Month: August 2025

  • ತೃಣಾವರ್ತನ ಮೋಕ್ಷ

    ತೃಣಾವರ್ತನ ಮೋಕ್ಷ

    ಕೃಷ್ಣ ಈಗ ಇನ್ನೂ ಸ್ವಲ್ಪ ದೊಡ್ಡವನಾದ. ಅವನು ಬೋರಲು ಬೀಳಲು ಪ್ರಾರಂಭಿಸಿದ. ಆದರೆ, ಬೆನ್ನುಮೇಲೆ ಮಾಡಿ ಮಲಗಿ ಅವನು ಸುಮ್ಮನಿರುತ್ತಿರಲಿಲ್ಲ. ಆ ಸಂದರ್ಭದಲ್ಲಿ ಸದಾ ಏನಾದರೂ ಚೇಷ್ಟೆಗಳನ್ನು ಮಾಡುತ್ತಲೇ ಇರುತ್ತಿದ್ದ. ಒಂದು ಕ್ಷಣವೂ ಒಂದು ಕಡೆ ಮಲಗಿರುತ್ತಿರಲಿಲ್ಲ. ಸರಸರನೆ ಈಜಿಕೊಂಡು ಹೋಗಿ ಕೈಗೆ ಸಿಕ್ಕಿದ್ದನ್ನೆಲ್ಲ ಎಳೆದು ಹಾಕುತ್ತಿದ್ದ. ಹೀಗೆ ತುಂಟ ಕೃಷ್ಣನಿಗೆ ಒಂದು ವರ್ಷ ತುಂಬಿತು. ಯಶೋದಾ ಮತ್ತು ನಂದ ಮಹಾರಾಜ ಇನ್ನೊಂದು ಸಮಾರಂಭವನ್ನು ಏರ್ಪಡಿಸಿದರು. ವೈದಿಕ ನಿಯಮಗಳನ್ನು ಅನುಸರಿಸುವ ಎಲ್ಲರೂ ಇಂದಿಗೂ ಆಚರಿಸುತ್ತ ಬಂದಿರುವ ಕೃಷ್ಣನ

    ಮತ್ತಷ್ಟು ಓದಿ…


  • ಹುಗ್ಗಿ

    ಹುಗ್ಗಿ

    ಹುಗ್ಗಿಗೊಂದು ಪ್ರಾಸದ ಪದ ಹುಡುಕಿ ಎಂದ ಕೂಡಲೆ ನೆನಪಿಗೆ ಬರುವುದು ಸುಗ್ಗಿ. ಸಂತುಷ್ಟಿಯ ಕಾಲದಲ್ಲಿ ಉಂಡು ತೇಗುವಂಥದ್ದು ಹುಗ್ಗಿ. ಅದಕ್ಕೆಂದೇ ಅದು ಸಂಕ್ರಾಂತಿಯೊಂದಿಗೆ ಬೆಸೆದುಕೊಂಡಿರುವ ಭೋಜ್ಯ. ಹುಗ್ಗಿಯಿಲ್ಲದೆ ಎಂಥಾ ಸಂಕ್ರಾಂತಿ ಅನ್ನುವುದು ಸಂಪ್ರದಾಯ ಇನ್ನೂ ಉಳಿಸಿಕೊಂಡಿರುವವರ ಮಾತು. ಈಗಿನ ಜಮಾನದವರಿಗೆ ನೋಡಿ ಹುಗ್ಗಿಯ ಗಮಲೇ ಗೊತ್ತಿಲ್ಲ . ಪಟ್ಟಣದ ಸೋಂಕು ಹತ್ತಿಸಿಕೊಂಡಿರುವ ಮಂದಿಗಂತೂ ಹುಗ್ಗಿಯನ್ನೇ ಹೋಲುವ ಪೊಂಗಲ್ ಮಾತ್ರ ಗೊತ್ತು. ಅದಕ್ಕೆಂದೇ ಅವರ ಪಾಲಿಗೆ ಸಂಕ್ರಮಣವೆಂದರೆ ಪೊಂಗಲ್. ಆದರೆ, ಕನ್ನಡನಾಡಿನ ಸಗ್ಗದ ಸಿರಿ ಸುಗ್ಗಿಯ ಹಬ್ಬ ಸಂಕ್ರಾಂತಿಗೆ

