-
ನಿಮಿ– ವಸಿಷ್ಟರ ಶಾಪ– ಪ್ರತಿಶಾಪ!

ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪ ತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂಧದ 13ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ “ಚಿರಂಜೀವಿ’ ಅವರು ನಿಮಿ-ವಸಿಷ್ಟರ ಶಾಪ- ಪ್ರತಿಶಾಪ ಕುರಿತ ಕುತೂಹಲಕಾರಿ ಕಥಾನಕವನ್ನು ಭಕ್ತಿವೇದಾಂತ ದರ್ಶನ’ದ ಓದುಗರಿಗೆ ಬರೆದುಕೊಟ್ಟಿದ್ದಾರೆ. ‘ವೈವಸ್ಪತ…
-
ಶ್ರೀ ರಾಮಚಂದ್ರನ ಲೀಲೆಗಳು!

ವೇದವ್ಯಾಸ ವಿರಚಿತ ಭಾಗವತವು 12 ಸ್ಕಂದಗಳ, 18,000 ಶ್ಲೋಕಗಳಿಂದ ಕೂಡಿದ್ದು ನಿಗಮ ಕಲ್ಪ ತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಳಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ‘ಶ್ರೀ ರಾಮಚಂದ್ರನ ಲೀಲೆಗಳು’ ಎಂಬ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂದದ 10ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಭಕ್ತಿವೇದಾಂತ ದರ್ಶನದ ಓದುಗನಿಗೆ ಬರೆದುಕೊಟ್ಟಿದ್ದಾರೆ. ನೈಮಿಷಾರಣ್ಯದಲ್ಲಿ ಇನ್ನೊಂದು ಮುಂಜಾವು ಪ್ರಾರಂಭವಾಗಿತ್ತು.…
-
ಭಗವದ್ಗೀತಾ ಯಥಾರೂಪ

ಗಣ್ಯರು ಕಂಡಂತೆ… ಎಲ್ಲರಿಗೂ ಮಾರ್ಗದರ್ಶಿ -ನ್ಯಾ.ಮೂ.(ನಿವೃತ್ತ) ಎಂ.ರಾಮಾ ಜೋಯಿಸ್ ಆಧ್ಯಾತ್ಮಿಕತೆಯ ಆಧಾರದ ಮೇಲೆ ರಚಿತವಾದ “ಧರ್ಮ”ವನ್ನು ಅನುಸರಿಸುವುದೇ ಎಲ್ಲಾ ಮಾನವರಿಗೆ ಸುಖ ಮತ್ತು ಶಾಂತಿಯನ್ನು ಪಡೆಯಲು ಇರುವ ಏಕೈಕ ಮಾರ್ಗ. ಇದು ಮಾನವ ಕೋಟಿಗೆ ಭಾರತದ ಅತ್ಯಮೂಲ್ಯ ಕೊಡುಗೆ. ವಿಶಾಲವಾದ “ಧರ್ಮ”ದ ಸಾರವನ್ನು ಒಂದೇ ಕಡೆ ಸುಲಭವಾಗಿ ಎಲ್ಲ ಮಾನವರಿಗೂ ಸಿಗುವಂತೆ ಮಾಡಿರುವ ಗ್ರಂಥ ಭಗವದ್ಗೀತೆ. ಅದು ಮಾನವನಿಗೆ ದಾರಿ ದೀಪ. ಇದನ್ನು ಪ್ರತಿಯೊಬ್ಬರಿಗೂ ಮನದಟ್ಟಾಗುವ ರೀತಿಯಲ್ಲಿ ವಿವರಿಸುವ ಮಹತ್ಕಾರ್ಯವನ್ನು ಶ್ರೀಲ ಪ್ರಭುಪಾದರು ಮಾಡಿದ್ದಾರೆ. ಅದನ್ನು ವಿವಿಧ…
-
ಶ್ರೀಪಾದ ನಿಂಬಾರ್ಕಾಚಾರ್ಯ

