-
ಶ್ರೀ ಚೈತನ್ಯ ಮಹಾಪ್ರಭು

ಭಗವತ್ಪ್ರೇಮದ ಪ್ರವರ್ತಕರೂ ಭಗವಂತನ ನಾಮದ ಸಂಕೀರ್ತನೆಯ ಜನಕರೂ ಆದ ಶ್ರೀ ಚೈತನ್ಯ ಮಹಾಪ್ರಭುಗಳ ಯಶೋಗಾಥೆಯತ್ತ ಒಂದು ಪಕ್ಷಿನೋಟ…
-
ಶ್ರೀಲ ಗೌರ ಕಿಶೋರ ದಾಸ ಬಾಬಾಜಿ ಮಹಾರಾಜ

ಸ್ವಲ್ಪ ಬಾಗಿದ ಬೆನ್ನು, ಕೃಶವಾದ ಶರೀರ.ವ್ರಜ ಪ್ರದೇಶದ ಹಳ್ಳಿಗಳಲ್ಲಿ ತಿರುಗಾಡುತ್ತಾ, ‘ಮಧುಕರ’ ವೃತ್ತಿಯ ಪರಿಪಾಲನೆ ಸದಾ ಸರ್ವದಾ ಭಗವನ್ನಾಮದ ಸ್ಮರಣೆ…
-
ರಂತಿದೇವ

ಭಾರದ್ವಾಜರ ಮಗ ಮನ್ಯು ಮತ್ತು ಮನ್ಯುವಿನ ಮಕ್ಕಳು ಬೃಹತ್ ಕ್ಷತ್ರ, ಜಯ, ಮಹಾವೀರ್ಯ, ನರ ಮತ್ತು ಗಾರ್ಗ, ಈ ಐವರಲ್ಲಿ ನರನಿಗೆ ಸಂಕೃತಿ ಎಂಬ ಮಗನಿದ್ದನು…
-
ಆತ್ಮದರ್ಶನ

ಐದು ಸಾವಿರ ವರ್ಷಗಳಿಗೂ ಹಿಂದೆ, ಕುರುಕ್ಷೇತ್ರದ ರಣರಂಗದಲ್ಲಿ, ತನ್ನ ಸನ್ಮಾನ್ಯ ಮಿತ್ರ ಅರ್ಜುನ, ಬದುಕಿನ ಮೂಲಭೂತ ಸತ್ಯವೆನಿಸಿರುವ,..
-
ಉದ್ಯೋಗ ಹಾಗೂ ಸಂಸ್ಕೃತಿ

ಉದ್ಯೋಗ ಎಂದರೆ ಜೀವಿಕಾವೃತ್ತಿ. ವೈದಿಕ ಪರಂಪರೆಯ ಪ್ರಕಾರ ಜೀವಿಕಾವೃತ್ತಿಗೆ ಅನೇಕ ಮುಖಗಳಿವೆ. ಜನರ ಗುಣ ಹಾಗೂ ವೃತ್ತಿಗಳನ್ನು ಆಧಾರವಾಗಿಟ್ಟುಕೊಂಡು…
-
ವಿದ್ಯಾರ್ಥಿಗಳಿಗಾಗಿ ಗೀತಾ ಸಂದೇಶ

ಶ್ರೀಮದ್ ಭಗವದ್ಗೀತೆಯಲ್ಲಿ ಮನುಷ್ಯಜೀವನವನ್ನು ಶ್ರೀಮಂತಗೊಳಿಸುವ ಸಾರ್ಥಕಗೊಳಿಸುವ ಮಹೋನ್ನತ ವಿಚಾರಗಳ ಲಹರಿ ಹರಿದಿದೆ…
-
ಅಂತಿಮ ಜ್ಞಾನ

ಮಾನವ ಜೀವನದ ಉದ್ದೇಶ ಎಂದಿಗೂ ಇಂದ್ರಿಯ ತೃಪ್ತಿಯಲ್ಲಿ ಮಾನವ ಪರಮ ಸತ್ಯದ ಶೋಧನೆಗಷ್ಟೇ ಉದ್ದೇಶಿತನಾಗಿರುವುದರಿಂದ ಅವನು…
-
ಪರಮ ದೇವೋತ್ತಮ ಪುರುಷ ಶ್ರೀಕೃಷ್ಣನ ಲೀಲೆಗಳು

“ಕೃಷ್ಣನಿಲ್ಲದೆ ನನಗೆ ಮೂರು ಲೋಕವೂ ಶೂನ್ಯ” ಎಂದು ಚೈತನ್ಯ ಹೇಳಿದ್ದಾರೆ. ಆಚಾರ್ಯ ಶ್ರೀಲ ಪ್ರಭುಪಾದರು ಕೂಡ ಕೃಷ್ಣನ ಬಗೆಗೆ ಇದೆ ಸ್ತರದಲ್ಲಿ ಚಿಂತಿಸುತ್ತಿದ್ದರು…
-
ವಾಮನಾವತಾರ

ಶ್ರೀ ಹರಿಯು ವರಾಹ ರೂಪದಿಂದ, ಬಲಿ ಚಕ್ರವರ್ತಿಯ ಮುತ್ತಾತನ ತಮ್ಮನಾದ ಹಿರಣ್ಯಾಕ್ಷನನ್ನು ಸಂಹರಿಸಿದನೆಂದು ಪುರಾಣಗಳಲ್ಲಿ ಜ್ಞಾನಿಗಳು ವರ್ಣಿಸಿದ್ದಾರೆ…
-
ದೈವಪ್ರಜ್ಞೆಯನ್ನು ದೇವರೇ ಬೋಧಿಸುತ್ತಿದ್ದಾನೆ

ಪರಮ ಪೂಜ್ಯರೆ, ನೀವು ಹಾಗೂ ನಿಮ್ಮ ಅನುಯಾಯಿಗಳು ಭಗವಾನ್ ಚೈತನ್ಯರ ಹೆಜ್ಜೆ ಗುರುತುಗಳನ್ನು ಹಿಡಿದು ಸಾಗುತ್ತಿರುವುದಾಗಿ ಹೇಳುತ್ತೀರಿ…
