-
41ನೇ ವರ್ಷದ ಶ್ರೀಕೃಷ್ಣ ಬಲರಾಮ ರಥ ಯಾತ್ರೆ

-
ಧರ್ಮ ಏಕೆ? ಏನು?

ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತಸ್ವಾಮಿ ಪ್ರಭುಪಾದ ವಿರಚಿತ ಧರ್ಮ ಏಕೆ? ಏನು? ಎಂಬ ಕೃತಿಯಲ್ಲಿ ಹದಿನಾರು ಶಿರೋನಾಮಗಳಿವೆ…
-
ಪರಿಪೂರ್ಣ ಪ್ರಶ್ನೆಗಳು-ಪರಿಪೂರ್ಣ ಉತ್ತರಗಳು

ಮನುಷ್ಯಜೀವಿ ಏನನ್ನೋ ಹುಡುಕುತ್ತಿರುವುದು ಎಲ್ಲರ ಅನುಭವದಲ್ಲಿದೆ. ಏನನ್ನು ಹುಡುಕುತ್ತಿದ್ದೇನೆ ಎಂದು ಕೂಡ ಮನುಷ್ಯನಿಗೆ ಗೊತ್ತಿಲ್ಲ.̤̤..
-
ಅಂತಿಮ ಜ್ಞಾನ

ಪಿಎಚ್ಡಿ, ಎಂ.ಡಿ ಅಥವಾ ಎಲ್.ಎಸ್.ಡಿ ಮುಂತಾದ ಪದವಿಗಳಿಂದ ಅಲಂಕೃತನಾದ “ಜ್ಞಾನವಂತ” ಮನುಷ್ಯನು, ತಾನೆಂದರೆ ಈ ದೇಹ ಎಂದು ಭಾವಿಸುತ್ತಾ…
-
ಪರಿಪೂರ್ಣತೆಯ ಪಥ

ಇದೊಂದು ಅಪೂರ್ವಗ್ರಂಥ. ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬ ಅಪೇಕ್ಷೆಯುಳ್ಳ ಎಲ್ಲರೂ ಅಗತ್ಯವಾಗಿ ಓದಬೇಕಾದ ಪುಸ್ತಕ…
-
ಮೂರ್ತಿ ಪೂಜೆ-ದೇವರ ಸ್ವರೂಪ

ಕೆಲವು ಕ್ರೈಸ್ತಪಾದ್ರಿಗಳು ಹೇಳುವಂತೆ ಬೈಬಲ್ನಲ್ಲಿ ವಿಗ್ರಹರಾಧನೆಯನ್ನು ಖಂಡಿಸಲಾಗಿದೆ. ವಿಗ್ರಹ ಪೂಜೆಯೇ ಮಹಾಪರಾಧ…
-
ನೀವು ನಿಮ್ಮ ದೇಹದ ಯಜಮಾನರೆ?

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಹಾಗೂ ಅವರ ಕೆಲವು ಶಿಷ್ಯರ ನಡುವೆ ಲಾಸ್ ಏಂಜಲೀಸ್ನಲ್ಲಿ ನಡೆದ ಸಂಭಾಷಣೆ…
-
ಮಹರ್ಷಿ ವಾಲ್ಮೀಕಿ

ಮಹಾತ್ಮರಾದ ಮಹರ್ಷಿ ವಾಲ್ಮೀಕಿಯವರು ರಾಮನ ಲೀಲೆಗಳನ್ನು ಸವಿವರವಾಗಿ ವರ್ಣಿಸಿದ್ದಾರೆ. ಅವರು ತಮ್ಮ ಹಿಂದಿನ ಜೀವನದಲ್ಲಿ ಒಬ್ಬ ಡಕಾಯಿತನಾಗಿ…
-
ಶ್ರೀ ಚೈತನ್ಯ ಮಹಾಪ್ರಭು

ಶ್ರೀ ಚೈತನ್ಯ ಮಹಾಪ್ರಭುಗಳು 1486ರಲ್ಲಿ ಪಶ್ಚಿಮ ಬಂಗಾಳದ ನವದ್ವೀಪದ ಜಗನ್ನಾಥಮಿಶ್ರ ಮತ್ತು ಶಚಿದೇವಿಯವರ ಪುತ್ರನಾಗಿ ಅವಿರ್ಭಾವ ಹೊಂದಿದರು…
-
ತುಳಸೀದೇವಿಯ ಪೂಜೆ

ಕೆಳ ಕಾಣುವ ಯಾದಿಯನ್ನು ಧರ್ಮಗ್ರಂಥಗಳಿಂದ ಹಾಗೂ ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದು ಪೋಣಿಸಿದುದಾಗಿದೆ…
