ಪುಣ್ಯ ಕ್ಷೇತ್ರ


  • ಅಪ್ರಮೇಯ ಸ್ವಾಮಿ ದೇವಸ್ಥಾನ

    ಅಪ್ರಮೇಯ ಸ್ವಾಮಿ ದೇವಸ್ಥಾನ

    ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ, ಬೆಂಗಳೂರಿನಿಂದ ಸುಮಾರು 60 ಕಿ.ಮೀ. ದೂರದಲ್ಲಿ (ಚನ್ನಪಟ್ಟಣದಿಂದ 1 ಮೈಲಿ) ಪ್ರಖ್ಯಾತವಾದ ದೇವಸ್ಥಾನದ ಗಗನಚುಂಬಿ ಗೋಪುರವೊಂದು ನಿಮ್ಮನ್ನು…


  • ಶ್ರೀ ನದೀ ನರಸಿಂಹ ದೇವಾಲಯ

    ಶ್ರೀ ನದೀ ನರಸಿಂಹ ದೇವಾಲಯ

    ನಾವು ಪ್ರವಾಸ ಮಾಡುತ್ತಾ ಹೋದಂತೆ, ಅನೇಕ ಪ್ರಾಚೀನ, ಅಪರೂಪದ ದೇವಾಲಯಗಳು ಬೆಳಕಿಗೆ ಬರುತ್ತವೆ. ನಾವು ನೋಡಹೋಗುವ ಪ್ರಸಿದ್ಧ ಸ್ಥಳಗಳ ಬಳಿಯೇ…


  • ಮಧ್ಯರಂಗ

    ಮಧ್ಯರಂಗ

    ಆದಿ ರಂಗ, ಮಧ್ಯ ರಂಗ ಮತ್ತು ಅಂತ್ಯ ರಂಗ ಅತ್ಯಂತ ಪವಿತ್ರ ಸ್ಥಳಗಳು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿಯು ಆದಿ ರಂಗ. ಅದೇ ಜಿಲ್ಲೆಯ…


  • ಗುಂಜಾ ನರಸಿಂಹ ಸ್ವಾಮಿ

    ಗುಂಜಾ ನರಸಿಂಹ ಸ್ವಾಮಿ

    ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿರುವ ಗುಂಜಾ ನರಸಿಂಹಸ್ವಾಮಿ ದೇವಸ್ಥಾನವು ಪ್ರಾಚೀನ ಮಂದಿರಗಳಲ್ಲಿ ಒಂದು. ಸರಿ ಸುಮಾರು ಒಂದು ಸಾವಿರ ವರ್ಷಗಳ…


  • ಗದುಗಿನ ವೀರನಾರಾಯಣ

    ಗದುಗಿನ ವೀರನಾರಾಯಣ

    ಪ್ರಸಿದ್ಧ ಪುಣ್ಯ ಕೇತ್ರವಾದ ಗದಗವು ಕರ್ನಾಟಕದ ಮುಖ್ಯ ಪ್ರವಾಸಿ ತಾಣವೂ ಹೌದು. ಇಲ್ಲಿನ ಪ್ರಮುಖ ದೇವಸ್ಥಾನವನ್ನು ಶ್ರೀ ವಿಷ್ಣುವಿಗೆ ಅರ್ಪಿಸಲಾಗಿದ್ದು, ಭಗವಂತನು…


  • ಮೇಲುಕೋಟೆ

    ಮೇಲುಕೋಟೆ

    ದಕ್ಷಿಣದಲ್ಲೇ ಏಕೆ ಭಾರತದಲ್ಲೇ ವಿರಾಜಿಸುವ ಪವಿತ್ರ ಕ್ಷೇತ್ರ ಮೇಲುಕೋಟೆ. ಇದು ಕಾವೇರಿ ನದಿಗೆ ಉತ್ತರದಲ್ಲಿ, ನಾರಾಯಣಗಿರಿಯ ಮೇಲೆ ವಿರಾಜಿಸುತ್ತಿದೆ…