ಶ್ರೀ ನಿಂಬಾರ್ಕ ಆಚಾರ್ಯರು ಕುಮಾರ ಸಂಪ್ರದಾಯದ ಸಾಲಿನಲ್ಲಿ ಬಂದವರು. ಇವರು ಸುಮಾರು 11 ಮತ್ತು 12ನೇ ಶತಮಾನದ ಮಧ್ಯೆ ಬಾಳಿ ಬದುಕಿದವರು. ದಕ್ಷಿಣ ಭಾರತದ ಇಂದಿನ ಮುರುಗರ ಪಟ್ಟಂ ಎಂಬ ಊರಿನಲ್ಲಿ ಅರುಣಿ ಮತ್ತು ಜಯಂತಿ ಎಂಬ ದ್ರಾವಿಡ ಶ್ರದ್ಧಾಭಕ್ತಿಗಳುಳ್ಳ ಬ್ರಾಹ್ಮಣ ದಂಪತಿಗೆ ಇವರು ಜನಿಸಿದರು. ಅವರು ತೈಲಾಂಗ ಜನಾಂಗದ ಕ್ರಮದಲ್ಲಿ ಬಂದವರಾಗಿದ್ದರು. ನಿಂಬಾರ್ಕರು ತ್ರಿದಂಡಿ ಸಂಪ್ರದಾಯದ ಮಹಾ ತಪಸ್ವಿಯಾಗಿದ್ದರು. ಇವರು ದ್ವೈತಾದ್ವೈತವಾದಕ್ಕೆ ಅನುಗುಣವಾಗಿ ಬಹಳಷ್ಟು ಗ್ರಂಥಗಳನ್ನು ರಚಿಸಿದ್ದಾರೆ. ಇವರು ತಮ್ಮ ಭಕ್ತಿಯುತವಾದ ಜೀವನವನ್ನು ವೃಂದಾವನದ ಗೋವರ್ಧನ…
-
ಕಾರ್ತಿಕ ಮಾಸದ ಮಹಾತ್ಮೆ

ಭುವಿಗೆ ಬೆಳಕು ನೀಡಿದ ಕೃಷ್ಣನ ಎರಡು ಲೀಲೆಗಳು -ಡಾ|| ಕೆ.ವೈ.ಬಾಲರಾಜ್ ಕಾರ್ತಿಕ ಮಾಸ ವೆಂದರೆ ಶ್ರೀಕೃಷ್ಣನು ಬಾಲ ಲೀಲೆಗಳಿಗೆ ಸಾಕ್ಷಿಯಾದ, ವೃಂದಾವನದ ಪವಿತ್ರ ಭೂಮಿಯ ಮೇಲೆ ಬಹು ಸಂಭ್ರಮದ ಕಾಲ. 64 ಚದರ ಮೈಲಿ ವಿಸ್ತೀರ್ಣ ಹೊಂದಿರುವ ವೃಂದಾವನದ ಈ ಪವಿತ್ರ ಭೂಮಿಯ ಮೇಲೆ ಸುಮಾರು 5,000 ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ಕಾರ್ತಿಕ ಮಾಸದಲ್ಲಿ ಹಬ್ಬದ ಸಡಗರ. ಆಗ ಸಾವಿರಾರು ವೈವಿಧ್ಯಮಯ ಭಕ್ತರು ಇಲ್ಲಿ ಸೇರುತ್ತಾರೆ. ಕಾರ್ತಿಕ ಮಾಸದ ಪ್ರತಿ ದಿನ ಸಾಯಂಕಾಲದಲ್ಲಿ ಎಲ್ಲ ದೇವಾಲಯಗಳಲ್ಲೂ ನೂರಾರು…
-
ಬಲರಾಮ ಲೀಲೆಗಳು

ದ್ವಿವಿದ ವಾನರನ ಸಂಹಾರ -ಡಾ| ಬಿ.ಆರ್. ಸುಹಾಸ್ ಅದೊಂದು ಸುಂದರ ದಿನ. ದಿನಕರನು ತನ್ನ ಹಿತಕರವಾದ ಎಳೆಯ ಕಿರಣಗಳನ್ನು ಬೀರಿ ಕಮಲ ಪುಷ್ಪಗಳನ್ನು ಮೆಲ್ಲನೆ ಅರಳಿಸಿದ್ದ. ಇನಿದನಿಯ ಪಕ್ಷಿಗಳು ಚಿಲಿಪಿಲಿಗುಟ್ಟುತ್ತಾ ಸಂತಸದ ಹಾಡನ್ನು ಹಾಡುತ್ತಿದ್ದವು. ಸಿಹಿಯಾದ ಮಕರಂದವನ್ನು ಹೂಗಳ ಮಧ್ಯದಿಂದ ಹೀರುತ್ತಾ ಭ್ರಮರಗಳು ಝೇಂಕರಿಸುತ್ತಿದ್ದವು. ಝುಳು ಝುಳು ಹರಿಯುತ್ತಿದ್ದ ನದಿ ಸರೋವರಗಳು, ವಿಕಸಿತ ಪುಷ್ಪಗಳೆಂಬ ಆಭರಣಗಳಿಂದ ಮೆರೆಯುತ್ತಿದ ಮರಗಿಡಗಳು, ಹಸಿರು ಐಸಿರಿಯಿಂದ ಕೂಡಿದ್ದ ಗಿರಿಶಿಖರಗಳು, ರಮ್ಯ ಮನೋಹರವಾಗಿದ್ದವು. ಪ್ರಕೃತಿಯು ತನ್ನನ್ನು ನವವಧುವಿನಂತೆ ಸಿಂಗರಿಸಿಕೊಂಡು, ತನ್ನ ಪ್ರಭುವಾದ ಭಗವಂತನನ್ನು…
-
ಸೌಭರಿ ಋಷಿಯ ಅಧಃಪತನ

