-
ಹುಗ್ಗಿ

ಹುಗ್ಗಿಗೊಂದು ಪ್ರಾಸದ ಪದ ಹುಡುಕಿ ಎಂದ ಕೂಡಲೆ ನೆನಪಿಗೆ ಬರುವುದು ಸುಗ್ಗಿ. ಸಂತುಷ್ಟಿಯ ಕಾಲದಲ್ಲಿ ಉಂಡು ತೇಗುವಂಥದ್ದು ಹುಗ್ಗಿ. ಅದಕ್ಕೆಂದೇ ಅದು ಸಂಕ್ರಾಂತಿಯೊಂದಿಗೆ ಬೆಸೆದುಕೊಂಡಿರುವ ಭೋಜ್ಯ. ಹುಗ್ಗಿಯಿಲ್ಲದೆ ಎಂಥಾ ಸಂಕ್ರಾಂತಿ ಅನ್ನುವುದು ಸಂಪ್ರದಾಯ ಇನ್ನೂ ಉಳಿಸಿಕೊಂಡಿರುವವರ ಮಾತು. ಈಗಿನ ಜಮಾನದವರಿಗೆ ನೋಡಿ ಹುಗ್ಗಿಯ ಗಮಲೇ ಗೊತ್ತಿಲ್ಲ . ಪಟ್ಟಣದ ಸೋಂಕು ಹತ್ತಿಸಿಕೊಂಡಿರುವ ಮಂದಿಗಂತೂ ಹುಗ್ಗಿಯನ್ನೇ ಹೋಲುವ ಪೊಂಗಲ್ ಮಾತ್ರ ಗೊತ್ತು. ಅದಕ್ಕೆಂದೇ ಅವರ ಪಾಲಿಗೆ ಸಂಕ್ರಮಣವೆಂದರೆ ಪೊಂಗಲ್. ಆದರೆ, ಕನ್ನಡನಾಡಿನ ಸಗ್ಗದ ಸಿರಿ ಸುಗ್ಗಿಯ ಹಬ್ಬ ಸಂಕ್ರಾಂತಿಗೆ…
-
ಬಗೆ ಬಗೆ ತಿನಿಸು

ದೇಹವನ್ನು ಪೋಷಿಸಲು ಆಹಾರ ಅತ್ಯಗತ್ಯ. ಬಗೆ ಬಗೆಯಾದ ಸಸ್ಯಹಾರಿ ಭಕ್ಷ್ಯಗಳನ್ನು ತಯಾರಿಸಿ ಭಗವಂತನಿಗೆ ನೈವೇದ್ಯ ಮಾಡಿ ಸೇವಿಸುವುದರಿಂದ ದೇಹದ ಪೋಷಣೆಯೂ ಆಗುತ್ತದೆ ಮತ್ತು ಕೃಷ್ಣನ ಹತ್ತಿರಕ್ಕೆ ನಾವು ಹೋಗುತ್ತೇವೆ. ಇದು ಭಕ್ತಿಯೋಗದ ವಿಶೇಷತೆ, ಚಳಿಗಾಲದ ವಿಶೇಷವಾಗಿ, ಅವರೆಕಾಳು ಮಸಾಲೆ ವಡೆ, ಕೋಡುಬಳೆಗಳ ಬಾಯಿ ಸಿಹಿ ಮಾಡಿಕೊಳ್ಳಲು ಸೋಹನ್ ಹಲ್ವದ ತಯಾರಿಯ ವಿವರವೂ ಇದೆ. ಅವರೆಕಾಳು ಕೋಡುಬಳೆ ಕನ್ನಡಿಗರ ಹೆಮ್ಮೆಯ ಕುರುಕು ತಿಂಡಿಗಳಿಗೆ ಕೋಡು ಮೂಡಿಸಿದ್ದೇ ಈ ಕೋಡುಬಳೆ, ಹಿದುಕಿದ ಅವರೆಬೇಳೆ ಮಿಶ್ರಿತ ಕೋಡುಬಳೆಯಂತೂ ಇನ್ನೂ ಸ್ವಾದಿಷ್ಟ. ಬೇಕಾಗುವ…
-
ಕ್ಯಾರೆಟ್ನ ಮಹತ್ವ

ಇವುಗಳನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ…
-
ವಿಧವಿಧವಾದ ಕಡುಬುಗಳು

ಕಡುಬುಗಳನ್ನು ತಯಾರಿಸಿ, ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ, ಅನಂತರ ಕುಟುಂಬದವರೊಂದಿಗೆ ಸೇವಿಸಿ…
-
ಪುಟಾಣಿಗಳಿಗೆ ಪ್ರಿಯವಾದ ಕಟ್ಲೆಟ್

ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ…
-
ತರಹೇವಾರಿ ಹಲ್ವಾಗಳು

ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ…
-
ಗೆಣಸಿನ ವಿವಿಧ ಖಾದ್ಯಗಳು

ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ…
-
ಪುಷ್ಟಿದಾಯಕ ಕೂರ್ಮಾಗಳು

ಇವುಗಳನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ…
-
ರುಚಿಕರ ಕೋಸಂಬರಿಗಳು

ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ…
-
ಬಗೆ ಬಗೆಯ ಹೋಳಿಗೆಗಳು

ಇವೆಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ…
