ಲೇಖನಗಳು


  • ಕಾತ್ಯಾಯನೀ ವ್ರತಾಚರಣೆ

    ಕಾತ್ಯಾಯನೀ ವ್ರತಾಚರಣೆ

    “ವೃಂದಾವನದ ಗೊಲ್ಲಬಾಲೆಯರು ಶ್ರೀಕೃಷ್ಣನನ್ನು ಪತಿಯನ್ನಾಗಿ ಪಡೆಯುವ ಹಂಬಲದಿಂದ ಕಾತ್ಯಾಯನಿಯನ್ನು  ಪೂಜಿಸಿ ವ್ರತಾಚರಣೆ ಮಾಡಿದರು…


  • ಸರಗಲ್ ಸಿಂಗ್‌ ಯಾರು?

    ಸರಗಲ್ ಸಿಂಗ್‌ ಯಾರು?

    ಒಂದು ರಾಜ್ಯದಲ್ಲಿ ಒಬ್ಬವ್ಯಾಪಾರಿ ತಾನು ಅತಿಯಾಗಿ ಪ್ರೀತಿಸುತ್ತಿದ್ದ ಸರಗಲ್‌ ಸಿಂಗ್‌ ಸತ್ತಾಗ, ತಲೆಬೋಳಿಸಿ, ಕಪ್ಪು ಬಟ್ಟೆ ತೊಟ್ಟು ಶೋಕಾಚರಣೆ ಮಾಡಿದ…


  • ಒಂದು ಎಲೆ, ಒಂದು ಹಣ್ಣು, ಒಂದು ಹೂವು

    ಒಂದು ಎಲೆ, ಒಂದು ಹಣ್ಣು, ಒಂದು ಹೂವು

    ಭಕ್ತಿಯುಳ್ಳ ಯಾವನೇ ಆದರೂ ನೀಡುವ ನೈವೇದ್ಯವನ್ನು ತಾನು ಸ್ವೀಕರಿಸುವುದಾಗಿ ಭಗವಂತನು ಇಲ್ಲಿ ಹೇಳುತ್ತಿದ್ದಾನೆ. ಇದು ಅಸಾಧಾರಣ ಸಂಗತಿ…


  • ಶ್ರೀಲ ಸಾರಂಗ ಠಾಕೂರ

    ಶ್ರೀಲ ಸಾರಂಗ ಠಾಕೂರ

    ಶ್ರೀ ಚೈತನ್ಯ ವೃಕ್ಷದ ಅತಿ ಮುಖ್ಯ ಶಾಖೆಗಳಲ್ಲಿ ಶ್ರೀ ಸಾರಂಗ ಠಾಕುರರೂ ಒಬ್ಬರೆಂದು ಚೈತನ್ಯ ಚರಿತಾಮೃತದಲ್ಲಿ ಹೇಳಲಾಗಿದೆ. (ಆದಿ: 10-13)…


  • ಶ್ರೀ ನರಹರಿ ಸರ್ಕಾರ ಠಾಕುರ

    ಶ್ರೀ ನರಹರಿ ಸರ್ಕಾರ ಠಾಕುರ

    ಶ್ರೀಖಂಡ ವಾಸಿಗಳಾದ ಮುಕುಂದ ಮತ್ತು ಅವನ ಮಗ ರಘುನಂದನರು ಚೈತನ್ಯ ವೃಕ್ಷದ 39ನೇ ಶಾಖೆಗಳು. ನರಹರಿ, ನಲವತ್ತನೆ ಶಾಖೆಯಾದರೆ…


  • ಗೋ ರಕ್ಷಣೆ – ಒಂದು ಚಿಂತನೆ

    ಗೋ ರಕ್ಷಣೆ – ಒಂದು ಚಿಂತನೆ

    ‘ಗಾವೋ ವಿಶ್ವಸ್ಯಮಾತರಃ’ ಸಮಗ್ರ ಪ್ರಪಂಚಕ್ಕೆ ಗೋವುಗಳು ಮಾತೃ ಸ್ವರೂಪಿಗಳು. ಗೋಮಾತೆ ಪವಿತ್ರಳು. ಪೂಜಾರ್ಹಳು. ಅನಾದಿ ಕಾಲದಿಂದಲೂ…


  • ಸುರಭಿಯ ಸುಧೆ

    ಸುರಭಿಯ ಸುಧೆ

    ಗೋವಿಗೂ ಗೋಪಾಲ ಶ್ರೀಕೃಷ್ಣನಿಗೂ ಅವಿನಾಭಾವ ಸಂಬಂಧ. ಗೋವನ್ನು ಭಕ್ತಿಯಿಂದ, ಪ್ರೀತಿಯಿಂದ ಕಾಣುವವರಿಗೆ ಗೋವಿಂದನೂ ಹತ್ತಿರ…


  • ರಾಧಾಕುಂಡ

    ರಾಧಾಕುಂಡ

    ಕಳೆದ ಬಾರಿ ರಾಧಾಕುಂಡದ ಆವಿರ್ಭಾವ ಕುರಿತು ಓದಿರುವಿರಿ. ಈ ಸಂಚಿಕೆಯಲ್ಲಿ ಆಧ್ಯಾತ್ಮಿಕ ಲೋಕದಲ್ಲಿನ ರಾಧಾಕುಂಡದ ವಿವರಣೆ ಮತ್ತು ಅಷ್ಟ ಸಖೀ…


  • ಶಾಪ ತಂದ ರೂಪಾಂತರ!

    ಶಾಪ ತಂದ ರೂಪಾಂತರ!

    ತೃಷ್ಟೃವಿನ ಪುತ್ರ ವೃತ್ರಾಸುರ ರಕ್ಕಸನಾಗಿದ್ದರೂ ವಿಷ್ಣುಭಕ್ತಿ ಪ್ರದರ್ಶಿಸಿದ್ದು ಹೇಗೆ? ಇದಕ್ಕೊಂದು ಹಿನ್ನೆಲೆಯಿತ್ತು. ಪೂರ್ವಜನ್ಮದಲ್ಲಿ ವೃತ್ರ, ಮಹಾ ವಿಷ್ಣುಭಕ್ತ…


  • ಮೂಢರ ಬುದ್ಧಿಶಕ್ತಿ

    ಮೂಢರ ಬುದ್ಧಿಶಕ್ತಿ

    ಶಿಷ್ಯ: ಶ್ರೀಲ ಪ್ರಭುಪಾದರೇ, ಈಗ ತಾನೇ ನೀವು ಓದಿರುವ ಗೀತೆಯ ಶ್ಲೋಕವು ಮನಸ್ಸಿಗೆ ಮುಟ್ಟುವಂತಿತ್ತು. ಕೃಷ್ಣನು ಹೇಳುತ್ತಾನೆ: ರಾಕ್ಷಸೀ ಸ್ವಭಾವದವರು…