ವೇದವ್ಯಾಸ ವಿರಚಿತ ಭಾಗವತವು 12 ಸ್ಕಂದಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂದದ 6 ಮತ್ತು 7ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಸೌಭರಿ ಋಷಿಯ ಅಧಃಪತನ ಕುರಿತ ಕುತೂಹಲಕಾರಿ ಕಥಾನಕವನ್ನು…
-
ಸಾಷ್ಟಾಂಗ ಪ್ರಣಾಮ

ಪರಾತ್ಪರನ ಪ್ರೀತಿಯ ಅಪೇಕ್ಷೆಗೆ ನಾವೆಲ್ಲರೂ ಮಣಿಯುವ ಸರಳಿ ಆದರೆ ಭವ್ಯ ವಿಧಾನ. ಶರಣಾಗತಿ, ಅಧೀನವಾಗುವುದು, ಇಂತಹ ಪದಗಳು ಯುದ್ಧ ಮತ್ತು ಆಕ್ರಮಣದ ಚಿತ್ರಗಳ ಕಲ್ಪನೆಯನ್ನು ನೀಡಬಹುದು. ಅಲ್ಲಿ ದುರ್ಬಲರು ಬಹುಶಃ ಭವಿಷ್ಯದ ವಿಜಯ ಅಥವಾ ವಿದ್ವೇಷದ ಆಲೋಚನೆಗಳೊಂದಿಗೆ ಶಕ್ತಿವಂತರಿಗೆ ವಿಷಾದದಿಂದ ಮಣಿಯಬಹುದು. ಮನಸ್ಸಿನಲ್ಲಿ ಅಂತಹ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತ ನಾವು ಕೃಷ್ಣನಿಗೆ ಶರಣಾಗಬೇಕೆಂದು ಭಗವದ್ಗೀತೆಯಲ್ಲಿ ಓದಿದಾಗ ನಮಗೆ ಅಸಹ್ಯ ಭಾವ ಮೂಡಬಹುದು. ನಮ್ರತೆಯಿಂದ ತಲೆಬಾಗಬಹುದು. ಭಕ್ತರು ಭಗವಂತನಿಗೆ ತಮ್ಮನ್ನು ಒಪ್ಪಿಸಿಕೊಳ್ಳಲು ಸಾಷ್ಟಾಂಗ ಮಾಡುತ್ತ ಶರಣಾಗುವುದನ್ನು ನೋಡಿದಾಗ ನಮಗೆ ಶರಣಾಗತಿ…
-
ಭಕ್ತವತ್ಸಲ ಜಗನ್ನಾಥ

ಅದು 15ನೇ ಶತಮಾನ. ಆಗ ಜಗನ್ನಾಥ ಪುರಿಯ ಆಸುಪಾಸಿನ ಪ್ರದೇಶದಲ್ಲಿ ಭೀಕರ ಬರಗಾಲ. ಬರಗಾಲ ಎಷ್ಟೊಂದು ತೀವ್ರವಾಗಿತ್ತೆಂದರೆ…
-
ಕಳ್ಳರಲ್ಲಿ ನೈತಿಕತೆ!

ಇಲ್ಲಿ ಕಳ್ಳರ ತಂಡದ ಕತೆ ಇದೆ. ಈ ಕಳ್ಳರು ಅನೇಕ ಮನೆಗಳಲ್ಲಿ ವಸ್ತುಗಳನ್ನು ಕಳವು ಮಾಡಿದರು. ಅದನ್ನು ಹಂಚಿಕೊಳ್ಳಲು ಊರಿನ ಆಚೆಗೆ ಹೋದರು. ಆಗ ಒಬ್ಬ ಕಳ್ಳ, “ಯಾರಿಗೂ ಮೋಸವಾಗದಂತೆ ನೈತಿಕವಾಗಿ ಇದನ್ನು ಹಂಚಬೇಕು” ಎಂದ. ಅದು ಕದ್ದ ಆಸ್ತಿ. ಇದರಲ್ಲಿ ನೈತಿಕತೆ ಎಲ್ಲಿ ಬಂತು? ಆದರೆ ಹಂಚಿಕೊಳ್ಳುವಾಗ ಮಾತ್ರ ಅವರು ನೈತಿಕತೆ ಕುರಿತು ಯೋಚಿಸುತ್ತಿದ್ದಾರೆ. ಮೂಲ ತತ್ತ್ವವೇ ಅನೈತಿಕತೆ. ನೈತಿಕತೆಯನ್ನು ಕಾಣುವುದೆಲ್ಲಿ? ಅದೇ ರೀತಿ, ವೈದಿಕ ಆದೇಶದ ಈಶಾವಾಸ್ಯಂ ಇದಂ ಸರ್ವಂ-ಎಲ್ಲವೂ ದೇವೋತ್ತಮ ಪರಮ ಪುರುಷನಿಗೆ…
