ಪಾಕಶಾಲೆ


  • ಕೃಷ್ಣ ಪಾಕಶಾಲೆ

    ಕೃಷ್ಣ ಪಾಕಶಾಲೆ

    ಮೊಳಕೆ ಕಟ್ಟಿದ ಕಾಳುಗಳ ವಿಶೇಷ ತಿನಿಸುಗಳು ಯಾವುದೇ ಕಾಳುಗಳು ಚೆನ್ನಾಗಿ ಮೊಳಕೆ ಕಟ್ಟಬೇಕಾದರೆ ಅವನ್ನು ಎರಡು ದಿನ ಹಿಂದೆಯೇ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಮಾರನೆಯ ದಿನ ರಾತ್ರಿ ನೀರಿನಿಂದ ಸೋಸಿ ತೆಗೆದು ಶುಚಿಯಾದ ಹತ್ತಿಬಟ್ಟೆಯಲ್ಲಿ ಹಾಕಿ ಯಾವುದಾದರೂ ಒಂದು ಪಾತ್ರೆಯಲ್ಲಿ ಗಟ್ಟಿಯಾಗಿ ಮುಚ್ಚಿಡಿ. ಚೆನ್ನಾಗಿ ಮೊಳಕೆ ಕಟ್ಟುತ್ತದೆ. ಮೊಳಕೆ ಪದಾರ್ಥಗಳನ್ನು ಮಾಡುವ ದಿನ, ಒಂದು ಗಂಟೆ ಮೊದಲೇ ಪಾತ್ರೆಯ ಮುಚ್ಚಳವನ್ನು ತೆಗೆದಿಡಿ. ಇದರಿಂದ ಇನ್ನೂ ಚೆನ್ನಾಗಿ ಮೊಳಕೆ ಬರುತ್ತದೆ. ಮೊಳಕೆ ಕಾಳುಗಳ ಚಾಟ್ ಬೇಕಾಗುವ ಪದಾರ್ಥಗಳು…


  • ಕೃಷ್ಣ ಪಾಕಶಾಲೆ

    ಕೃಷ್ಣ ಪಾಕಶಾಲೆ

    ದಕ್ಷಿಣ ಕನ್ನಡದ ಶ್ರೀರಾಮನವಮಿ ವಿಶೇಷ ಪಾನಕಗಳು ಬಿಸಿಲ ಕೆಂಪಿಗೆ ತಂಪು ಪಾನೀಯಗಳು ಭಾರತದಾದ್ಯಂತ ಚೈತ್ರ ಶುಕ್ಲ ಪಕ್ಷದ ಒಂಭತ್ತನೆಯ ದಿನ ಶ್ರೀರಾಮನವಮಿಯನ್ನು ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಅಂದು ಪೂಜಾ ಸಮಯದಲ್ಲಿ ವಿಶೇಷವಾಗಿ ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ಶ್ರೀರಾಮನಿಗರ್ಪಿಸಿ ಪ್ರಸಾದರೂಪವಾಗಿ ಸ್ವೀಕರಿಸುತ್ತಾರೆ. ಇಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಪ್ರಾಂತ್ಯದಲ್ಲಿ ಮಾಡುವ ವಿಶೇಷ ಪಾನಕ, ಮಜ್ಜಿಗೆಯನ್ನು ಈ ಸಂಚಿಕೆಯಲ್ಲಿ ಕೊಡಲಾಗಿದೆ. ತಮಗಿಷ್ಟ ಇರುವ ಯಾವುದೇ ಪಾನಕವನ್ನು ಮಾಡಿ ಸ್ವೀಕರಿಸಿ. ಇದನ್ನು ಹಬ್ಬದ ದಿನಗಳಲ್ಲಿ ಮಾತ್ರವಲ್ಲದೆ ಇತರೇ ದಿನಗಳಲ್ಲಿ ಬಿಸಿಲಿನ ಬೇಗೆಯಲ್ಲಿ…


