ಲೇಖನಗಳು


  • ಯಾರಿಗೂ ಬೇಡದ ಸಾವು

    ಯಾರಿಗೂ ಬೇಡದ ಸಾವು

    – ಸುನಿಧಿ ಇತ್ತೀಚೆಗೊಂದು ದಿನ ಸಂಜೆ ಟಿವಿಯಲ್ಲಿ ವಾರ್ತೆ ವೀಕ್ಷಿಸುತ್ತಿದ್ದೆ. ಮುಂಬಯಿಯಲ್ಲಿ ಬಾಂಬ್‌ ಸ್ಫೋಟಿಸಿ 50 ಮಂದಿ ಬಲಿ, ಸಾಲಬಾಧೆ ತಾಳದೇ ಒಂಬತ್ತು ರೈತರ ಆತ್ಮಹತ್ಯೆ, ಕೋಲಾರ ಬಳಿ ಟ್ರಾಕ್ಟರ್ ಅಪಘಾತಕ್ಕೀಡಾಗಿ ನಾಲ್ವರು ಸಾವು, ಇಸ್ರೇಲ್-ಪ್ಯಾಲಸ್ಟೀನ್ ಕಾಳಗ, ಸಾಹಿತಿ- ವಿಚಾರವಾದಿ ಎ.ಎನ್. ಮೂರ್ತಿರಾಯರಿಗೆ ಶ್ರದ್ಧಾಂಜಲಿ….. ಒ೦ದು ತಾಸಿನ ಸುದ್ದಿ ತು೦ಬಾ ಬರೀ ಸಾವು, ಕೊಲೆ, ಆತ್ಮಹತ್ಯೆ, ಯುದ್ಧಗಳದ್ದೇ ವರದಿ. ಸಾವಿನ ಸುದ್ದಿಯನ್ನು ಅತಿರ೦ಜಿತವಾಗಿ ತೋರಿಸುವುದೆ೦ದರೆ ಈ ಮಾಧ್ಯಮದವರಿಗೆ ಅಷ್ಟೊಂದು ಖುಷಿಯೆ? ಅಥವಾ ನಾವೇ ಈ ಸಾವಿನ ಸುದ್ದಿಗಳಿಗೆ…


  • ವರವಾದ ಶಾಪ, ಪರೀಕ್ಷಿತನ ಕಥೆ

    ವರವಾದ ಶಾಪ, ಪರೀಕ್ಷಿತನ ಕಥೆ

    ಡಾ. ಬಿ.ಆರ್‌.ಸುಹಾಸ್‌ ದುರ್ಗಮವಾದ ದಟ್ಟ ಅರಣ್ಯ, ಮಟಮಟ ಮಧ್ಯಾಹ್ನದ ಪ್ರಖರವಾದ ಬಿಸಿಲು ಕೆಂಡದಂತೆ ಸುಡುತ್ತಿತ್ತು. ನೀರಿನ ಮುಖ ಕಾಣದ ಹೂಬಳ್ಳಿಗಳು ಸೊರಗಿ ಶುಷ್ಕವಾಗಿದ್ದವು. ದಾಹದಿ೦ದ ನಿತ್ರಾಣಗೊಂಡಿದ್ದ ಪಶುಪಕ್ಷಿಗಳು ಜಲಾಶಯಗಳನ್ನರಸುತ್ತಾ ದೂರ ಸಾಗಿದ್ದವು. ಎಲ್ಲೆಲ್ಲೂ ಸ್ಮಶಾನ ಮೌನ, ಮಹಾರಾಜನೊಬ್ಬ ಇ೦ಥ ಸಂದರ್ಭದಲ್ಲಿ ಏಕಾಂಗಿಯಾಗಿ ಬಿಲ್ಲುಬಾಣಗಳೊಂದಿಗೆ ಕುದುರೆಯನ್ನೇರಿ ಬೇಟೆಯನ್ನರಸಿ ಸಾಗಿದ್ದ. ಬೆಳಗಿನಿಂದಲೂ ಮೃಗಗಳನ್ನು ಹುಡುಕುತ್ತಾ ಅಲೆದಾಡಿ ಹಸಿವು, ಬಾಯಾರಿಕೆಗಳಿಂದ ಬಳಲಿ ಬೆಂಡಾಗಿದ್ದ. ಎಲ್ಲಿಯಾದರೂ ನೀರು ಸಿಗುವುದೇ ಎಂದು ಹುಡುಕಿದ. ಆಗ ಅವನಿಗೆ ಒ೦ದು ಋಷ್ಯಾಶ್ರಮ ಗೋಚರಿಸಿತು. ಆಶ್ರಮದಲ್ಲಿ ನೀರು ಸಿಗಬಹುದೆಂಬ…


