-
ಶ್ರೀಕೃಷ್ಣಸಮರ್ಪಣೋತ್ಸವ

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಗೆ ನೀಡಿದ ಪವಿತ್ರ “ವಿಶ್ವಗುರು” ಗೌರವವನ್ನು…
-
ಪುತಿನ್ ಗೆ ಗೀತೆ

ಭಾರತ ಭೇಟಿ ವೇಳೆ ಪ್ರಧಾನಿ ಮೋದಿಯಿಂದ ಕೊಡುಗೆ – ಮಂಜುನಾಥ್.ಇ.ಎ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ಪುತಿನ್ಗೆ ಪವಿತ್ರ ಗ್ರಂಥವಾದ ಭಗವದ್ಗೀತೆಯ ರಷ್ಯನ್ ಅನುವಾದಿತ ಪ್ರತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರು ಬರೆದ ವ್ಯಾಖ್ಯಾನ ಎನ್ನುವುದು ಗಮನಾರ್ಹ. ಪುತಿನ್ ಅವರಿಗೆ ಇದು ಅತ್ಯಂತ ವಿಶೇಷ ಉಡುಗೊರೆಯಾಗಿದೆ. ಭಾರತಕ್ಕೆ ಭೇಟಿ ನೀಡಿದ ಪುತಿನ್ ಅವರಿಗೆ ನೀಡಿರುವ ಈ ಉಡುಗೊರೆ ಭಾರತ ಎಷ್ಟು ವೈವಿಧ್ಯಮಯವಾಗಿದೆ, ಯಾವ ರೀತಿಯ ನಾಗರಿಕ ಪರಂಪರೆಯನ್ನು ಹೊಂದಿದೆ ಎಂಬುದನ್ನು…
-
ಹೊಸ ಚರಿತ್ರೆ ನಿರ್ಮಾಣ

ಭಾರತೀಯ ಜ್ಞಾನಪರಂಪರೆಗೆ ವೇದಮೂರ್ತಿ ದೇವವ್ರತರ ನೆನಪಿನ ದೀವಿಗೆ – ಮಂಜುನಾಥ್.ಇ.ಎ ವೇದಮೂರ್ತಿ ಮಹೇಶ್ ಅವರು ಹತ್ತೊಂಬತ್ತನೇ ವಯೋಮಾನದಲ್ಲಿಯೇ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ವೇದ ಪರಂಪರೆಯಲ್ಲಿಯೇ ಅತ್ಯಂತ ಕಠಿಣವೆಂದು ಪರಿಗಣಿಸಲಾದ 2000 ಮಂತ್ರಗಳನ್ನು ಒಳಗೊಂಡ “ದಂಡಕ್ರಮ ಪಾರಾಯಣ”ವನ್ನು ಯಾವುದೇ ತಪ್ಪಿಲ್ಲದೇ ಕೇವಲ 50 ದಿನಗಳಲ್ಲಿ ಪೂರ್ಣಗೊಳಿಸುವ ಮೂಲಕ ಹೊಸ ಚರಿತ್ರೆ ನಿರ್ಮಿಸಿದ್ದಾರೆ. ವೇದಮೂರ್ತಿ ದೇವವ್ರತ ಮಹೇಶ ರೇಖೆ ಅವರ ಅಮೋಘ ಸಾಧನೆ ರಾಷ್ಟ್ರದಾದ್ಯಂತ ಕೀರ್ತಿಗಳಿದ್ದು ನಮ್ಮೆಲ್ಲರಿಗೂ ತಿಳಿದಿದೆ. ವೈದಿಕ ಸಂಪ್ರದಾಯದ ಬಹುತೇಕ ಎಲ್ಲ ಪಾರಿಭಾಷಿಕಪದಗಳು ಮಾಧ್ಯಮಗಳಿಗೆ ಹೊಸದೇ ಆದ್ದರಿಂದ…
-
ರಾಧಾಷ್ಟಮಿ

-
ಶ್ರೀ ಕೃಷ್ಣ ಜನ್ಮಾಷ್ಟಮಿ

-
ವ್ಯಾಸ ಪೂಜೆ-2025

ಆಗಸ್ಟ್ 17, 2025 ಭಾನುವಾರ ಶ್ರೀಲ ಪ್ರಭುಪಾದರ ವರ್ಧಂತೀ ಉತ್ಸವ, ಶ್ರೀ ವ್ಯಾಸ ಪೂಜೆ ಆಚರಿಸಲಾಯಿತು. ಅದರ ಕೆಲ ದೃಶ್ಯಗಳು ಇಲ್ಲಿವೆ.
-
ಉಯ್ಯಾಲೆ ಉತ್ಸವ

ಶ್ರಾವಣ ಶುಕ್ಲ ಏಕಾದಶೀ ದಿನ ಪ್ರಾರಂಭಗೊಂಡು ಹುಣ್ಣಿಮೆ ತನಕ ಪ್ರತಿ ಸಂಜೆ ಬೇರೆ ಅಲಂಕಾರದಲ್ಲಿ ಶ್ರೀ ರಾಧಾ ಕೃಷ್ಣಚಂದ್ರ ಅವರು ಉಯ್ಯಾಲೆ ಸೇವೆ ಸ್ವೀಕರಿಸುತ್ತಾರೆ. ಮೂರನೆಯ ದಿನದ ದೃಶ್ಯಗಳು.
-
ವಾಟ್ಸಾಪ್ ಫಾಲೋ ಮಾಡಿ

https://whatsapp.com/channel/0029VaAMPCsF1YlbYVlANk1g.
-
ವೈಕುಂಠ ಗಿರಿ ಬ್ರಹ್ಮೋತ್ಸವ

-
ಇಸ್ಕಾನ್ ವೈಕುಂಠ ಗಿರಿ ಬ್ರಹ್ಮೋತ್ಸವ