  • ಕೃಷ್ಣ ಪಾಕಶಾಲೆ

    ಕೃಷ್ಣ ಪಾಕಶಾಲೆ

    ಚಾಟ್ಸ್‌ ಆಲೂ ಪನ್ನೀರ್‌ ಚಾಟ್‌ ಬೇಕಾಗುವ ಸಾಮಗ್ರಿಗಳು: 400 ಗ್ರಾಂ ಪನ್ನೀರು 400 ಗ್ರಾಂ ಬೇಯಿಸಿದ ಚಿಕ್ಕ ಆಲೂಗಡ್ಡೆ 450 ಗ್ರಾಂ ಬೇಯಿಸಿದ ಹಸಿ ಬಟಾಣಿ 1 ಹಸಿ ಶುಂಠಿ 5-6 ಚೆನ್ನಾಗಿ ಸಣ್ಣಗೆ ಚೂರು ಮಾಡಿದ ಹಸಿ ಮೆಣಸಿನಕಾಯಿ 2 ಚಮಚ ಚಾಟ್‌ ಮಸಾಲ ಪುಡಿ 1 ಹದಗಾತ್ರದ ನಿಂಬೆಹಣ್ಣಿನ ರಸ 5-6 ದೊಡ್ಡ ಚಮಚ ಖಾದ್ಯ ತೈಲ ರುಚಿಗೆ ತಕ್ಕಷ್ಟು ಉಪ್ಪು ಅಲಂಕರಿಸಲು ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಮಾಡುವ ವಿಧಾನ: ಪನ್ನೀರ್‌  ಹಾಗೂ…


  • ಕೃಷ್ಣ ಪಾಕಶಾಲೆ

    ಕೃಷ್ಣ ಪಾಕಶಾಲೆ

    ಸೂಪ್‌ ತರಕಾರಿ ಸೂಪ್‌ ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ – 2 ಕ್ಯಾರೆಟ್‌ – 2 ಟೊಮೊಟೊ – 3 ಹಸಿಬಟಾಣಿ ಕಾಳು – ½ ಬಟ್ಟಲು ಕೊತ್ತಂಬರಿ ಸೊಪ್ಪು – ½ ಬಟ್ಟಲು ಚಕ್ಕೆ – ಚಿಕ್ಕ ಚೂರು ಲವಂಗ – 2 ಬೆಣ್ಣೆ – 2 ಟೇಬಲ್‌ ಚಮಚ ತುಪ್ಪ – 2 ಟೇಬಲ್‌ ಚಮಚ ಕಾಳು ಮೆಣಸಿನ ಪುಡಿ – 4 ಚಿಟಿಕೆ ಉಪ್ಪು – ರುಚಿಗೆ ತಕ್ಕಷ್ಟು ಸಕ್ಕರೆ – ½ ಚಮಚ…


  • ಕೃಷ್ಣ ಪಾಕಶಾಲೆ

    ಕೃಷ್ಣ ಪಾಕಶಾಲೆ

    ಅವರೆಕಾಳು ಪಲಾವ್‌ ಬೇಕಾಗುವ ಸಾಮಗ್ರಿಗಳು: ಹಿದುಕಿದ ಅವರೆಕಾಳು – 250 ಗ್ರಾಂ ಬಾಸುಮತಿ ಅಕ್ಕಿ – 500 ಗ್ರಾಂ ತುಪ್ಪ – 5-6 ದೊಡ್ಡ ಚಮಚ ಮೊಸರು – 8-10 ದೊಡ್ಡ ಚಮಚ ಒಣದ್ರಾಕ್ಷಿ – 25 ಗ್ರಾಂ ಗೋಡಂಬಿ – 25 ಗ್ರಾಂ ನೆನೆಸಿ ಸಿಪ್ಪೆ ತೆಗೆದ ಬಾದಾಮಿ – 25 ಗ್ರಾಂ ಹಾಲು – 100 ಮಿಲಿ ಲೀಟರ್‌ ಕೇಸರಿ ಎಸಳು – ¼ ಚಮಚ ಮಸಾಲೆಗೆ ಬೇಕಾಗುವ ಸಾಮಗ್ರಿಗಳು: ಲವಂಗ – 5…


