾಸ ಎಂದೂ ಕರೆಯಲಾಗುತ್ತಿತ್ತು. ಶ್ರೀ ನಿತ್ಯಾನಂದ ಪ್ರಭುಗಳ…
-
ಶ್ರೀ ಬ್ರಹ್ಮೋತ್ಸವ

ಬ್ರಹ್ಮೋತ್ಸವ ಅತ್ಯಂತ ಪ್ರಮುಖ ಉತ್ಸವ. ಸಾಕ್ಷಾತ್ ಬ್ರಹ್ಮನೇ ಮೊತ್ತ ಮೊದಲ ಬಾರಿಗೆ ತಿರುಪತಿಯಲ್ಲಿ ಉತ್ಸವ ನಡೆಸಿ ಶ್ರೀಮದ್ವೇಂಕಟ ರಮಣನನ್ನು ಅರ್ಚಿಸುವ ಮೂಲಕ…
-
ಆಸುರೀ ಮಾಗ೯ದ ಜೀವನ

ಶ್ರೀ ಪ್ರಭುಪಾದ : ಯಾರು ಭಗವಂತನಿಗೆ ಸಮರ್ಪಿತರಾಗಿದ್ದಾರೆ, ಅವರು ಬೇರೆಯವರ ಸಂತೋಷವನ್ನು ಕಂಡು ತಾವು ಸಂತೋಷಗೊಳ್ಳುತ್ತಾರೆ…
-
ಶ್ರೀ ಗೋವಿಂದ ಘೋಷ್

ಚೈತನ್ಯ ಚರಿತಾಮೃತದಲ್ಲಿ ದಾಖಲಾಗಿರುವಂತೆ (ಆದಿಲೀಲಾ 10.115) ಚೈತನ್ಯ ವೃಕ್ಷದ ಎಂಬತ್ತೆರಡು, ಎಂಬತ್ಮೂರು ಮತ್ತು ಎಂಬತ್ನಾಲ್ಕನೇ ಶಾಖೆಗಳು ಗೋವಿಂದ…
-
ಗೋಮಹಾತ್ಮೆ

ಗೋವಿನಲ್ಲಿ ಮುಕ್ಕೋಟಿ ದೇವತೆಗಳು ವಾಸವಿದ್ದಾರೆ, ಶ್ರುತಿ, ಸ್ಮೃತಿ, ಪುರಾಣೇತಿಹಾಸಗಳಲ್ಲಿ ಗೋವಿನ ಪ್ರಶಂಸೆ ಇದೆ. ಲೌಕಿಕ ವ್ಯವಹಾರಗಳು ಸಾವಕಾಶವಾಗಿ ನಡೆಯಲು…
-
ಹಿಮಾಲಯದ ಸಂತಾನ

ಆಕರ: ರುಕ್ಮಿಣಿ ದೇವಿದಾಸಿ ಮತ್ತು ರಾಮೇಶ್ವರ ದಾಸರ ಸಂದರ್ಶನ ಟಿಪ್ಪಣಿಗಳು ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಂದರ್ಭ. ಶ್ರೀಲ ಪ್ರಭುಪಾದರು ಅಲ್ಲಿನ ಭಾರೀ ಸಂಖ್ಯೆಯ ವಿದ್ಯಾರ್ಥಿಗಳನ್ನು ನೋಡಿದರು. ಆದರೆ ಹಾರ್ವರ್ಡ್ ನಂತಹ ಮಹಾನ್ ವಿಶ್ವವಿದ್ಯಾಲಯದಿಂದ ಹೊರಬರುವ ವಿದ್ಯಾರ್ಥಿಗಳು ಸತ್ತ್ವಶಾಲಿಗಳಾಗಿರಬೇಕು, ಹಾಗೆ ಪರಿಪೂರ್ಣರಾಗಲು ಅವರು ಕೃಷ್ಣಪ್ರಜ್ಞೆ ಹೊಂದಿರಬೇಕು ಎನ್ನುವುದು ಅವರ ಆಶಯವಾಗಿತ್ತು. ಅದನ್ನು ಮನದಟ್ಟು ಮಾಡಿಸಲು ಅವರು “ಹಿಮಾಲಯ ಸಂತಾನವನ್ನು ಹೆತ್ತ” ಕಥೆ ಹೇಳಿದರು. ಅಂದೊಮ್ಮೆ ಎಲ್ಲೆಡೆಗಳಲ್ಲಿ ಹಿಮಾಲಯ ಪರ್ವತವು ಸಂತಾನವನ್ನು ಹೆರಲಿದೆ ಎನ್ನುವ ಸುದ್ದಿ ಹಬ್ಬಿತು. ಅದನ್ನು…
-
ಅನಿರೀಕ್ಷಿತ ಅವಕಾಶ

ಒಂದೇ ಮರದ ಮೇಲಿನ ಎರಡು ಹಕ್ಕಿಗಳಂತೆ ನಮ್ಮೊಡನೆ, ನಮ್ಮ ಬಳಿಯಲ್ಲೇ ಕೃಷ್ಣ ಸದಾ ಇರುತ್ತಾನೆ. ತಮ್ಮ ಧಾಮಕ್ಕೆ ನಮ್ಮನ್ನು ಮರಳಿ ಕರೆದೊಯ್ಯಲು ನಮ್ಮನ್ನು…
-
ಜನನ, ಮರಣಗಳ ಮೀರಿ…

”ಯಾವೊಬ್ಬ ವ್ಯಕ್ತಿಯೂ ತಾನು ಬೇರೆ ಬೇರೆ ಗ್ರಹಗಳಿಗೆ ಹಾರಿಹೋದರೂ ಕೂಡ ಜನನ, ಮರಣ, ವೃದ್ಧಾಪ್ಯ ಮತ್ತು ರೋಗಗಳೆಂಬ ನಾಲ್ಕು ನಿಯಮಗಳಿಂದ…
