-
ಶ್ರೀ ರಾಧಾ ರಮಣ ದೇವ ಜೀ

ಶ್ರೀಲ ಗೋಪಾಲಭಟ್ಟ ಗೋಸ್ವಾಮಿಯವರು ಶ್ರೀಲ ಚೈತನ್ಯ ಮಹಾಪ್ರಭುಗಳ ಪ್ರಮುಖ ಶಿಷ್ಯರಲ್ಲೊಬ್ಬರು. ಬಾಲ್ಯದಲ್ಲಿಯೇ ಮಹಾಪ್ರಭುಗಳೆಡೆಗೆ ಆಕರ್ಷಿತರಾಗಿ ಅವರ…
-
ಕ್ರಿಯಾಶೀಲ ಯೋಗ

ಈಗ ಜನಸಾಮಾನ್ಯರ ನಡುವೆ ಪ್ರಚಲಿತವಿರುವ ‘ಯೋಗ’ ನಿಜವಾದುದಲ್ಲ. ಈ ಕಾಲದಲ್ಲಿ ಅದನ್ನು ಸಾಧಿಸಲು ಯಾರಿಗೂ ಸಾಧ್ಯವಿಲ್ಲ…
-
ಜಯಾನಂದ ಪ್ರಭು

ನೀವು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ವಿವರಿಸಿರುವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ;…
-
ವಿಶ್ವವನ್ನು ತುಂಬಿದ ದಕ್ಷ ಸೃಷ್ಟಿ

ದಕ್ಷನು ಅಸಿಕ್ನೀಯಲ್ಲಿ ಅರುವತ್ತು ಹೆಣ್ಣು ಮಕ್ಕಳನ್ನು ಪಡೆದ. ಅವರನ್ನು ಯೋಗ್ಯರಾದವರಿಗೆ ವಿವಾಹ ಮಾಡಿಸಿಕೊಟ್ಟ. ಕನ್ಯೆಯರ ಪ್ರಜಾಸಂತಾನಗಳಿಂದ…
-
ಶ್ರೀಲ ವೃಂದಾವನದಾಸ ಠಾಕುರ

ಶ್ರೀ ಚೈತನ್ಯ ಮಹಾಪ್ರಭುಗಳು ಉಂಡು ಉಳಿದದ್ದನ್ನು ತಾನು ತಿನ್ನಬೇಕೆಂದು ನಾಲ್ಕು ವರ್ಷದ ಬಾಲಕಿ ಹಟ ಹಿಡಿದಿದ್ದಳು. ಆಕೆಯ ಚಿಕ್ಕಪ್ಪ ಶ್ರೀವಾಸ ಠಾಕುರರು ಆಕೆಯನ್ನು…
-
ಜೀವ-ನೈಜ ಮತ್ತು ಕೃತಕ

ಜೀವ ಎಂದರೆ ಮತ್ತೇನಲ್ಲ ಅದೊಂದು ಜೀವ ರಾಸಾಯನಿಕ ಪ್ರಕ್ರಿಯೆ ಅಷ್ಟೆ’ ಎಂದು ತುಂಬ ವರ್ಷಗಳಿಂದ ವಿಜ್ಞಾನಿಗಳು ಹೇಳುತ್ತ ಬಂದಿದ್ದಾರೆ…
-
ದಕ್ಷನ ವಂಶಾವಳಿ-1

ಚಾಕ್ಷುಷ ಮನ್ವಂತರ ಆರಂಭವಾಗಿತ್ತು. ನೂತನ ಸೃಷ್ಟಿ ಆರಂಭವಾಗಬೇಕಿತ್ತು. ಆದರೆ ಭೂಮಿಯೆಲ್ಲವೂ ಮರಗಳಿಂದ ಆವೃತವಾಗಿತ್ತು! ಏಕೆ?!…
-
ಭಗವಂತನ ಚಿತ್ರವನ್ನು ಅರಿಯುವುದು

ವರದಿಗಾರ 3 : ಪರಮ ಪೂಜ್ಯರೇ, ನಾನು ಓದಿರುವ ಅನೇಕ ಶಾಸ್ತ್ರಗಳಲ್ಲಿ ಜೀವ ಉಸಿರಿನ ಬಗ್ಗೆ ಆಧಾರವಿದೆ. ಅವರು ಹೇಳುತ್ತಾರೆ…
-
ಭಗವಂತನ ನಾಮದಲ್ಲಿರುವ ವಿಶೇಷವೇನು?

ಬೈಬಲ್, ಕುರಾನ್ ಸೇರಿದಂತೆ ಪ್ರಪಂಚದಲ್ಲಿರುವ ಎಲ್ಲ ಧರ್ಮಗ್ರಂಥಗಳು ಭಗವಂತನ ನಾಮವನ್ನು ವೈಭವೀಕರಿಸುತ್ತವೆ…
-
ಒಂದು ಆಧ್ಯಾತ್ಮಿಕ ಒಳನೋಟ

ಕಳೆದ ಸಂಚಿಕೆಯಲ್ಲಿ ಆಯುರ್ವೇದದ ಹುಟ್ಟು ಮತ್ತು ಉದ್ದೇಶಗಳ ಬಗ್ಗೆ ಹೇಳಲಾಗಿತ್ತು. ಆಧ್ಯಾತ್ಮಿಕ್ ಜೀವನದ ಉನ್ನತಿಗೆ ದೇಹಾರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವ…