  • ಕೃಷ್ಣ ಪಾಕಶಾಲೆ

    ಕೃಷ್ಣ ಪಾಕಶಾಲೆ

    ಗುಜರಾತಿ ವಿಶೇಷ ಗುಜರಾತ್‌ ಕೃಷ್ಣನ ದ್ವಾರಕೆಯನ್ನು ಹೊಂದಿರುವ ರಾಜ್ಯ. ಕೃಷ್ಣಭಕ್ತಿಗೆ ಇಲ್ಲಿ ಭಾರಿ ಪ್ರಾಶಸ್ತ್ಯ. ಅನೇಕ ಮಹಾನ್‌ ಕೃಷ್ಣಭಕ್ತರು ಗುಜರಾತಿನಲ್ಲಿ ಅವತರಿಸಿದರು. ಅವರು ತಮ್ಮ ವಿಶಿಷ್ಟ ಪಾಕ ಶೈಲಿಗೆ ಪ್ರಸಿದ್ಧರು. ಇಲ್ಲಿ ಕೆಲವು ವಿಶೇಷ ಗುಜರಾತಿ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ನೀಡಿದ್ದೇವೆ. ಗುಜರಾತಿ ಕಡಿ ಬೇಕಾಗುವ ಸಾಮಗ್ರಿಗಳು: ಕಡಲೆ ಹಿಟ್ಟು – ಎರಡು ಚಮಚ ಮೊಸರು – ಎರಡು ಕಪ್‌ ಮೆಣಸು–ಶುಂಠಿ ಮಿಶ್ರಣ – ಒಂದು ಚಮಚ ಕರಿಬೇವಿನ ಸೊಪ್ಪು ಸಕ್ಕರೆ –  ಎರಡು ಚಮಚ (ಅಥವಾ…


  • ಕೃಷ್ಣ ಪಾಕಶಾಲೆ

    ಕೃಷ್ಣ ಪಾಕಶಾಲೆ

    ಪುಟಾಣಿಗಳಿಗೆ ಪ್ರಿಯವಾದ ಕಟ್ಲೆಟ್‌ ಮಕ್ಕಳಿಗೆ ತಿಂಡಿಯೆಂದರೆ ಅಚ್ಚುಮೆಚ್ಚು. ಅದರಲ್ಲೂ ಕುರುಕಲು ತಿಂಡಿಯೆಂದರೆ ಇನ್ನೂ ಹೆಚ್ಚು ಖುಷಿ. ರುಚಿಯಾಗಿ  ಮತ್ತು ಬಿಸಿಯಾಗಿ ಏನಾದರು ಮಾಡಿಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ. ಹಾಗೆ ಮಾಡಬೇಕೆನಿಸಿದರೆ ಬ್ರೆಡ್‌ ಕಟ್ಲೆಟ್‌, ಆಲೂ-ಪಾಲಕ್‌ ಕಟ್ಲೆಟ್‌, ಅವಲಕ್ಕಿ ಕಟ್ಲೆಟ್‌  ಹೀಗೆ ವಿವಿಧ ಬಗೆ ಬಗೆಯ ಕಟ್ಲೆಟ್‌ ಮಾಡಬಹುದು. ಭಕ್ತಿವೇದಾಂತ ದರ್ಶನದ ಓದುಗರಿಗೆ ಕಟ್ಲೆಟ್‌ ಮಾಡುವ ವಿಧಾನವನ್ನು ತಿಳಿಸಿದ್ದೇವೆ. ಈ ಎಲ್ಲವನ್ನೂ ತಯಾರಿಸಿ ಮನೆಯವರೊಂದಿಗೆ ಸೇವಿಸಿ. ಆಲೂ ಪಾಲಕ್‌ ಕಟ್ಲೆಟ್‌ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗಡ್ಡೆ – 3 ಪಾಲಕ್‌…


  • ವನಿತಾ: ಕೃಷ್ಣ ಪಾಕಶಾಲೆ

    ವನಿತಾ: ಕೃಷ್ಣ ಪಾಕಶಾಲೆ

    ಕೋಸು ವಿಶೇಷ ವರ್ಷವಿಡೀ ಬೆಳೆಯುವ ಕೋಸು ಪೌಷ್ಟಿಕಾಂಶಗಳಿಂದ ತುಂಬಿದ್ದು ಆರೋಗ್ಯಕ್ಕೆ ಅಷ್ಟೇ ಅಲ್ಲ, ಸೌಂದರ್ಯವರ್ಧನೆಗೂ ಸಾಧಕ. ಕೋಸಿನಲ್ಲಿ ಅತಿ ಕಡಿಮೆ ಕ್ಯಾಲೊರಿ ಇದೆ. ಕೊಬ್ಬಿನಾಂಶವಂತೂ ಇಲ್ಲ. ಹೀಗಾಗಿ ತೂಕ ನಿರ್ವಹಣೆಗೆ ಇನ್ನೇನು ಬೇಕು? ಅಲ್ಲದೆ ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್‌ ಮತ್ತು ವಿಟಮಿನ್‌ “ಸಿ” ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ರೋಗಗಳ ವಿರುದ್ಧ ಹೋರಾಡಲು ಅಗತ್ಯವಾಗಿದೆ. ಕೋಸಿನ ಜ್ಯೂಸ್‌ ಚರ್ಮಕ್ಕೆ ಅಧಿಕ ಲಾಭದಾಯಕ. ಇದರಲ್ಲಿ ಮುಪ್ಪನ್ನು ದೂರವಾಗಿಸುವ ಗುಣಗಳು ಹೇರಳವಾಗಿದೆ. ಕೋಸಿನ ಜ್ಯೂಸ್‌ ಕುಡಿಯುವುದರಿಂದ…


