-
ಶ್ರೀ ಕ್ಷೇತ್ರ ಕೈವಾರ

ಶ್ರೀಕ್ಷೇತ್ರ ಕೈವಾರವು ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿ ಬೆಂಗಳೂರು-ಚಿಂತಾಮಣಿ ಮಾರ್ಗದಲ್ಲಿ ಬರುತ್ತದೆ. ಕರ್ನಾಟಕದಲ್ಲಿರುವ ಅಸಂಖ್ಯಾತ, ಆಕರ್ಷಕ ವಿಷ್ಣು ದೇವಾಲಯಗಳ…
-
ರಂಗಸ್ಥಳ

ರಂಗಸ್ಥಳವು ಚಿಕ್ಕಬಳ್ಳಾಪುರದಿಂದ ಸುಮಾರು 6 ಕಿ.ಮೀ. ದೂರದಲ್ಲಿ ಗೌರಿಬಿದನೂರಿಗೆ ಹೋಗುವ ರಸ್ತೆಯಲ್ಲಿ ಸಿಗುತ್ತದೆ. ಇಲ್ಲಿನ ಮುಖ್ಯ ಆಕರ್ಷಣೆಯೆಂದರೆ ಶ್ರೀ ರಂಗನಾಥನ ಸುಂದರ ದೇವಸ್ಥಾನ…
-
ಕೈದಾಳದ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನ

ತುಮಕೂರಿನಿಂದ 9 ಕಿ.ಮೀ. ದೂರದಲ್ಲಿ ಚೆನ್ನಕೇಶವನ ಪುರಾತನ ದೇವಸ್ಥಾನವಿದೆ. ಈ ದೇವಸ್ಥಾನವು ಈಗ ಶಿಥಿಲಗೊಂಡಿದ್ದರೂ ಚೆನ್ನಕೇಶವನ ಸುಂದರ ಮೂರ್ತಿಯು ಜನರನ್ನು ಆಕರ್ಷಿಸುತ್ತದೆ…
-
ಶ್ರೀ ಕ್ಷೇತ್ರ ಚೆಂಡೂರು

ನಮ್ಮ ಭರತ ಭೂಮಿಯು ಕಾಶಿಯಿಂದ ಕನ್ಯಾಕುಮಾರಿಯವರೆಗೂ ಅನೇಕ ಪುಣ್ಯಕ್ಷೇತ್ರ, ಪುಣ್ಯನದಿ, ಪುಣ್ಯಸರೋವರಗಳಿಂದ ಕೂಡಿದೆ…
-
ದೇವರಾಯನ ದುರ್ಗ

ಶ್ರೀ ಕರಿಗಿರಿ ಕ್ಷೇತ್ರವೆಂದು ದೇವರಾಯನ ದುರ್ಗವು ಪ್ರಸಿದ್ಧವಾಗಿದೆ. ತುಮಕೂರು ಪಟ್ಟಣಕ್ಕೆ ಈಶಾನ್ಯ ದಿಕ್ಕಿನಲ್ಲಿ ಹತ್ತು ಮೈಲಿಗಳ ದೂರದಲ್ಲಿ ಮತ್ತು ಬೆಂಗಳೂರು ನಗರದಿಂದ ವಾಯವ್ಯ…
-
ಅಪ್ರಮೇಯ ಸ್ವಾಮಿ ದೇವಸ್ಥಾನ

ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ, ಬೆಂಗಳೂರಿನಿಂದ ಸುಮಾರು 60 ಕಿ.ಮೀ. ದೂರದಲ್ಲಿ (ಚನ್ನಪಟ್ಟಣದಿಂದ 1 ಮೈಲಿ) ಪ್ರಖ್ಯಾತವಾದ ದೇವಸ್ಥಾನದ ಗಗನಚುಂಬಿ ಗೋಪುರವೊಂದು ನಿಮ್ಮನ್ನು…
-
ಶ್ರೀ ನದೀ ನರಸಿಂಹ ದೇವಾಲಯ

ನಾವು ಪ್ರವಾಸ ಮಾಡುತ್ತಾ ಹೋದಂತೆ, ಅನೇಕ ಪ್ರಾಚೀನ, ಅಪರೂಪದ ದೇವಾಲಯಗಳು ಬೆಳಕಿಗೆ ಬರುತ್ತವೆ. ನಾವು ನೋಡಹೋಗುವ ಪ್ರಸಿದ್ಧ ಸ್ಥಳಗಳ ಬಳಿಯೇ…
-
ಮಧ್ಯರಂಗ

ಆದಿ ರಂಗ, ಮಧ್ಯ ರಂಗ ಮತ್ತು ಅಂತ್ಯ ರಂಗ ಅತ್ಯಂತ ಪವಿತ್ರ ಸ್ಥಳಗಳು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿಯು ಆದಿ ರಂಗ. ಅದೇ ಜಿಲ್ಲೆಯ…
-
ಗುಂಜಾ ನರಸಿಂಹ ಸ್ವಾಮಿ

ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿರುವ ಗುಂಜಾ ನರಸಿಂಹಸ್ವಾಮಿ ದೇವಸ್ಥಾನವು ಪ್ರಾಚೀನ ಮಂದಿರಗಳಲ್ಲಿ ಒಂದು. ಸರಿ ಸುಮಾರು ಒಂದು ಸಾವಿರ ವರ್ಷಗಳ…
-
ಗದುಗಿನ ವೀರನಾರಾಯಣ

ಪ್ರಸಿದ್ಧ ಪುಣ್ಯ ಕೇತ್ರವಾದ ಗದಗವು ಕರ್ನಾಟಕದ ಮುಖ್ಯ ಪ್ರವಾಸಿ ತಾಣವೂ ಹೌದು. ಇಲ್ಲಿನ ಪ್ರಮುಖ ದೇವಸ್ಥಾನವನ್ನು ಶ್ರೀ ವಿಷ್ಣುವಿಗೆ ಅರ್ಪಿಸಲಾಗಿದ್ದು, ಭಗವಂತನು…
