ಲೇಖನಗಳು


  • ಶೃಂಗಾರ ಗೀತೆ ಅಗ್ನೀಧ್ರನ ಕಥೆ

    ಶೃಂಗಾರ ಗೀತೆ ಅಗ್ನೀಧ್ರನ ಕಥೆ

    ಮಂದರಾಚಲದ ಆ ಸುಂದರ ಕಣಿವೆ ಬಹಳ ರಮಣೀಯತೆಯಿಂದ ಕೂಡಿತ್ತು. ಸುಂದರ ತರುಣಿಯರು ತಮ್ಮ ಪ್ರೇಮಿಗಳನ್ನು ಆಲಿಂಗಿಸುವ ಪರಿಯಲ್ಲಿ…


  • ದೇವರು – ಒಂದು ವಸ್ತುನಿಷ್ಠ ಸಂಗತಿಯೇ?

    ದೇವರು – ಒಂದು ವಸ್ತುನಿಷ್ಠ ಸಂಗತಿಯೇ?

    ದೇವರನ್ನು ನೋಡಬಹುದು, ಆದರೆ ಅಣುವನ್ನು ನೋಡಬೇಕಾದರೆ ಹೇಗೋ ಹಾಗೆ ಸಂಬಂಧಪಟ್ಟ ಮಾಹಿತಿಯನ್ನು ಅರ್ಥೈಸಲು ನಮಗೆ ತರಬೇತಿ…


  • ಆಳ್ವಾರರು

    ಆಳ್ವಾರರು

    ಆಳ್ವಾರ್ ಎನ್ನುವ ತಮಿಳು ಮಾತಿಗೆ “ಆಳವಾಗಿ ಮುಳುವಾಗಿರುವವರು” ಎಂದು ಅರ್ಥ. ಭಗವದನುಭವವೆಂಬ ಕಡಲಲ್ಲಿ ಮುಳುಗಿ ತಳವನ್ನು ಮುಟ್ಟಿದವರೆಂದು ವಿವರಣೆ…


  • ಜಯದೇವ

    ಜಯದೇವ

    ಗೀತ ಗೋವಿಂದದ ಹೆಸರು ಯಾರು ತಾನೇ ಕೇಳಿಲ್ಲ! ಭಾರತದ ಯಾವುದೇ ನಾಟ್ಯ ಪ್ರಕಾರದ, ಯಾವುದೇ ತಂಡದ ಕಾರ್ಯಕ್ರಮವಿರಲಿ, ಅಲ್ಲಿ ಗೀತ ಗೋವಿಂದದ…


  • ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆ

    ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆ

    “ಈ ಯುಗದ ಎಲ್ಲ ಪತಿತ ಆತ್ಮಗಳನ್ನು ಮುಕ್ತಗೊಳಿಸುವುದೇ ನನ್ನ ಧ್ಯೇಯ” ಎಂದು ಶ್ರೀ ಚೈತನ್ಯ ಮಹಾಪ್ರಭು ಯೋಚಿಸಿ, ಅದನ್ನು ಸಾಕಾರಗೊಳಿಸಿದರು…


  • ಗೀತಾ ಸಾರ

    ಗೀತಾ ಸಾರ

    ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದರ ‘ಭಗವದ್ಗೀತಾ ಯಥಾರೂಪ’ ಪುಸ್ತಕ ಪ್ರಕಾಶನದ ಇತಿಹಾಸದಲ್ಲೇ ಹೊಸ ವಿಕ್ರಮ ಸಾಧಿಸಿದ ಕೃತಿ…


  • ಶ್ರೀಲ ವೇದವ್ಯಾಸರು

    ಶ್ರೀಲ ವೇದವ್ಯಾಸರು

    ವೇದವ್ಯಾಸರು ಓರ್ವ ಸಶಕ್ತ ಆತ್ಮವಾಗಿದ್ದು, ಬರಹರೂಪದಲ್ಲಿ ವೇದ ಜ್ಞಾನ, ವಿವೇಕ ಮತ್ತು ಇತಿಹಾಸವನ್ನು ಈ ಲೋಕಕ್ಕೆ ಪ್ರಸ್ತುತ ಪಡಿಸಿದ ಶಕ್ತ್ಯಾವೇಶ ಅವತಾರರು…


  • ಕೃಷ್ಣನ ಕೊಳಲಿನ ಕರೆ

    ಕೃಷ್ಣನ ಕೊಳಲಿನ ಕರೆ

    ಇದು ಎಂತಹ ಸುಂದರ ಉಪಮೆ! ಶ್ರೀಕೃಷ್ಣನ ಕೈಯಲ್ಲಿರುವ ಕೊಳಲು ನಾವಾಗಬೇಕು. ಹಾಗಾದರೆ ಈ ಕೊಳಲಿನ ಮಹಿಮೆಯಾದರೂ ಏನು?


  • ಶ್ರೀಲ ರಘುನಾಥ ಭಟ್ಟ ಗೋಸ್ವಾಮಿ

    ಶ್ರೀಲ ರಘುನಾಥ ಭಟ್ಟ ಗೋಸ್ವಾಮಿ

    ಪ್ರಭುಗಳು ಉತ್ತರಿಸಿದರು, ”ಅವರು ಕೃಷ್ಣನ ಪುಣ್ಯ ಪದ್ಮ ಪಾದಗಳಲ್ಲಿ ಅಪಚಾರ ಮಾಡುತ್ತಿರುವುದರಿಂದ ಅವರ ಮುಖವಾಣಿಯಿಂದೆಂದೂ ಕೃಷ್ಣ ಎಂಬ ಪವಿತ್ರ…


  • ನಾಮ ಸಂಕೀರ್ತನೆಗೆ ಜಯ

    ನಾಮ ಸಂಕೀರ್ತನೆಗೆ ಜಯ

    ಒಮ್ಮೆ ಶ್ರೀ ಕೃಷ್ಣನು ತನ್ನ ರಮಣಿ ರುಕ್ಕಿಣಿಯೊಡನೆ ಪಗಡೆಯಾಟವನ್ನಾಡುತ್ತಿದ್ದನು. ಆಟದಲ್ಲಿ ಸೋತವರು ಗೆದ್ದವರ ಆಸೆಯನ್ನು ಪೂರೈಸಬೇಕೆಂದು…