ಸುದ್ದಿಮನೆ


  • ಇಸ್ಕಾನ್ ಬಳ್ಳಾರಿ ಶೋಭಾ ಯಾತ್ರೆ

    ಇಸ್ಕಾನ್ ಬಳ್ಳಾರಿ ಶೋಭಾ ಯಾತ್ರೆ

    ದಿನಾಂಕ 11-3-2023 ರಂದು ಬಳ್ಳಾರಿಯಲ್ಲಿ ನಡೆದ ಶೋಭಾ ಯಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಇಸ್ಕಾನ್ ಬೆಂಗಳೂರು ಅಧ್ಯಕ್ಷ ಶ್ರೀ ಮಧು ಪಂಡಿತ ದಾಸ ಮತ್ತು ಬಳ್ಳಾರಿ ನಗರ ಶಾಸಕ…


  • ಇಸ್ಕಾನ್ ಹುಬ್ಬಳ್ಳಿ ರಥಯಾತ್ರೆ

    ಇಸ್ಕಾನ್ ಹುಬ್ಬಳ್ಳಿ ರಥಯಾತ್ರೆ

    ಶ್ರೀ ಶ್ರೀ ಕೃಷ್ಣ ಬಲರಾಮ ರಥ ಯಾತ್ರೆ ದಿನಾಂಕ 11/2/2023 ರಂದು ಜರುಗಿತು. ಇಸ್ಕಾನ್ ಬೆಂಗಳೂರು ಅಧ್ಯಕ್ಷರು ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷರೂ ಆದ ಶ್ರೀ ಮಧುಪಂಡಿತ ದಾಸ…


  • ಕೃಷ್ಣಾಶ್ರಯ ಕಾರ್ಯಕ್ರಮ

    ಕೃಷ್ಣಾಶ್ರಯ ಕಾರ್ಯಕ್ರಮ

    ಇಸ್ಕಾನ್ ಹುಬ್ಬಳ್ಳಿ-ಧಾರವಾಡದ 82 ಭಕ್ತರು ಕೃಷ್ಣಾಶ್ರಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹರೇ ಕೃಷ್ಣ ಮಂತ್ರವನ್ನು ಪ್ರತಿದಿನ ವಿವಿಧ ಹಂತಗಳ ಪ್ರಕಾರ ನಿಗದಿತ ಸಂಖ್ಯೆಯಲ್ಲಿ …


  • ಶ್ರೀ ನಿತ್ಯಾನಂದ ತ್ರಯೋದಶಿ, ಇಸ್ಕಾನ್ ಬೆಂಗಳೂರು

    ಶ್ರೀ ನಿತ್ಯಾನಂದ ತ್ರಯೋದಶಿ, ಇಸ್ಕಾನ್ ಬೆಂಗಳೂರು

    ಶ್ರೀ ನಿತ್ಯಾನಂದ ತ್ರಯೋದಶಿಯು ಶ್ರೀ ನಿತ್ಯಾನಂದ ಪ್ರಭುಗಳ ಶುಭ ಆವಿರ್ಭಾವದ ದಿನವಾಗಿದೆ. ಭಗವಾನ್ ಶ್ರೀ ಕೃಷ್ಣನು ಸಂಕೀರ್ತನ ಚಳುವಳಿಯನ್ನು ಸ್ಥಾಪಿಸಲು ..


  • ಶ್ರೀ ನಿತ್ಯಾನಂದ ತ್ರಯೋದಶಿ, ಇಸ್ಕಾನ್ ಬಳ್ಳಾರಿ

    ಶ್ರೀ ನಿತ್ಯಾನಂದ ತ್ರಯೋದಶಿ, ಇಸ್ಕಾನ್ ಬಳ್ಳಾರಿ

    ಶ್ರೀ ನಿತ್ಯಾನಂದ ತ್ರಯೋದಶಿಯು ಶ್ರೀ ನಿತ್ಯಾನಂದ ಪ್ರಭುಗಳ ಶುಭ ಆವಿರ್ಭಾವದ ದಿನವಾಗಿದೆ. ಕಪ್ಪಗಲ್ ರಸ್ತೆ, 10ನೇ ಅಡ್ಡ ರಸ್ತೆಯಲ್ಲಿರುವ ಇಸ್ಕಾನ್ ಕೇಂದ್ರದಲ್ಲಿ..