-
ಅಪ್ರಮೇಯ ಸ್ವಾಮಿ ದೇವಸ್ಥಾನ

ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ, ಬೆಂಗಳೂರಿನಿಂದ ಸುಮಾರು 60 ಕಿ.ಮೀ. ದೂರದಲ್ಲಿ (ಚನ್ನಪಟ್ಟಣದಿಂದ 1 ಮೈಲಿ) ಪ್ರಖ್ಯಾತವಾದ ದೇವಸ್ಥಾನದ ಗಗನಚುಂಬಿ ಗೋಪುರವೊಂದು ನಿಮ್ಮನ್ನು…
-
ಶ್ರೀ ನದೀ ನರಸಿಂಹ ದೇವಾಲಯ

ನಾವು ಪ್ರವಾಸ ಮಾಡುತ್ತಾ ಹೋದಂತೆ, ಅನೇಕ ಪ್ರಾಚೀನ, ಅಪರೂಪದ ದೇವಾಲಯಗಳು ಬೆಳಕಿಗೆ ಬರುತ್ತವೆ. ನಾವು ನೋಡಹೋಗುವ ಪ್ರಸಿದ್ಧ ಸ್ಥಳಗಳ ಬಳಿಯೇ…
-
ಮಧ್ಯರಂಗ

ಆದಿ ರಂಗ, ಮಧ್ಯ ರಂಗ ಮತ್ತು ಅಂತ್ಯ ರಂಗ ಅತ್ಯಂತ ಪವಿತ್ರ ಸ್ಥಳಗಳು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿಯು ಆದಿ ರಂಗ. ಅದೇ ಜಿಲ್ಲೆಯ…
-
ಗುಂಜಾ ನರಸಿಂಹ ಸ್ವಾಮಿ

ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿರುವ ಗುಂಜಾ ನರಸಿಂಹಸ್ವಾಮಿ ದೇವಸ್ಥಾನವು ಪ್ರಾಚೀನ ಮಂದಿರಗಳಲ್ಲಿ ಒಂದು. ಸರಿ ಸುಮಾರು ಒಂದು ಸಾವಿರ ವರ್ಷಗಳ…
-
ಗದುಗಿನ ವೀರನಾರಾಯಣ

ಪ್ರಸಿದ್ಧ ಪುಣ್ಯ ಕೇತ್ರವಾದ ಗದಗವು ಕರ್ನಾಟಕದ ಮುಖ್ಯ ಪ್ರವಾಸಿ ತಾಣವೂ ಹೌದು. ಇಲ್ಲಿನ ಪ್ರಮುಖ ದೇವಸ್ಥಾನವನ್ನು ಶ್ರೀ ವಿಷ್ಣುವಿಗೆ ಅರ್ಪಿಸಲಾಗಿದ್ದು, ಭಗವಂತನು…
-
ಮೇಲುಕೋಟೆ

ದಕ್ಷಿಣದಲ್ಲೇ ಏಕೆ ಭಾರತದಲ್ಲೇ ವಿರಾಜಿಸುವ ಪವಿತ್ರ ಕ್ಷೇತ್ರ ಮೇಲುಕೋಟೆ. ಇದು ಕಾವೇರಿ ನದಿಗೆ ಉತ್ತರದಲ್ಲಿ, ನಾರಾಯಣಗಿರಿಯ ಮೇಲೆ ವಿರಾಜಿಸುತ್ತಿದೆ…
