-
ಅಶ್ವ ವಾಹನ

ಶನಿವಾರ, 04 ಏಪ್ರಿಲ್ 2026
-
ಬ್ರಹ್ಮೋತ್ಸವ – ಗಜ ವಾಹನ

ಶುಕ್ರವಾರ, 03 ಏಪ್ರಿಲ್ 2026
-
ಶ್ರೀ ಹನುಮಜ್ಜಯಂತಿ

ಗುರುವಾರ, ಏಪ್ರಿಲ್ 2026
-
ಶ್ರೀ ಹನುಮದ್ ವಾಹನ

ಗುರುವಾರ, 02 ಏಪ್ರಿಲ್ 2026
-
ಬ್ರಹ್ಮೋತ್ಸವ

ದಿನ ಒಂದು – ಧ್ವಜಾರೋಹಣ
-
ಬ್ರಹ್ಮೋತ್ಸವದ ಅಂಗವಾಗಿ ವೈನತೇಯ ಹೋಮ ಮತ್ತು ಪಟ ಪ್ರತಿಷ್ಠಾಪನೆ

-
ಹರೇ ಕೃಷ್ಣ ಗಿರಿಯಲ್ಲಿ ಶ್ರೀರಾಮನವಮಿ ಆಚರಣೆ

ಶ್ರೀರಾಮನವಮಿ ಆಚರಣೆ
-
ಅಕ್ಷಯ ಪಾತ್ರಾ 500 ಕೋಟಿ ಊಟದ ಮೈಲಿಗಲ್ಲು

ಅಕ್ಷಯ ಪಾತ್ರಾ ಪ್ರತಿಷ್ಠಾನವು 500 ಕೋಟಿ ಊಟ ಬಡಿಸಿದ ಮೈಲಿಗಲ್ಲನ್ನು ತಲಪಿದೆ. ಕಳೆದ 25 ವರ್ಷಗಳ ಪರಿಶ್ರಮದಫಲವಿದು…
-
ಶ್ರೀ ಗೌರ ಪೂರ್ಣಿಮಾ

Sri Goura Poornima
-
“ಸ್ವರ್ಣರಾಮ” ಕೊಡುಗೆ

ಅಯೋಧ್ಯೆ: ಕರ್ನಾಟಕದ ಅಜ್ಞಾತ ಭಕ್ತರೊಬ್ಬರು ಶ್ರೀರಾಮ ಪ್ರತಿಮೆಯನ್ನೇ ಹೋಲುವ ಚಿನ್ನದ ಕಲಾಕೃತಿಯನ್ನು ಅಯೋಧ್ಯೆಯ ರಾಮಮಂದಿರಕ್ಕೆ ದಾನ ನೀಡಿದ್ದಾರೆ. ಈ ಚಿನ್ನದ ಕಲಾಕೃತಿಯ ಮೌಲ್ಯವು ಸುಮಾರು 30 ಕೋಟಿ ರೂಗಳಷ್ಟು ಎಂದು ಅಂದಾಜಿಸಲಾಗಿದೆ. ಪ್ರತಿಮೆಯ ದಾನಿಯು ಯಾರೆಂಬುದು ತಿಳಿದು ಬಂದಿಲ್ಲ. ಈ ಕಲಾಕೃತಿಯು ವಜ್ರಗಳು, ಪಚ್ಚೆಗಳು ಹಾಗೂ ಇತರ ಅಮೂಲ್ಯ ರತ್ನಗಳಿಂದ ಕೂಡಿದ್ದು 10 ಅಡಿ ಎತ್ತರ, 8 ಅಡಿ ಅಗಲವಿದೆ. ತಂಜಾವೂರಿನ ನುರಿತ ಕುಶಲಕರ್ಮಿಗಳು ಈ ಮೂರ್ತಿಯನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮೂರ್ತಿಯು ಸುಮಾರು 5…
