ಲೇಖನಗಳು


  • ವೈದಿಕ ಜ್ಞಾನ – ಒಂದು ಪಾಠಕ್ರಮ

    ವೈದಿಕ ಜ್ಞಾನ – ಒಂದು ಪಾಠಕ್ರಮ

    ವೈದಿಕ ಸಂಸ್ಕೃತಿ ಹಾಗೂ ಕೃಷ್ಣಪ್ರಜ್ಞಾ ಚಳವಳಿಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವಶಾಸ್ತ್ರೀಯ ಗ್ರಹಿಕೆಗಳ ಬಗೆಗೆ ಈ ಲೇಖನಮಾಲೆ ಕ್ರಮಬದ್ಧ ವಿವರಣೆ ನೀಡುತ್ತಿದೆ…


  • ಶ್ರೀಲ ಈಶ್ವರ ಪುರಿ

    ಶ್ರೀಲ ಈಶ್ವರ ಪುರಿ

    ಈಶ್ವರ ಪುರಿಯವರು ಶ್ರೀ ಚೈತನ್ಯ ಮಹಾಪ್ರಭುಗಳ ದೀಕ್ಷಾ ಗುರುಗಳು, ಶ್ರೀ ಮಾಧವೇಂದ್ರ ಪುರಿಗಳ ಆಪ್ತ ಶಿಷ್ಯರೂ ಆಗಿದ್ದರು. ಚೈತನ್ಯ ಚರಿತಾಮೃತದ ಕರ್ತೃ…


  • ಆಪದ್ಬಾಂಧವ ಶ್ರೀಕೃಷ್ಣ-4

    ಆಪದ್ಬಾಂಧವ ಶ್ರೀಕೃಷ್ಣ-4

    ಯುದ್ಧದ ಹದಿನಾಲ್ಕನೆಯ ದಿನ ದ್ರೋಣರು ಇಡೀ ಸೈನ್ಯವನ್ನು ಚಕ್ರಶಕಟವ್ಯೂಹದಲ್ಲೂ ಅದರ ಹಿಂಭಾಗದಲ್ಲಿ ಪದ್ಮವ್ಯೂಹದಲ್ಲೂ ಆ ಪದ್ಮವ್ಯೂಹದ ಮಧ್ಯದಲ್ಲಿ…


  • ಉಪದೇಶಾಮೃತ

    ಉಪದೇಶಾಮೃತ

    ಜಗತ್ತಿನ ಉದ್ಧಾರಕ್ಕಾಗಿ ಶ್ರೀಹರಿಯ ಅಂಶಾವತಾರವಾಗಿ ಜನಿಸಿದ ಪೃಥು, ಭೂಮಿಯ ಮೊಟ್ಟಮೊದಲ ಮಹಾರಾಜನೆಂದು ಕೀರ್ತಿತನಾಗಿ ಅನೇಕ…


  • ಶ್ರೀ ಚೈತನ್ಯ ಮಹಾಪ್ರಭುಗಳ ಸಾಮಾಜಿಕ ಕ್ರಾಂತಿ

    ಶ್ರೀ ಚೈತನ್ಯ ಮಹಾಪ್ರಭುಗಳ ಸಾಮಾಜಿಕ ಕ್ರಾಂತಿ

    ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇಸ್ಕಾನ್ ಬೆಂಗಳೂರು ಚೈತನ್ಯ ಪಂಥ ಮತ್ತು ದಾಸ ಪಂಥ’ ವಿಚಾರ ಸಂಕಿರಣವನ್ನು ಆಯೋಜಿಸಿತ್ತು…


  • ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆ ಕೃತಿಗಳು

    ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆ ಕೃತಿಗಳು

    ಶ್ರೀ ಚೈತನ್ಯ ಮಹಾಪ್ರಭುಗಳು 15ನೆಯ ಶತಮಾನದಲ್ಲಿ ಆವಿರ್ಭವಿಸಿ ‘ಯುಗಧರ್ಮ’ ವಾದ ನಾಮ ಸಂಕೀರ್ತನೆ ಯಜ್ಞವನ್ನು ಪ್ರಚುರಪಡಿಸಿದ ಸಾಕ್ಷಾತ್ ಕೃಷ್ಣನೇ ಆಗಿರುವರು…