  • ಶ್ರೀಲ ಭಕ್ತಿ ವಿನೋದ ಠಾಕೂರ

    ಶ್ರೀಲ ಭಕ್ತಿ ವಿನೋದ ಠಾಕೂರ

     -ಧನಂಜಯ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಳದ ಸಂಶೋಧನೆ, ಅಲ್ಲೊಂದು ಭವ್ಯ ಮಂದಿರ ನಿರ್ಮಾಣ, ಕೃಷ್ಣ ಪ್ರಜ್ಞಾ ಆಂದೋಲನಕ್ಕೆ ಹೊಸ ಸ್ವರೂಪ ಚೈತನ್ಯ ವೇದಾ೦ತ ಸೂತ್ರ, ಕಲ್ಯಾಣ ಕಲ್ಪತರು ಸುಮಾರು 150 ಗ್ರಂಥಗಳ ರಚನೆ ಇತ್ಯಾದಿ ಶ್ರೀಲ ಭಕ್ತಿ ವಿನೋದ ಠಾಕೂರರ ಸಾಧನೆ. ಇವರು ಶ್ರೀಲ ಪ್ರಭುಪಾದರ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರ ತಂದೆ. ಶ್ರೀ ಚೈತನ್ಯ ಮಹಾಪ್ರಭುಗಳು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಅವತಾರ. ಅವರು ಜನ್ಮತಳೆದ ಸ್ಥಳ ನವದ್ವೀಪ, ಈ ಕ್ಷೇತ್ರ ಎಲ್ಲಿದೆ ಎಂಬ ಬಗ್ಗೆಯೇ…


  • ಹರೇ ಕೃಷ್ಣ ಮಹಾಮಂತ್ರ

    ಹರೇ ಕೃಷ್ಣ ಮಹಾಮಂತ್ರ

    – ಕೃಷ್ಣದಾಸ ಪ್ರತಿಯೊಬ್ಬ ಜೀವಿಯೂ ಪರಮ ಪುರುಷನೊಡನೆ ಆಪ್ತ ಸಂಬಂಧವನ್ನು ಹೊಂದಿದ್ದಾನೆ. ಆ ಸಂಬಂಧವೇ ಜೀವಿಯ ಮೂಲ ಸ್ವರೂಪ. ಈಗ ಅದನ್ನು ಮರೆತು ದೇಹ, ಕುಟು೦ಬ, ಜಾತಿ ಮೊದಲಾದ ಉಪಾಧಿಗಳೊಡನೆ ಗುರುತಿಸಿಕೊಂಡು ನರಳುತ್ತಿದ್ದಾನೆ. ಕನ್ನಡಿಯ ಮೇಲೆ ಕಲ್ಮಶವಿದ್ದಾಗ ಹೇಗೆ ಪ್ರತಿಬಿಂಬವು ಕಾಣುವುದಿಲ್ಲವೋ ಹಾಗೆಯೇ ಈ ಉಪಾಧಿಗಳು ನಮ್ಮ ಮೂಲ ಸ್ವರೂಪವನ್ನು ಮರೆಯುವಂತೆ ಮಾಡುತ್ತವೆ. ಕಲ್ಮಶವನ್ನು ಅನಾವರಣ ಮಾಡಿ ಐಹಿಕ ವರ್ತುಲದಿಂದ ಮುಕ್ತಗೊಳಿಸಿ ನಮ್ಮ ಮೂಲ ಸ್ವರೂಪ – ಧರ್ಮದಲ್ಲಿ ನೆಲೆಗೊಳಿಸುವುದೇ ವೇದ ಪುರಾಣಗಳ ಉದ್ದೇಶ. ಆ ಮೂಲ…


  • ದೇವರಿದ್ದಾನೆಯೇ?

