ಮಕ್ಕಳ ಕಥೆ


  • ವತ್ಸಾಸುರ-ಬಕಾಸುರ ರಾಕ್ಷಸರ ವಧೆ

    ವತ್ಸಾಸುರ-ಬಕಾಸುರ ರಾಕ್ಷಸರ ವಧೆ

    ಜೋಡಿ ಅರ್ಜುನ ಮರಗಳು ಕೆಳಗುರುಳಿದ ಘಟನೆ ಆದಮೇಲೆ, ನಂದ ಮಹಾರಾಜನ ಮುಖ್ಯತ್ವದಲ್ಲಿ ಎಲ್ಲ ಗೋಪಾಲಕರೂ ಒಂದು ಕಡೆ ಸೇರಿದರು…


  • ಗೀತಾ ಪಠನ ವ್ಯರ್ಥವಲ್ಲ

    ಗೀತಾ ಪಠನ ವ್ಯರ್ಥವಲ್ಲ

    ಒಂದು ಊರಲ್ಲಿ ತನ್ನ ಮೊಮ್ಮಗನ ಜೊತೆ ಒಬ್ಬ ವೃದ್ಧನು ವಾಸಿಸುತ್ತಿದ್ದನು….


  • ಕುಮಾರರ ಶಾಪ

    ಕುಮಾರರ ಶಾಪ

    ಒಂದಾನೊಂದು ಕಾಲದಲ್ಲಿ ಬ್ರಹ್ಮನ ನಾಲ್ವರು ಪುತ್ರರಾದ ಸನಕ, ಸನಾತನ, ಸನಂದನ…


  • ಪರಶಿವನಿಗೆ ಅನುಗ್ರಹ

    ಪರಶಿವನಿಗೆ ಅನುಗ್ರಹ

    ಶ್ರೀಕೃಷ್ಣನಿಗೆ ಸಕಲೈಶ್ವರ್ಯಗಳ ಇದ್ದರೂ, ಬರದ ಬಡತನದಲ್ಲಿ ಸಾಗುತ್ತಿರುತ್ತಾನೆ….


  • ಆನೆಯ ನಿಖರವಾದ ತೂಕ

    ಆನೆಯ ನಿಖರವಾದ ತೂಕ

    ಮೂರ್ಖ ಜನರು ಆಗಾಗ ಭಕ್ತರನ್ನು “ಕೆಲಸಕ್ಕೆ ಬಾರದ ಮಂದಿ”…


  • ಸುದಾಮಾನಿಗೆ ಶ್ರೀಕೃಷ್ಣಾನುಗ್ರಹ

    ಸುದಾಮಾನಿಗೆ ಶ್ರೀಕೃಷ್ಣಾನುಗ್ರಹ

    ಶ್ರೀಕೃಷ್ಣನ ಪರಮ ಸ್ನೇಹಿತನಾಗಿದ್ದ ಬ್ರಾಹ್ಮಣ ಸುಧಾಮ ಸಂಪೂರ್ಣವಾಗಿ ಐಹಿಕ ಆಕಾಂಕ್ಷೆಗಳಿಂದ ಸ್ವತಂತ್ರನಾಗಿದ್ದ…


  • ಆಡಿಸಿದಳೆಶೋದೆ ಕೃಷ್ಣನ

    ಆಡಿಸಿದಳೆಶೋದೆ ಕೃಷ್ಣನ

    ಯಾವಾಗಲೋ ಒಂದು ಸಲ, ತನ್ನ ಮನೆಸೇವಕಿ ಬೇರೆಬೇರೆ ಮನೆಯ ಕೆಲಸಗಳಲ್ಲಿ ತೊಡಗಿರುವುದನ್ನು ನೋಡಿದ…


  • ಕಲಿಗೆ ನೀಡಿದ ಶಿಕ್ಷೆ ಹಾಗೂ ಬಹುಮಾನ

    ಕಲಿಗೆ ನೀಡಿದ ಶಿಕ್ಷೆ ಹಾಗೂ ಬಹುಮಾನ

    ಮಹಾರಾಜ ಪರೀಕ್ಷಿತನು ರಾಜ್ಯವನ್ನಾಳುತ್ತಿದ್ದ ಕಾಲದಲ್ಲಿ ಕಲಿಯುಗದ ಚಿಹ್ನೆಗಳು ಅವನ ರಾಜ್ಯದ ಗಡಿಯೊಳಕ್ಕೆ ನುಸುಳಿದವು…


  • ಶ್ಯಮಂತಕ ಮಣಿಯ ಕಥೆ

    ಶ್ಯಮಂತಕ ಮಣಿಯ ಕಥೆ

    ರಾಜಾ ಸತ್ರಾಜಿತ ಸೂರ್ಯದೇವನ ಪರಮ ಭಕ್ತ. ಅತ್ಯಂತ ಅಪರೂಪವಾದ ಶ್ಯಮಂತಕ ಮಣಿಯನ್ನು ಆತ ಸೂರ್ಯದೇವನಿಂದ ಪಡೆದುಕೊಂಡ. ಆ ಮಣಿಯನ್ನು ಒಂದು ಸರಕ್ಕೆ ಕಟ್ಟಿಕೊಂಡು…


  • ಭೌಮಾಸುರ ವಧೆ ಮತ್ತು ಪಾರಿಜಾತ ಪ್ರಕರಣ

    ಭೌಮಾಸುರ ವಧೆ ಮತ್ತು ಪಾರಿಜಾತ ಪ್ರಕರಣ

    ಭೂದೇವಿಯ ಮಗ ನರಕಾಸುರ. ಅವನಿಗೆ ಭೌಮಾಸುರ ಎಂಬ ಹೆಸರೂ ಇತ್ತು. ವರುಣದೇವನ ಛತ್ರಿಯನ್ನು ಅದಿತಿದೇವಿಯ ಬೆಂಡೋಲೆಗಳನ್ನು ಮತ್ತು ಉಪದೇವತೆಗಳೆಲ್ಲರ ಕ್ರೀಡಾ ಪ್ರದೇಶವಾಗಿದ್ದ ಮಣಿ ಪರ್ವತವನ್ನೂ ಕದ್ದೊಯ್ದಿದ್ದ. ಇಂದ್ರದೇವ ದ್ವಾರಕೆಗೆ ಬಂದು ಈ ರಾಕ್ಷಸನ ದುರ್ನಡವಳಿಕೆಗಳನ್ನು ಶ್ರೀಕೃಷ್ಣನಿಗೆ ವಿವರಿಸಿದ. ರಾಣಿ ಸತ್ಯಭಾಮೆಯೊಂದಿಗೆ ಗರುಡನ ಮೇಲೆ ಕುಳಿತುಕೊಂಡು, ‍ಶ್ರೀ ಕೃಷ್ಣ ನರಕಾಸುರನ ರಾಜಧಾನಿಗೆ ಪ್ರಯಾಣ ಬೆಳೆಸಿದ. ನಗರದ ಹೊರಗೆ ಮೈದಾನದಲ್ಲಿ ತನ್ನನ್ನು ತಡೆದ ಮುರ ಎನ್ನುವ ರಾಕ್ಷಸನನ್ನು ಕೃಷ್ಣ ತನ್ನ ಸುದರ್ಶನ ಚಕ್ರದಿಂದ ಕೊಂದುಹಾಕಿದ. ಆಮೇಲೆ ಆ ಮುರನ ಏಳು…