ಎಲ್ಲೋ ಒಂದು ಕಡೆ ಏನೋ ಸೇವೆಯನ್ನು ಮಾಡಿದರೆ ನಿಮಗೆ ಒಂದಷ್ಟು ಹಣವನ್ನು, ವೇತನವನ್ನು ಕೊಡುತ್ತಾರೆ. ಆದುದರಿಂದ ಕೃಷ್ಣನ ಸೇವೆಯಲ್ಲಿ ತೊಡಗಿದರೆ ನೀವೇನು ಹಸಿವಿನಿಂದ ಇರುವಿರಾ? ಯಾಕೆ? ನೀವು ಹಸಿವಿನಿಂದ ಸಂಕಟ ಪಡಬೇಕಾಗಿಲ್ಲ. ಅವನು ಎಲ್ಲ ಜೀವಿಗಳ ಶುಭಾಕಾಂಕ್ಷಿ. ನಿಮಗೆ ಯಾಕೆ ಅಲ್ಲ? ಈ ವಿಶ್ವಾಸ ಇರಬೇಕು.
– ಶ್ರೀಲ ಪ್ರಭುಪಾದ






Leave a Reply