  • ವನಿತಾ: ಕೃಷ್ಣ ಪಾಕಶಾಲೆ: ವಿಧ ವಿಧದ ದೋಸೆ

    ವನಿತಾ: ಕೃಷ್ಣ ಪಾಕಶಾಲೆ:            ವಿಧ ವಿಧದ ದೋಸೆ

    ಭಾರತದಲ್ಲಿ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ದೋಸೆ, ಇಡ್ಲಿ, ಉಪ್ಪಿಟ್ಟಿನಂತಹ ತಿಂಡಿಗಳು ಬೆಳಗ್ಗಿನ ಉಪಹಾರದ ಅವಿಭಾಜ್ಯ ತಿನಿಸುಗಳಾಗಿವೆ. ಅತ್ಯಂತ ಜನಪ್ರಿಯವಾದ ಮಸಾಲೆ ದೋಸೆ ಸೇರಿದಂತೆ ವೈವಿದ್ಯಮಯವಾದ ದೋಸೆಗಳನ್ನು ತಯಾರಿಸಬಹುದು. ಇಲ್ಲಿ ನಾಲ್ಕು ಬಗೆಯ ದೋಸೆಗಳನ್ನು ಮಾಡುವ ವಿಧಾನ ತಿಳಿಸಲಾಗಿದೆ. ಅವಲಕ್ಕಿ (ಪೋಹ) ದೋಸೆ ಬೇಕಾಗುವ ಸಾಮಗ್ರಿಗಳು: ಅಕ್ಕಿ – 2 ಕಪ್‌ ಅವಲಕ್ಕಿ – 1 ಕಪ್‌ ಉದ್ದಿನಬೇಳೆ – 1 ಟೇಬಲ್‌ ಸ್ಪೂನ್‌ ಮೊಸರು – 1 ಕಪ್‌ (ಇದಕ್ಕೆ 2 ಕಪ್‌ ನೀರು ಬೆರಸಬೇಕು) ಅಡುಗೆ…


  • ಕೃಷ್ಣ ಪಾಕಶಾಲೆ

    ಕೃಷ್ಣ ಪಾಕಶಾಲೆ

    ಅಂಟಿನ ಉಂಡೆ ಬೇಕಾಗುವ ಸಾಮಗ್ರಿಗಳು: ಕಾಲು ಕೆ.ಜಿ.ಅಂಟು 1 ಕೆ.ಜಿ ಕೊಬ್ಬರಿ ಏಲಕ್ಕಿ ಲವಂಗ ದ್ರಾಕ್ಷಿ ಗೋಡಂಬಿ ಮಾಡುವ ವಿಧಾನ: ಬೆಲ್ಲವನ್ನು ಸಣ್ಣಗೆ ಹೆರೆದುಕೊಂಡು ಬೆಲ್ಲ ತೋಯುವಷ್ಟು ತುಪ್ಪ ಹಾಕಿ ಕುದಿಯಲು ಇಡಬೇಕು. ಅಲ್ಲಿ ಇಲ್ಲಿ ಗುಳ್ಳೆ ಬಂದ ತಕ್ಷಣ ಇಳಿಸಬೇಕು. ತುಪ್ಪದಲ್ಲಿ ಕರಿದ ಅಂಟು ಮತ್ತು ಎಲ್ಲ ಸಾಮಾನುಗಳನ್ನು ಹಾಕಿ ಉಂಡೆ ಕಟ್ಟಬೇಕು. ಆದರೆ ಉಂಡೆಗಳು ಗಟ್ಟಿಯಾಗುವುದಿಲ್ಲ. ತುಪ್ಪ ಇಲ್ಲದಿದ್ದರೆ ನೀರು ಹಾಕಿ ಉಂಡೆ ಆಣ ತೆಗೆದುಕೊಂಡು ಉಂಡೆ ಕಟ್ಟಬೇಕು. ಇವು ಗಟ್ಟಿ ಆಗುತ್ತವೆ. ಕೃಷ್ಣನಿಗೆ…