-
ಶ್ರೀ ಕೃಷ್ಣನ ಔದಾತ್ಯ

ದ್ವಾಪರಯುಗದ ಕೊನೆಯ ಭಾಗದ ಒಂದು ಕಾಲದಲ್ಲಿ ಶ್ರಾವಣಮಾಸ ಕೃಷ್ಣಪಕ್ಷ ಅಷ್ಟಮಿಯ ರಾತ್ರಿ ಕಗ್ಗತ್ತಲೆ. ಆಗ ತಾನೇ ಚಂದ್ರೋದಯವಾಗಿ ಬೆಳಕು ಕಾಣಿಸತೊಡಗಿದೆ…
-
ಹುಟ್ಟು ಹಬ್ಬದ ಉಡುಗೊರೆ!

‘ಮ್ಯಾರಥಾನ್ ಬಿರುಸಾಗಿ ನಡೆಯುತ್ತಿತ್ತು, ನಾನು ಸಾಕಷ್ಟು ಜನರನ್ನು ಒಲಿಸಿ ಪುಸ್ತಕ ವಿತರಿಸುತ್ತಿದ್ದೆ. ಒಂದೆಡೆ ಬ್ಯಾಂಕಿನಿಂದ ಹಣ ಪಡೆಯುತ್ತಿದ್ದ ಯುವಕ…
-
ಪಾರಮಾರ್ಥಿಕತೆಗಾಗಿ ತರಬೇತಿ

ಶ್ರೀಲ ಪ್ರಭುಪಾದ : ನೀವು ಸೂಕ್ಷ್ಮವಾಗಿ ಪರಿಗಣಿಸಿ ನೋಡಿದರೆ ಈ ಎಲ್ಲ ದೈವೀಕ ಗುಣಗಳು ಜೀವನದ ಅಭಿವೃದ್ಧಿಗಾಗಿಯೇ ಎಂಬುದು ಆಧುನಿಕ…
-
ದೇವಿ ದುರ್ಗಾ

“ಪರಮ ಶಕ್ತಿವಂತ ಛಾಯೆಯಂತಿದ್ದು, ಅವನ ಸಾಧನವಾಗಿ ಭುವಲೋಕ ಸೃಷ್ಟಿ, ಸ್ಥಿತಿ, ಪ್ರಳಯಗಳನ್ನು ಅವನ ಇಚ್ಛೆಯಂತೆ ನಿಯಂತ್ರಿಸುವ ಶಕ್ತಿಯನ್ನು “ದುರ್ಗಾ” ಎನ್ನುವರು…
-
ಅಗಸ್ತ್ಯ ಮಹರ್ಷಿ: – 4

ಕಾಲೇಯ ಎಂಬ ಹೆಸರಿನ ದೈತ್ಯರು ಸಮುದ್ರದ ಮಧ್ಯದಲ್ಲಿ ವಾಸಿಸುತ್ತಿದ್ದರು. ಅವರು ರಾತ್ರಿ ಸಮಯದಲ್ಲಿ ಋಷಿಗಳ ಪುಣ್ಯ ಆಶ್ರಮಗಳಿಗೆ ಹೋಗಿ ಆಶ್ರಮಗಳನ್ನು…
-
ಕತ್ತರಿ ತತ್ತ್ವಶಾಸ್ತ್ರ

ಶ್ರೀಲ ಪ್ರಭುಪಾದರು ಭಕ್ತ ವಿಜ್ಞಾನಿಗಳು ಸೇರಿ ಒಂದು ಭಕ್ತಿ ವೇದಾಂತ ಅಧ್ಯಯನ ಕೇಂದ್ರ (Institute)ವನ್ನು ಸ್ಥಾಪಿಸಬೇಕೆಂದು ಬಯಸಿದ್ದರು…
-
ಶ್ರೀಮತಿ ರಾಧಾರಾಣಿ

”ದೇವಿಯರಲ್ಲೇ ಪರಮೋನ್ನತಳಾದ ಶ್ರೀಮತಿ ರಾಧಾರಾಣಿ, ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನ ನೇರ ಅಂಶವೇ ಆಗಿದ್ದಾಳೆ. ಆಕೆಯೇ ಎಲ್ಲ ಭಾಗ್ಯದೇವತೆಯರ…
-
ಕೆಲಸವೆಂಬ ಕಲೆ

ವೈದಿಕ ಬದುಕಿನ ನಾಲ್ಕನೆಯ ಹಂತವಾದ ಸಂನ್ಯಾಸವು ತ್ಯಾಗ ಹಾಗೂ ವಿರಕ್ತಿಗಳ ಪ್ರತೀಕ. ಆದರೆ ಸಂನ್ಯಾಸಕ್ಕೆ ಸಲ್ಲುವತನಕ ಕಾಯಬೇಕೇಕೆ ಎಂದು ಪ್ರಭು ಕೃಷ್ಣನು…
-
ವೃತ್ರ ವಧೆ

ದಧೀಚಿ ಮಹರ್ಷಿಗಳ ಬೆನ್ನುಮೂಳೆಯಿಂದ ಮಾಡಿದ ವಜ್ರಾಯುಧ, ದೇವೇಂದ್ರನಿಗೆ ಸಾಕಷ್ಟು ಬಲ ನೀಡಿತು. ಅತ್ತ ವೃತ್ರಾಸುರನೂ ಮುಕ್ತಿಗಾಗಿ ಹಂಬಳಿಸುತ್ತಿದ್ದ…
-
ಸಂಬಂಧ ವೃದ್ಧಿ

ಪುಸ್ತಕ ವಿತರಣೆಯ ಕೆಲಸ ಕೇವಲ ಪುಸ್ತಕಗಳನ್ನು ಹಂಚಿಬಿಟ್ಟ ಮಾತ್ರಕ್ಕೆ ಮುಗಿದುಹೋಗುವಂಥದಲ್ಲ. ಅವನ್ನು ಕೊಳ್ಳುವವರ ಜೊತೆ ನಿರಂತರ ಸಂಪರ್ಕ ಸಾಧಿಸಬೇಕು…
