-
ನಿರ್ಜಲ ಏಕಾದಶಿ

ವರ್ಷದಲ್ಲಿ ಸುಮಾರು ಇಪ್ಪತ್ನಾಲ್ಕು “ಏಕಾದಶಿ” ಗಳು ಬರುತ್ತವೆ. ಭಕ್ತ ವೈಷ್ಣವರೆಲ್ಲರೂ ತಪ್ಪದೆ ಏಕಾಶಿಯಂದು “ಉಪವಾಸ” ಆಚರಿಸುವುದು ರೂಢಿ…
-
ಶ್ರೀ ಮುಕುಂದ ದತ್ತ

ಶ್ರೀ ಮುಕುಂದ ದತ್ತರು ಗಂಗಾದಾಸರ ಪಾಠಶಾಲೆಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಸಹಪಾಠಿಗಳಾಗಿದ್ದರು. ಅತ್ಯಂತ ಮಧುರವಾದ ಸ್ವರವನ್ನು ಹೊಂದಿದ್ದ ಅವರು…
-
ಕೃಷ್ಣ ನನಗೆ ಗೊತ್ತು!

ಒಮ್ಮೆ ಶ್ರೀಲ ಪ್ರಭುಪಾದರು ತಮ್ಮ ಉಪನ್ಯಾಸದಲ್ಲಿ ಭಾರತೀಯರನ್ನು ಕುರಿತು, “ಇತರ ಕೆಲವು ಭಾರತೀಯರ ಹಾಗೆ “ಕೃಷ್ಣ ನನಗೆ ಗೊತ್ತು”
-
ದ್ರೋಣಾಚಾರ್ಯರ ಅಂತ್ಯ

ಚಂದ್ರೋದಯವಾಗಲು, ಯೋಧರೆಲ್ಲಾ ಎಚ್ಚರಗೊಂಡು ಬೆಳದಿಂಗಳ ಬೆಳಕಿನಲ್ಲಿ ಪುನಃ ಭಯಂಕರವಾದ ಯುದ್ಧವನ್ನು ಆರಂಭಿಸಿದರು! ದುರ್ಯೋಧನನು ಪುನಃ…
-
ಆತ್ಮದ ಸ್ವಾಭಾವಿಕ ಕ್ರಿಯೆ

ಶ್ರೀಲ ಪ್ರಭುಪಾದ : ದೇಹವು ಹೇಗೆ ಬೆಳೆಯುತ್ತದೆ? ಅದರಲ್ಲಿರುವ ಚಿಕ್ಕ ಕಣವಾದ ಆತ್ಮದ ಅಸ್ತಿತ್ವದಿಂದ. ಉದಾಹರಣೆಗೆ ಈ ಹುಡುಗನಿಗೆ ನೋಡಿ…
-
ತಪಸ್ಸು

ಪುಸ್ತಕ ಸಂಕೀರ್ತನೆಯಿಂದ ಕೃಷ್ಣನ ಪ್ರೇಮವನ್ನು ಬಹಳ ಸುಲಭವಾಗಿ ಗಳಿಸಬಹುದು. “”ನನ್ನ ಸಂದೇಶವನ್ನು ಯಾರು ಭಕ್ತರಿಗೆ ವಿತರಿಸುತ್ತಾನೋ ಆತ ನನಗೆ ಬಹಳ…
-
ಶ್ರೀ ಶ್ಯಾಮಾನಂದ ಪ್ರಭು

ಶ್ರೀ ಶ್ಯಾಮಾನಂದ ಪ್ರಭುಗಳು ಶ್ರೀ ಚೈತನ್ಯ ಮಹಾಪ್ರಭುಗಳ ಪವಿತ್ರ ಸಂದೇಶವನ್ನು ಎಲ್ಲೆಡೆ ವಿತರಿಸಲೆಂದೇ ಆವಿರ್ಭವಿಸಿದರು. ಇವರು ಜನಿಸಿದ್ದು ಉತ್ಕಲ…
-
ದೈತ್ಯೇಂದ್ರನ ದಿಗ್ವಿಜಯ

ದೈತ್ಯೇಂದ್ರ ಹಿರಣ್ಯಕಶಿಪುವು ಜರಾಮರಣಗಳನ್ನು ಮೀರಿ ಅಜೇಯನಾಗಬೇಕೆಂಬ ಉದ್ದೇಶದಿಂದ ಬ್ರಹ್ಮನನ್ನು ಕುರಿತು ಪರಮದುಷ್ಕರವಾದ ತಪಸ್ಸನ್ನು ಆಚರಿಸುತ್ತಿದ್ದನು…
-
ವ್ರಜಭೂಮಿಯಲ್ಲೊಂದು ದಿನ

ಮುಗ್ಧ ಮಗುವಿನ ಮಂದಹಾಸಕ್ಕೆ, ಅದರ ತೊದಲು ಮಾತಿಗೆ, ಅಪ್ಪುಗೆಯ ಅಪ್ಯಾಯತೆಗೆ ಮರುಳಾಗದವರಾರು? ಕೇವಲ ಮಾನವ ಶಿಶುವಿನ ಮುದ್ದು ಮೊಗವೇ ಇಷ್ಟು…
-
ದೇವರನ್ನು ತಲಪಲು ಮೂರು ಹೆಜ್ಜೆಗಳು

ಎಲ್ಲ ಊಹಾಪೋಹಗಳಾಚೆ ಧರ್ಮದ ಶಾಶ್ವತ ಸತ್ಯಗಳು ಹೊರ ಹೊಮ್ಮುವುದು, ಮೂರು, ಕೇವಲ ಮೂರು ತತ್ತ್ವಗಳಿಂದ ಮಾತ್ರ ಎಂದು ಧಾರ್ಮಿಕ ಪಂಡಿತರ…