    ಮತ್ತಷ್ಟು ಓದಿ…


  • ಬಗೆ ಬಗೆ ತಿನಿಸು

    ಬಗೆ ಬಗೆ ತಿನಿಸು

    ದೇಹವನ್ನು ಪೋಷಿಸಲು ಆಹಾರ ಅತ್ಯಗತ್ಯ. ಬಗೆ ಬಗೆಯಾದ ಸಸ್ಯಹಾರಿ ಭಕ್ಷ್ಯಗಳನ್ನು ತಯಾರಿಸಿ ಭಗವಂತನಿಗೆ ನೈವೇದ್ಯ ಮಾಡಿ ಸೇವಿಸುವುದರಿಂದ ದೇಹದ ಪೋಷಣೆಯೂ ಆಗುತ್ತದೆ ಮತ್ತು ಕೃಷ್ಣನ ಹತ್ತಿರಕ್ಕೆ ನಾವು ಹೋಗುತ್ತೇವೆ. ಇದು ಭಕ್ತಿಯೋಗದ ವಿಶೇಷತೆ, ಚಳಿಗಾಲದ ವಿಶೇಷವಾಗಿ, ಅವರೆಕಾಳು ಮಸಾಲೆ ವಡೆ, ಕೋಡುಬಳೆಗಳ ಬಾಯಿ ಸಿಹಿ ಮಾಡಿಕೊಳ್ಳಲು ಸೋಹನ್ ಹಲ್ವದ ತಯಾರಿಯ ವಿವರವೂ ಇದೆ. ಅವರೆಕಾಳು ಕೋಡುಬಳೆ ಕನ್ನಡಿಗರ ಹೆಮ್ಮೆಯ ಕುರುಕು ತಿಂಡಿಗಳಿಗೆ ಕೋಡು ಮೂಡಿಸಿದ್ದೇ ಈ ಕೋಡುಬಳೆ, ಹಿದುಕಿದ ಅವರೆಬೇಳೆ ಮಿಶ್ರಿತ ಕೋಡುಬಳೆಯಂತೂ ಇನ್ನೂ ಸ್ವಾದಿಷ್ಟ. ಬೇಕಾಗುವ

    ಮತ್ತಷ್ಟು ಓದಿ…


  • ಶ್ರೀರಂಗ – ವೈಷ್ಣವ ವೈಭವ

    ಶ್ರೀರಂಗ – ವೈಷ್ಣವ ವೈಭವ

    -ಶ್ರೀ ಶ್ರೀವತ್ಸ ಭಾರತ ಸಂತರ ಹಾಗೂ ದೇವಾಲಯಗಳ ನಾಡು. ಪ್ರಾಯಶಃ ಪ್ರಪಂಚದ ಯಾವ ದೇಶದಲ್ಲೂ ಇಲ್ಲದಷ್ಟು ದೇವಾಲಯಗಳು, ಭಾರತದಲ್ಲಿವೆ ಎಂದು ಹೇಳಿದರೆ ತಪ್ಪಾಗಲಾರದು. ದೇವಾಲಯಗಳನ್ನು ಸಂದರ್ಶಿಸುವುದು, ಅಲ್ಲಿ ಸ್ಥಾಪಿಸಿರುವ ಮೂರ್ತಿಗಳನ್ನು ಪೂಜಿಸುವುದು ಪ್ರತಿಯೊಬ್ಬರ ಕರ್ತವ್ಯ. ದೇವಾಲಯಗಳಲ್ಲಿ ಪರಮಾತ್ಮನನ್ನು ಪೂಜಿಸುವುದು ಯಾವ ರೀತಿಯಲ್ಲೂ ಕೆಳಸ್ತರದ ಪೂಜೆಯಲ್ಲ. ಆಗಮಶಾಸ್ತ್ರಗಳನ್ನನುಸರಿಸಿ ದೇವಾಲಯಗಳಲ್ಲಿ ನಡೆಯುವ ಪೂಜಾ ವಿಧಿಗಳಲ್ಲಿ ಭಾಗವಹಿಸುವುದು ಪರಮ ದೇವೋತ್ತಮ ಪುರುಷನಿಗೆ ನಮ್ಮ ಭಕ್ತಿಯನ್ನು ತೋರುವ ದ್ಯೋತಕವಾಗಿದೆ. ಶ್ರೀ ವೈಷ್ಣವ ದಿವ್ಯ ಕ್ಷೇತ್ರಗಳಲ್ಲಿ ಶ್ರೀರಂಗ ಕ್ಷೇತ್ರ ಅತ್ಯಂತ ಹೆಚ್ಚಿನ ಹಿರಿಮೆಯನ್ನು ಪಡೆದಿದೆ.

