-
ಕಾಲಯವನನ ಸಂಹಾರ

ಆಸ್ತಿ ಮತ್ತು ಪ್ರಾಪ್ತಿ ಎಂಬುವರು ಕಂಸನ ರಾಣಿಯರು. ಇವರು ಮಗಧ ದೇಶದ ರಾಜನಾದ ಜರಾಸಂಧನ ಮಕ್ಕಳು. ಕಂಸನು ಶ್ರೀಕೃಷ್ಣನಿಂದ ಹತನಾದ…
-
ಬಾವಿಯೊಳಗಿನ ಕಪ್ಪೆ

ಬಾ.ಕ: ಆಹಾ! ನನ್ನ ಬಾವಿ…”ಇದಷ್ಟು ಸುಂದರವಾಗಿದೆ. ಇಂತಹಾ ಬಾವಿಯಲ್ಲಿ ವಾಸಿಸುತ್ತಿರುವ ನನಗಿಂತ ಅದೃಷ್ಟವಂತ ಬೇರೆ ಯಾರಿದ್ದಾನೆ?
-
ಧ್ರುವನೆಂಬ ಬಾಲಭಕ್ತ

ಸಾವಿರ ಸಾವಿರ ವರ್ಷಗಳ ಹಿಂದೆ ಉತ್ತಾನಪಾದ ಅನ್ನುವ ರಾಜ ಇದ್ದ. ಅವನಿಗೆ ಇಬ್ಬರು ಹೆಂಡತಿಯರು. ದೊಡ್ಡವಳು ಸುನೀತಿ, ಚಿಕ್ಕವಳು ಸುರುಚಿ…
-
ನಿಮಾಯ್ – ಕೃಷ್ಣ!?

ನಿಮಾಯ್ ಮನೆಯಲ್ಲಿ ಯಾವಾಗಲೂ ಪೂಜೆ-ಪುನಸ್ಕಾರಗಳ ಸಡಗರ. ಮನೆಗೆ ಸಾಧು-ಸಂತರನ್ನು ಕರೆದು ಉಪಚರಿಸುವುದೆಂದರೆ ಆತನ ತಂದೆ ತಾಯಿಗಳಿಗೆ ಎಲ್ಲಿಲ್ಲದ…
-
ನರಕಾಸುರ ವಧೆ

ಕೃಷ್ಣ ಇದ್ದ ಕಾಲದಲ್ಲೇ ನರಕಾಸುರ ಅನ್ನೋ ರಾಕ್ಷಸ ಒಬ್ಬ ಇದ್ದ. ಅವನ ಉಪಟಳ ಮಿತಿ ಮೀರಿತ್ತು. ಅವನು ಒಂದು ಸಾರ್ತಿ ಇಂದ್ರ ಲೋಕಕ್ಕೆ ಹೋಗಿ ಅವನ ಛತ್ರಿ ಅಪಹರಿಸಿ…
-
ಸಂಕೀರ್ತನ ಸಾರಥಿ !

ಬಂಗಾರದ ಹಾಗೆ ಕಾಂತಿ ಬೀರುವ ಬಣ್ಣ ಮುದ್ದು ಮುಖದ ಮಗು ಒಂದೇ ಸಮನೆ ಆಳುತ್ತಿತ್ತು. ಅಮ್ಮ ಶಚೀದೇವಿ ಮನೆಯಲ್ಲಿದ್ದ ಆಟಿಕೆಗಳನ್ನೆಲ್ಲ ತಂದು ಎದುರಲ್ಲಿ ಹಾಕಿದಳು…
-
ವಾಮನ ಕಲಿಸಿದ ಪಾಠ

ಒಮ್ಮೆ ಹೀಗಾಯ್ತು. ಬಲಿಯೆನ್ನುವ ದೈತ್ಯರಾಜ ಸ್ವರ್ಗಲೋಕವನ್ನು ವಶಪಡಿಸ್ಕೊಂಡು ಬಿಟ್ಟ. ಈ ಬಲಿರಾಜ, ಮಹಾಭಕ್ತ ಪ್ರಹ್ಲಾದ ಮಹಾರಾಜನ ಮೊಮ್ಮಗ…
-
ನಾರದ ಮುನಿಯ ಕಥೆ

“ನಾರಾಯಣ… ನಾರಾಯಣ!!” ಎಂದ ಕೂಡಲೆ ಯಾರ ನೆನಪಾಗುತ್ತದೆ ಹೇಳಿ? ನಾರದ ಮುನಿಗಳು ತಾನೆ? ಹೌದು, ಸದಾ ತಂಬೂರಿ ಮೀಟುತ್ತ ನಾರಾಯಣ ಸ್ಮರಣೆ ಮಾಡುತ್ತ…
-
ಪುಟ್ಟಿ- ಮುಳ್ಳು ಗುಲಾಬಿ

ಪುಟ್ಟಿ ತನ್ನ ಗೆಳತಿಯ ಮನೆಗೆ ಅಡಲು ಓಡಿದಳು. ಬೇಸಿಗೆಯ ಬಿಸಿಲಲ್ಲಿ ಹೊರಗೆ ಹೋಗದಂತೆ ಅವಳನ್ನ ಮಧ್ಯಾಹ್ನದಿಂದ ಮನೆಯಲ್ಲೇ ಇರಿಸಿಕೊಂಡಿದ್ದರು…
-
ಸುಂಟರಗಾಳಿ ರಾಕ್ಷಸ!

ಆಗ ಕೃಷ್ಣ, ಇನ್ನೂ ಪುಟ್ಟ ಮಗು. ಒಂದು ವರ್ಷದ ಹುಟ್ಟುಹಬ್ಬ ಮಾಡ್ಕೊಂಡು ಸ್ವಲ್ಪ ದಿನಗಳಾಗಿದ್ದಷ್ಟೆ. ಆಗೊಂದಿನ ಹೀಗಾಯ್ತು. ಅಮ್ಮ ಯಶೋದೆ, ಪುಟ್ಟ ಕೃಷ್ಣನ್ನ…
