-
ಮಾಗಡಿ ತಿರುಮಲೆ ಶ್ರೀ ರಂಗನಾಥಸ್ವಾಮಿ ಕ್ಷೇತ್ರ

ಈ ದೇವಾಲಯದಲ್ಲಿನ ದೇವರ ಪ್ರತಿಮೆಗಳೆಲ್ಲವೂ ಪೂರ್ವಾಭಿಮುಖವಾಗಿದ್ದು ಸುಮಾರು 4 1/2 ಅಡಿ ಎತ್ತರದ ವಿಜಯನಗರ ಶೈಲಿಯ ಶ್ರೀರಂಗನಾಥ ಸ್ವಾಮಿಯ ವಿಗ್ರಹ ಮಾತ್ರ ಪಶ್ಚಿಮಾಭಿಮುಖವಾಗಿರುವುದು…
-
ಶ್ರೀ ಹಿಮವದ್ ಗೋಪಾಲಸ್ವಾಮಿ ದೇವಾಲಯ

ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನು ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ದಕ್ಷಿಣ ಗೋವರ್ಧನಗಿರಿ ಎಂಬ ತನ್ನ ಸುಂದರ ಧಾಮದಲ್ಲಿ ಗೋಪಾಲಸ್ವಾಮಿಯಾಗಿ ನೆಲೆಸಿದ್ದಾನೆ…
-
ಚಿಕ್ಕ ತಿರುಪತಿ

ಚಿಕ್ಕ ತಿರುಪತಿಯ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿದೆ. ಚೋಳರ ಕಾಲದಲ್ಲಿ ಇದರ ಜೀರ್ಣೋದ್ಧಾರವಾಗಿದೆಯೆಂದು ಹೇಳಲಾಗಿದೆ…
-
ಶ್ರೀ ಶ್ರೀಪಾದರಾಜರ ಮಠ, ಮುಳಬಾಗಿಲು

ಮುಳಬಾಗಿಲು ಭೂವೈಕುಂಠ ಅಥವಾ ತಿರುಪತಿ ಕ್ಷೇತ್ರದ ಪೂರ್ವ ದಿಕ್ಕಿನ ದ್ವಾರವಾಗಿದ್ದರಿಂದ ಅದು `ಮೂಡಲಬಾಗಿಲು’ ಅಥವಾ `ಮುಳಬಾಗಿಲು’ ಎಂದು ಪ್ರಸಿದ್ಧವಾಗಿದೆ…
-
ಶ್ರೀ ಕ್ಷೇತ್ರ ಗಡಿದಂ

ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಬಾಗೇಪಲ್ಲಿಯಿಂದ ಪೂರ್ವಕ್ಕೆ ಕೇವಲ 3 ಕಿಲೋ ಮೀಟರುಗಳ ಅಂತರದಲ್ಲಿರುವ ಪುಟ್ಟ ಗ್ರಾಮವೇ ಶ್ರೀ ಗಡಿದಂ ಕ್ಷೇತ್ರ. ಇದು ಬೆಂಗಳೂರಿನಿಂದ ಉತ್ತರಕ್ಕೆ…
-
ಶ್ರೀ ಕ್ಷೇತ್ರ ಕೈವಾರ

ಶ್ರೀಕ್ಷೇತ್ರ ಕೈವಾರವು ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿ ಬೆಂಗಳೂರು-ಚಿಂತಾಮಣಿ ಮಾರ್ಗದಲ್ಲಿ ಬರುತ್ತದೆ. ಕರ್ನಾಟಕದಲ್ಲಿರುವ ಅಸಂಖ್ಯಾತ, ಆಕರ್ಷಕ ವಿಷ್ಣು ದೇವಾಲಯಗಳ…
-
ರಂಗಸ್ಥಳ

ರಂಗಸ್ಥಳವು ಚಿಕ್ಕಬಳ್ಳಾಪುರದಿಂದ ಸುಮಾರು 6 ಕಿ.ಮೀ. ದೂರದಲ್ಲಿ ಗೌರಿಬಿದನೂರಿಗೆ ಹೋಗುವ ರಸ್ತೆಯಲ್ಲಿ ಸಿಗುತ್ತದೆ. ಇಲ್ಲಿನ ಮುಖ್ಯ ಆಕರ್ಷಣೆಯೆಂದರೆ ಶ್ರೀ ರಂಗನಾಥನ ಸುಂದರ ದೇವಸ್ಥಾನ…
-
ಕೈದಾಳದ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನ

ತುಮಕೂರಿನಿಂದ 9 ಕಿ.ಮೀ. ದೂರದಲ್ಲಿ ಚೆನ್ನಕೇಶವನ ಪುರಾತನ ದೇವಸ್ಥಾನವಿದೆ. ಈ ದೇವಸ್ಥಾನವು ಈಗ ಶಿಥಿಲಗೊಂಡಿದ್ದರೂ ಚೆನ್ನಕೇಶವನ ಸುಂದರ ಮೂರ್ತಿಯು ಜನರನ್ನು ಆಕರ್ಷಿಸುತ್ತದೆ…
-
ಶ್ರೀ ಕ್ಷೇತ್ರ ಚೆಂಡೂರು

ನಮ್ಮ ಭರತ ಭೂಮಿಯು ಕಾಶಿಯಿಂದ ಕನ್ಯಾಕುಮಾರಿಯವರೆಗೂ ಅನೇಕ ಪುಣ್ಯಕ್ಷೇತ್ರ, ಪುಣ್ಯನದಿ, ಪುಣ್ಯಸರೋವರಗಳಿಂದ ಕೂಡಿದೆ…
-
ದೇವರಾಯನ ದುರ್ಗ

ಶ್ರೀ ಕರಿಗಿರಿ ಕ್ಷೇತ್ರವೆಂದು ದೇವರಾಯನ ದುರ್ಗವು ಪ್ರಸಿದ್ಧವಾಗಿದೆ. ತುಮಕೂರು ಪಟ್ಟಣಕ್ಕೆ ಈಶಾನ್ಯ ದಿಕ್ಕಿನಲ್ಲಿ ಹತ್ತು ಮೈಲಿಗಳ ದೂರದಲ್ಲಿ ಮತ್ತು ಬೆಂಗಳೂರು ನಗರದಿಂದ ವಾಯವ್ಯ…
