-
ಅವರೊಬ್ಬ ಸದ್ಗುರು ಹಾಗೂ ನಿಜ ಆಧ್ಯಾತ್ಮಿಕ ನಾಯಕ

ಇದು ಸರಿಸುಮಾರು 68 ಅಥವಾ 69ರ ವರ್ಷ ಇರಬೇಕು. ನನ್ನ ಅನೇಕ ಸ್ನೇಹಿತರು, ಅದರಲ್ಲೂ ನನ್ನ ಭಾವ ಶ್ರೀ ವಿನಯ್ ದುಬೆಯವರು ಶ್ರೀಲ ಪ್ರಭುಪಾದರ ಬಗ್ಗೆ ಹೇಳಿದರು…
-
ಶ್ರಿ ನಿತ್ಯಾನಂದ ಪ್ರಭು

ಐಹಿಕ ಜಗತ್ತಿನ ಕತ್ತಲೆಯನ್ನು ಹೋಗಲಾಡಿಸಲು ಶ್ರೀ ಚೈತನ್ಯ ಮಹಾಪ್ರಭು ಅವತರಿಸಿ ಸೂರ್ಯನಂತೆ ಬೆಳಗಿದರು. ಕೃಷ್ಣ ಪ್ರೇಮವನ್ನು ಎಲ್ಲೆಡೆಯೂ ಹರಡಿದರು.
-
ಕೃಷ್ಣಪ್ರಜ್ಞೆ: ಅನುಪಮ ಉಡುಗೊರೆ

ಕೃಷ್ಣಪ್ರಜ್ಞೆ ಎಂದರೆ ನಮ್ಮ ಮನಸ್ಸಿಗೆ ತತ್ಕ್ಷಣ ಬರುವುದು ಮಹಾಭಾರತದ ನೀಲಮೇಘಶ್ಯಾಮ. ಇನ್ನು ಕೆಲವರ ಅಂತಃಚಕ್ಷುವಿನಲ್ಲಿ ಭಗವದ್ಗೀತೆಯ…
-
ದೂರದರ್ಶನ ಸಂದರ್ಶನ

ಸಂದರ್ಶಕ: ಸಕಲ ವೈದಿಕ ಸಾಹಿತ್ಯ ಗ್ರಂಥಗಳು ಹಾಗೂ ಗುರುಶಿಷ್ಯ ಪರಂಪರೆಯ ಎಲ್ಲ ಮಹಾನ್ ಸಂತರು ದೃಢಪಡಿಸಿರುವಂತೆ ಅವನಿಗೆ (ಕೃಷ್ಣನಿಗೆ) ನಿರಂತರತೆ…
-
ಜಿಂಕೆಯಾದ ಮಹಾರಾಜ

ಭೂಮಿಯು ಹಿಂದೆ ರಾಜ ನಾಭಿಯ ಆಡಳಿತದಲ್ಲಿ ಅಜನಾಭ ಎಂದು ಕರೆಯಲ್ಪಡುತ್ತಿತ್ತು. ಭರತ ಮಹಾರಾಜ ಈ ಭೂಮಿಯನ್ನು ಆಳಿದನಂತರ…
-
ವೇದಾಂತ ದರ್ಶನ

ಶ್ರೀ ಚೈತನ್ಯ ಪ್ರಭುಗಳು ಕೃಷ್ಣಭಕ್ತಿಯನ್ನು ಜನಗಳ ಹೃದಯದಲ್ಲಿ ತುಂಬಿ ಜನರ ಮನಸ್ಸು ಕೃಷ್ಣಪಜ್ಜೆಯಲ್ಲಿ ಲಯಿಸುವಂತೆ ಮಾಡಿದ ಸಂತಶ್ರೇಷ್ಠರು…
-
ನೀಚ ಸಂಸ್ಕೃತಿಯಲ್ಲಿ ಅತ್ಯುನ್ನತ ಆನಂದ

ಶಿಷ್ಯ : ”ಶ್ರೀಲ ಪ್ರಭುಪಾದರೆ, ಹಿಂದೆ ನಿಮ್ಮ ವೈದಿಕ ಸಂಸ್ಕೃತಿಯು ಭಾರತದಲ್ಲಿ ಬಹು ಭದ್ರವಾಗಿ ನೆಲೆಗೊಂಡಿತ್ತು…
-
ಪ್ರಹ್ಲಾದ ಮಹಾರಾಜರ ಪಾರಮಾರ್ಥಿಕ ಬೋಧನೆಗಳು

ದೇವರು ಇದ್ದಾನೆಯೇ?” ಎಂಬ ಪ್ರಶ್ನೆಗೆ ಮಹಾತ್ಮ ಗಾಂಧಿಯವರು ಉತ್ತರಿಸಿದ್ದು “ದೇವರು ಇದ್ದಾನೆ ಅಥವಾ ಇಲ್ಲ ಎನ್ನುವುದು ವ್ಯಕ್ತಿಯ ನಂಬಿಕೆಗೆ ಸೇರಿದ್ದು” ಎಂದು…
-
ಶ್ರೀಲ ಬಲದೇವ ವಿದ್ಯಾಭೂಷಣ

ಶ್ರೀಲ ಬಲದೇವ ವಿದ್ಯಾಭೂಷಣರು ಅತ್ಯಂತ ಪರಿತ್ಯಕ್ತರಾದ ಶುದ್ಧ ಭಕ್ತರು. ಅವರು ಹೆಸರು ಅಥವಾ ಖ್ಯಾತಿಗಾಗಿ ಎಳ್ಳಷ್ಟು ಆಶಿಸದ ಮಹಾನರು…
-
ಸಮದರ್ಶಿ

ಗೀತಾಭವನದ (ಗೀತಾ ಸೆಂಟರ್) ಆಹ್ವಾನದ ಮೇರೆಗೆ ಡಿಸೆಂಬರ್ 1970ರಲ್ಲಿ ಶ್ರೀಲ ಪ್ರಭುಪಾದರು ಹಾಗೂ ಭಕ್ತರ ಒಂದು ತಂಡ ಮಧ್ಯ ಪ್ರದೇಶದ ಇಂದೋರ್ಗೆ…