    ದೇವರಿದ್ದಾನೆಯೇ?

    ಬೆಳಗ್ಗೆ ಒಂಬತ್ತು ಗಂಟೆ, ರಮೇಶ ಮತ್ತು ಸತೀಶ ಲಗುಬಗನೆಯಿಂದ ತಮ್ಮ ಇಂಜಿನಿಯರಿಂಗ್‌ ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜಿಗೆ ಹೋಗಲು ಸಾರ್ವಜನಿಕ ಬಸ್‌ ನಿಲ್ದಾಣಕ್ಕೆ ಅವರ ಪಯಣ ನಡೆದಿತ್ತು. ರಮೇಶ ಹೇಳಿದ “ಸತೀ, ದೇವರು ಪುಸ್ತಕ ಓದಿದ್ದೀಯಾ? ದೇವರಿಲ್ಲ ಪ್ರೊ.ಎ.ಎನ್‌.ಮೂರ್ತಿರಾಯರು ಅವರು ಬಹು ಸುಂದರವಾಗಿ ತೋರಿಸಿದ್ದಾರೆ. ನಾನು ಅಷ್ಟೇ ದೇವರಿರುವನು ಎಂದು ನಂಬುವುದಿಲ್ಲ. ಅದೊಂದು ಬರಿಯ ಮೂಢನಂಬಿಕೆ. ದೇವರು ಒಂದು ಭಾರಿ ಉತ್ಪ್ರೇಕ್ಷಿತ ಕಲ್ಪನೆಯಷ್ಟೆ” ಸತೀಶನಿಗೆ ಈ ಮಾತುಗಳು ಹಿಡಿಸಲಿಲ್ಲ. ಅವನೆಂದ “ನೀನು ವಾಸುದೇವ ಕಾರಂತರ “ದೇವರಿದ್ದಾನೆ” ಅಥವಾ ಡಿ.ವಿ.ಜಿ.…


  • ಶ್ರೀ ಅದ್ವೈತ ಆಚಾರ್ಯರ ವೈಭವಗಳು

    ಶ್ರೀ ಅದ್ವೈತ ಆಚಾರ್ಯರ ವೈಭವಗಳು

    – ಶ್ರೀ ಅದ್ವೈತ ಆಚಾರ್ಯರು ಮಹಾವಿಷ್ಣುವಿನ ಅವತಾರಿ. ಶ್ರೀಹರಿಯಿಂದ ಭಿನ್ನವಲ್ಲದ್ದರಿಂದಲೇ ಅವರನ್ನು “ಅದ್ವೈತ” ಎಂದೂ, ಲೋಕಕ್ಕೆ ಭಕ್ತಿಯ ಪಂಥವನ್ನು ಸಾರಿದ್ದರಿಂದ ‘ಆಚಾರ್ಯ’ ಎ೦ದೂ ಕರೆಯುತ್ತಾರೆ. ಈ ಎರಡೂ ಹೆಸರುಗಳಿಂದ ಅವರು ಅದ್ವೈತಾಚಾರ್ಯರೆಂದು ಪ್ರಸಿದ್ಧರಾದರು. ಮಾಯಶಕ್ತಿಯಿ೦ದ ಸೃಷ್ಟಿಯ ರಚನೆಯನ್ನು ಮಾಡುವುದು ಅವರ ಕೆಲಸ. ತಮ್ಮ ಲೀಲೆಗಳಲ್ಲಿ ಅವರು ಅನೇಕ ಬ್ರಹ್ಮಾಂಡಗಳನ್ನು ಸೃಷ್ಟಿಸಿದ್ದಾರೆ ಮತ್ತು ತಮ್ಮ ಇಚ್ಛೆಯಂತೆ ಅನೇಕ ರೂಪ ಧಾರಣೆ ಮಾಡಿ ಪ್ರಕಟವಾಗಿದ್ದಾರೆ. ನಾಸ್ತಿಕ ಸಾಂಖ್ಯ ತತ್ತ್ವಶಾಸ್ತ್ರದಲ್ಲಿ ಈ ಜಗತ್ತು ಜಡವಸ್ತುವಿನಿಂದಲೇ ನಿರ್ಮಾಣವಾಗುತ್ತದೆ ಎಂಬ ಪ್ರತಿಪಾದನೆ ಇದೆ. ಆದರೆ…