    ಮತ್ತಷ್ಟು ಓದಿ…


  • ಭಾಗವತೊತ್ತಮ ಭಕ್ತ ಪ್ರಹ್ಲಾದ

    ಭಾಗವತೊತ್ತಮ ಭಕ್ತ ಪ್ರಹ್ಲಾದ

    -ಈಶ್ವರ ಚಂದ್ರ ಕೃತಯುಗದಲ್ಲಿ ಒಮ್ಮೆ ಬ್ರಹ್ಮನ ಪುತ್ರರಾದ ಸನಕ, ಸನಂದನ, ಸನಾತನ ಮತ್ತು ಸನತ್‌ ಕುಮಾರರು ತ್ರಿಲೋಕ ಸಂಚಾರ ಮಾಡುತ್ತಾ ವೈಕುಂಠ ಲೋಕಕ್ಕೆ ಬಂದರು. ಎಳೆಯ ಬಾಲಕರಂತೆ ತೋರುತ್ತಾ ನಗ್ನರಾಗಿದ್ದ ಅವರನ್ನು ಸಾಧಾರಣ ಮಕ್ಕಳೆಂದು ಭಾವಿಸಿ, ವೈಕುಂಠದ ದ್ವಾರಪಾಲಕರಾಗಿದ್ದ  ಜಯ ವಿಜಯರು ಬಾಗಿಲಲ್ಲೇ ತಡೆದರು. ಇದರಿಂದ ಕೋಪಗೊಂಡ ಆ ಮುನಿಗಳು ಭೂಲೋಕದಲ್ಲಿ ಅಸುರರಾಗಿ ಜನಿಸುವಂತೆ ಅವರಿಗೆ ಶಾಪಕೊಟ್ಟರು. ಮರು  ಕ್ಷಣದಲ್ಲಿ ಜಯ ವಿಜಯರು ಭೂಲೋಕಕ್ಕೆ ಬೀಳಲಾರಂಭಿಸಿದರು. ಆಗ ಅವರ ವಿಷಯದಲ್ಲಿ ಕರುಣೆ ತೋರಿದ ಮುನಿಗಳು, ಮೂರು ಜನ್ಮಗಳಲ್ಲಿ

    ಮತ್ತಷ್ಟು ಓದಿ…


  • ಸಮುದ್ರ ಮಂಥನ

    ಸಮುದ್ರ ಮಂಥನ

    -ಡಾ.ಪಿ.ಎಸ್‌.ರಾಮಾನುಜಂ ಅದು ಚಾಕ್ಷುಷ ಮನ್ವಂತರ. ಆ ಮನ್ವಂತರದಲ್ಲಿ ವೈರಾಜನ ಪತ್ನಿಯಾದ ಸಂಭೂತಿಯಲ್ಲಿ ಅಜಿತನೆಂಬ ಹೆಸರಿನಲ್ಲಿ ಭಗವಂತನ ಅಂಶಾವತಾರವಾಗಿತ್ತು. ಈ ಅಜಿತಮೂರ್ತಿಯೇ ಮಂದರ ಪರ್ವತವನ್ನು ಬೆನ್ನಮೇಲೆ ಧರಿಸಿ ದೇವತೆಗಳಿಗೆ ಅಮೃತಮಂಥನದಲ್ಲಿ ನೆರವಾದದ್ದು. ಆಗಲೇ ವಿಶ್ವದ ನೀಹಾರಿಕೆಯೊಂದರಲ್ಲಿ ಮಂಥನವಾಗಿ ಆಸುರೀ ಶಕ್ತಿಗಳ ಪತನವಾಗಿ ದೈವೀಶಕ್ತಿಯು ಅಮೃತವಾದದ್ದು. ಕಾಲಾಹಲ ಹುಟ್ಟಿದ್ದೂ ಆಗಲೇ. ಅಮೃತ ಹುಟ್ಟಿದ್ದೂ ಆಗಲೇ. ಅದು ಜೀವನದ ಹಗಲುರಾತ್ರಿಗಳ ಸಮ್ಮಿಳನ. ದೇವಾಸುರರ ನಡುವೆ ಸತತವಾಗಿ ಘೋರಸಂಗ್ರಾಮವು ನಡೆದಿತ್ತು. ಅದರಲ್ಲಿ ಅಸುರರ ಕೈಯೇ ಮೇಲಾಗಿತ್ತು. ಅಸುರರಿಗೆ ಅಮೃತತ್ತ್ವ ಇನ್ನೂ ಬಂದಿರದ ಕಾಲ