  • ಶ್ರೀ ಶಚೀ ಸುತಾಷ್ಟಕಮ್

    ಶ್ರೀ ಶಚೀ ಸುತಾಷ್ಟಕಮ್

    ಅವರ ವರ್ಣ ಕುಂಕುಮ ಮಿಶ್ರಿತ ಈಗ ತಾನೆ ಕಡೆದ ನವನೀತದಂತಿದೆ. ಅವರು ಮೊಗ್ಗೂಡೆದು ಅರಳುತ್ತಿರುವ ಹೂವಿನ ಬಾಣ ಹೊಡೆಯುವ ಕಂದರ್ಪರಾಗಿದ್ದಾರೆ…


  • ಚೈತನ್ಯ ಮಹಾಪ್ರಭುಗೆ ಪ್ರಾರ್ಥನೆ…

    ಚೈತನ್ಯ ಮಹಾಪ್ರಭುಗೆ ಪ್ರಾರ್ಥನೆ…

    ಶ್ರೀ ಚೈತನ್ಯ ಮಹಾಪ್ರಭುಗಳು ಕಲಿಯುಗದಲ್ಲಿ ಕೃಷ್ಣನಾಮ ಜಪದಿಂದಲೇ ಭಗವತ್ ಸಾನಿಧ್ಯ ಹೊಂದಲು ಸಾಧ್ಯ ಎಂದು ಬೋಧಿಸಿದರು. ನಾಮ ಸಂಕೀರ್ತನೆಯನ್ನು…


  • ವೇದಗಳ ಮೂರ್ತರೂಪ – ಶ್ರೀ ವರಾಹಾವತಾರ

    ವೇದಗಳ ಮೂರ್ತರೂಪ – ಶ್ರೀ ವರಾಹಾವತಾರ

    “ಓ ಕೇಶವ! ವರಾಹ ರೂಪಧಾರಿಯಾದ ಪರಮಪ್ರಭುವೆ! ಭೂಗ್ರಹವು ನಿನ್ನ ಕೋರೆದಾಡೆಗಳ ಮೇಲೆ ನೆಲೆಸಿತು. ಅದು ಕಲೆಗಳಿಂದ ಅಲಂಕೃತವಾದ ಚಂದ್ರನಂತೆ…


  • ಶ್ರೀ ರಾಮಚಂದ್ರ ಕವಿರಾಜ

    ಶ್ರೀ ರಾಮಚಂದ್ರ ಕವಿರಾಜ

    ಶ್ರೀರಾಮಚಂದ್ರ ಕವಿರಾಜರು ಮತ್ತೋರ್ವ ಶ್ರೇಷ್ಠ ಭಕ್ತರು. ಶ್ರೀ ನರೋತ್ತಮ ದಾಸ ಠಾಕುರರ ಅಂತರಂಗದ ಸಹಚರರು. ಅವರಿಬ್ಬರು ಒಬ್ಬರನ್ನೊಬ್ಬರು ಬೇರ್ಪಡುವುದು ಅಸಾಧ್ಯವೆಂಬಷ್ಟು ಅನ್ಯೋನ್ಯವಾಗಿದ್ದರು. ಅವರು ಶ್ರೀ ಶ್ರೀನಿವಾಸ ಆಚಾರ್ಯರ ಶಿಷ್ಯರಾಗಿದ್ದರು. ರಾಮಚಂದ್ರ ಕವಿರಾಜರ ತಂದೆ ಶ್ರೀ ಚಿರಂಜೀವ, ಮಹಾಭಾಗವತರಾಗಿದ್ದರು. ಅವರು ನೆಲೆಸಿದ್ದ ಶ್ರೀಖಂಡದ ಜನತೆ ಅವರನ್ನು ಬಹಳ ಪ್ರೀತಿಯಾದರಗಳಿಂದ ಕಾಣುತ್ತಿದ್ದರು. ಕವಿರಾಜರ ತಾಯಿ ಶ್ರೀಮತಿ ಸುನಂದಾದೇವಿಯು ಶ್ರೇಷ್ಠ ಭಕ್ತೆಯಾಗಿದ್ದರು. ರಾಮಚಂದ್ರ ಕವಿರಾಜರದು ವೈದ್ಯರ ವಂಶ. ಅವರು ಕೂಡ ವೈದ್ಯರಾಗಿದ್ದು, ಮುಂದಿನ ದಿನಗಳಲ್ಲಿ ಮಹಾಕವಿಗಳಾಗಿ ಹೆಸರಾದರು. ಕವಿರಾಜರ ತಂದೆ ಮಹಾಭಾಗವತರಾಗಿದ್ದರೂ…