  • ಭಾಗವತೊತ್ತಮ ಭಕ್ತ ಪ್ರಹ್ಲಾದ

    ಭಾಗವತೊತ್ತಮ ಭಕ್ತ ಪ್ರಹ್ಲಾದ

    -ಈಶ್ವರ ಚಂದ್ರ ಕೃತಯುಗದಲ್ಲಿ ಒಮ್ಮೆ ಬ್ರಹ್ಮನ ಪುತ್ರರಾದ ಸನಕ, ಸನಂದನ, ಸನಾತನ ಮತ್ತು ಸನತ್‌ ಕುಮಾರರು ತ್ರಿಲೋಕ ಸಂಚಾರ ಮಾಡುತ್ತಾ ವೈಕುಂಠ ಲೋಕಕ್ಕೆ ಬಂದರು. ಎಳೆಯ ಬಾಲಕರಂತೆ ತೋರುತ್ತಾ ನಗ್ನರಾಗಿದ್ದ ಅವರನ್ನು ಸಾಧಾರಣ ಮಕ್ಕಳೆಂದು ಭಾವಿಸಿ, ವೈಕುಂಠದ ದ್ವಾರಪಾಲಕರಾಗಿದ್ದ  ಜಯ ವಿಜಯರು ಬಾಗಿಲಲ್ಲೇ ತಡೆದರು. ಇದರಿಂದ ಕೋಪಗೊಂಡ ಆ ಮುನಿಗಳು ಭೂಲೋಕದಲ್ಲಿ ಅಸುರರಾಗಿ ಜನಿಸುವಂತೆ ಅವರಿಗೆ ಶಾಪಕೊಟ್ಟರು. ಮರು  ಕ್ಷಣದಲ್ಲಿ ಜಯ ವಿಜಯರು ಭೂಲೋಕಕ್ಕೆ ಬೀಳಲಾರಂಭಿಸಿದರು. ಆಗ ಅವರ ವಿಷಯದಲ್ಲಿ ಕರುಣೆ ತೋರಿದ ಮುನಿಗಳು, ಮೂರು ಜನ್ಮಗಳಲ್ಲಿ…