    ಮತ್ತಷ್ಟು ಓದಿ…


  • ಶ್ರೀ ಕೃಷ್ಣ ಜನ್ಮಾಷ್ಟಮಿ

    ಶ್ರೀ ಕೃಷ್ಣ ಜನ್ಮಾಷ್ಟಮಿ
  • ವ್ಯಾಸ ಪೂಜೆ-2025

    ವ್ಯಾಸ ಪೂಜೆ-2025

    ಆಗಸ್ಟ್‌ 17, 2025 ಭಾನುವಾರ ಶ್ರೀಲ ಪ್ರಭುಪಾದರ ವರ್ಧಂತೀ ಉತ್ಸವ, ಶ್ರೀ ವ್ಯಾಸ ಪೂಜೆ ಆಚರಿಸಲಾಯಿತು. ಅದರ ಕೆಲ ದೃಶ್ಯಗಳು ಇಲ್ಲಿವೆ.

    ಮತ್ತಷ್ಟು ಓದಿ…


  • ಶ್ರೀ ಕೃಷ್ಣ ಜನ್ಮದ ಕಥೆ

    ಶ್ರೀ ಕೃಷ್ಣ ಜನ್ಮದ ಕಥೆ

    ಐದು ಸಾವಿರ ವರ್ಷಗಳ ಹಿಂದೆ ಬ್ರಹ್ಮಾಂಡವು ಕತ್ತಲಿನಲ್ಲಿ ಮುಳುಗಿತ್ತು.  ದುಷ್ಟ ರಾಜರು ದುರಾಸೆ ಮತ್ತು ಕ್ರೂರತನದಿಂದ ರಾಜ್ಯವಾಳುತ್ತಿದ್ದರು. ನ್ಯಾಯ ಎನ್ನುವುದೇ ಮರೆತುಹೋಗಿತ್ತು.  ಮುಗ್ಧ ಜನರ ನೋವಿನ ಕೂಗು ನಾಡಿನಾದ್ಯಾಂತ ಮರುಧ್ವನಿಸುತ್ತಿತ್ತು. ಭೂತಾಯಿಗೆ ಸಾಕು ಸಾಕಾಯಿತು. ಇನ್ನು ತಡೆದುಕೊಳ್ಳುವುದು ಸಾಧ್ಯವಾಗದಾಯಿತು. ರಾಕ್ಷಸೀ ರಾಜರ ಅಸಂಖ್ಯ ದೌಜರ್ನ್ಯಗಳಿಂದ ಭೂಭಾರ ಹೆಚ್ಚಾಯಿತು. ಅದನ್ನು ಇಳಿಸುವುದೆಂತು? ಭೂತಾಯಿ ಗೋವಿನ ರೂಪ ಪಡೆದುಕೊಂಡಳು. ಕಣ್ಣೀರಿಡುತ್ತಾ ಅವಳು ಸೃಷ್ಟಿಕರ್ತ‌ ಬ್ರಹ್ಮನ ಬಳಿಗೆ ಬಂದಳು. ಸಂಕಷ್ಟಗಳ ನಿವಾರಣೆಗೆ ಪರಿಹಾರ ಕೋರಿದಳು.

    ಮತ್ತಷ್ಟು ಓದಿ…


  • ಶ್ರೀ ಬಲರಾಮ ಜಯಂತಿ

    ಶ್ರೀ ಬಲರಾಮ ಜಯಂತಿ
  • ಉಯ್ಯಾಲೆ ಉತ್ಸವ

    ಉಯ್ಯಾಲೆ ಉತ್ಸವ

    ಶ್ರಾವಣ ಶುಕ್ಲ ಏಕಾದಶೀ ದಿನ ಪ್ರಾರಂಭಗೊಂಡು ಹುಣ್ಣಿಮೆ ತನಕ ಪ್ರತಿ ಸಂಜೆ ಬೇರೆ ಅಲಂಕಾರದಲ್ಲಿ ಶ್ರೀ ರಾಧಾ ಕೃಷ್ಣಚಂದ್ರ ಅವರು ಉಯ್ಯಾಲೆ ಸೇವೆ ಸ್ವೀಕರಿಸುತ್ತಾರೆ. ಮೂರನೆಯ ದಿನದ ದೃಶ್ಯಗಳು.

    ಮತ್ತಷ್ಟು ಓದಿ…


  • ಉಪನಿಷದ್ ವಾಕ್ಯ

    ಉಪನಿಷದ್ ವಾಕ್ಯ