  • ಸಮುದ್ರ ಮಂಥನ

    ಸಮುದ್ರ ಮಂಥನ

    -ಡಾ.ಪಿ.ಎಸ್‌.ರಾಮಾನುಜಂ ಅದು ಚಾಕ್ಷುಷ ಮನ್ವಂತರ. ಆ ಮನ್ವಂತರದಲ್ಲಿ ವೈರಾಜನ ಪತ್ನಿಯಾದ ಸಂಭೂತಿಯಲ್ಲಿ ಅಜಿತನೆಂಬ ಹೆಸರಿನಲ್ಲಿ ಭಗವಂತನ ಅಂಶಾವತಾರವಾಗಿತ್ತು. ಈ ಅಜಿತಮೂರ್ತಿಯೇ ಮಂದರ ಪರ್ವತವನ್ನು ಬೆನ್ನಮೇಲೆ ಧರಿಸಿ ದೇವತೆಗಳಿಗೆ ಅಮೃತಮಂಥನದಲ್ಲಿ ನೆರವಾದದ್ದು. ಆಗಲೇ ವಿಶ್ವದ ನೀಹಾರಿಕೆಯೊಂದರಲ್ಲಿ ಮಂಥನವಾಗಿ ಆಸುರೀ ಶಕ್ತಿಗಳ ಪತನವಾಗಿ ದೈವೀಶಕ್ತಿಯು ಅಮೃತವಾದದ್ದು. ಕಾಲಾಹಲ ಹುಟ್ಟಿದ್ದೂ ಆಗಲೇ. ಅಮೃತ ಹುಟ್ಟಿದ್ದೂ ಆಗಲೇ. ಅದು ಜೀವನದ ಹಗಲುರಾತ್ರಿಗಳ ಸಮ್ಮಿಳನ. ದೇವಾಸುರರ ನಡುವೆ ಸತತವಾಗಿ ಘೋರಸಂಗ್ರಾಮವು ನಡೆದಿತ್ತು. ಅದರಲ್ಲಿ ಅಸುರರ ಕೈಯೇ ಮೇಲಾಗಿತ್ತು. ಅಸುರರಿಗೆ ಅಮೃತತ್ತ್ವ ಇನ್ನೂ ಬಂದಿರದ ಕಾಲ…


  • ಶ್ರೀ ಕೃಷ್ಣ ಜನ್ಮದ ಕಥೆ

    ಶ್ರೀ ಕೃಷ್ಣ ಜನ್ಮದ ಕಥೆ

    ಐದು ಸಾವಿರ ವರ್ಷಗಳ ಹಿಂದೆ ಬ್ರಹ್ಮಾಂಡವು ಕತ್ತಲಿನಲ್ಲಿ ಮುಳುಗಿತ್ತು.  ದುಷ್ಟ ರಾಜರು ದುರಾಸೆ ಮತ್ತು ಕ್ರೂರತನದಿಂದ ರಾಜ್ಯವಾಳುತ್ತಿದ್ದರು. ನ್ಯಾಯ ಎನ್ನುವುದೇ ಮರೆತುಹೋಗಿತ್ತು.  ಮುಗ್ಧ ಜನರ ನೋವಿನ ಕೂಗು ನಾಡಿನಾದ್ಯಾಂತ ಮರುಧ್ವನಿಸುತ್ತಿತ್ತು. ಭೂತಾಯಿಗೆ ಸಾಕು ಸಾಕಾಯಿತು. ಇನ್ನು ತಡೆದುಕೊಳ್ಳುವುದು ಸಾಧ್ಯವಾಗದಾಯಿತು. ರಾಕ್ಷಸೀ ರಾಜರ ಅಸಂಖ್ಯ ದೌಜರ್ನ್ಯಗಳಿಂದ ಭೂಭಾರ ಹೆಚ್ಚಾಯಿತು. ಅದನ್ನು ಇಳಿಸುವುದೆಂತು? ಭೂತಾಯಿ ಗೋವಿನ ರೂಪ ಪಡೆದುಕೊಂಡಳು. ಕಣ್ಣೀರಿಡುತ್ತಾ ಅವಳು ಸೃಷ್ಟಿಕರ್ತ‌ ಬ್ರಹ್ಮನ ಬಳಿಗೆ ಬಂದಳು. ಸಂಕಷ್ಟಗಳ ನಿವಾರಣೆಗೆ ಪರಿಹಾರ ಕೋರಿದಳು.


  • ಶ್ರೀಲ ಭಕ್ತಿವಿನೋದ ಠಾಕೂರ

    ಶ್ರೀಲ ಭಕ್ತಿವಿನೋದ ಠಾಕೂರ

    ಶ್ರೀಲ ಭಕ್ತಿವಿನೋದರು ಶ್ರೀಲ ಪ್ರಭುಪಾದರ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರ ತಂದೆ. ಅವರ ಜೀವನದ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.