-
ಉಡುಪಿ ಪರ್ಯಾಯ ಪ್ರಶಸ್ತಿ
ಇಸ್ಕಾನ್ ಬೆಂಗಳೂರು ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ ಅವರಿಗೆ ಉಡುಪಿಯಲ್ಲಿ ನಡೆದ ಪರ್ಯಾಯ ಸಮಾರಂಭದಲ್ಲಿ ಪರ್ಯಾಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸ್ವಾಮೀಜಿ ಅವರ ಮಾತುಗಳಲ್ಲಿ… ನಮ್ಮ ಮಧು ಪಂಡಿತ ದಾಸರು ಈವತ್ತು ಬಹಳ ವಿಶೇಷವಾದಂತಹ ಸಾಧನೆಯನ್ನು ಮಾಡಿರುವವರು. ನಾವು ಅವರೂ 40 ವರ್ಷಗಳಿಂದ ವಿಶೇಷ ಸಂಪರ್ಕದಲ್ಲಿ ಇದ್ದೇವೆ. ಅವರು ಸಾಮಾನ್ಯ ಕಾರ್ಯಕರ್ತರಾಗಿ ನಮ್ಮ ಕಣ್ಣೆದುರಿಗೇ ಈವತ್ತು ಬಹಳ ದೊಡ್ಡದಾದಂತಹ ಕೃಷ್ಣನ ದೇವಸ್ಥಾನವನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಿರುವ ಅವರ ಸಾಧನೆ ಮತ್ತು ಸೇವೆಯನ್ನು ನೋಡಿ ನಾವೇ ಆಶ್ಚರ್ಯ…
-
ಶ್ರೀ ಶ್ರೀ ಕೃಷ್ಣ ಬಲರಾಮ ರಥಯಾತ್ರೆ
-
ವೈಕುಂಠ ಏಕಾದಶೀ 2023
ಹರೇಕೃಷ್ಣ ಗಿರಿ, ರಾಜಾಜಿನಗರ, ಬೆಂಗಳೂರು ವೈಕುಂಠ ಗಿರಿ, ವಸಂತಪುರ, ಬೆಂಗಳೂರು
-
ಶ್ರೀಲ ಪ್ರಭುಪಾದರ 46ನೇ ಪುಣ್ಯತಿಥಿ
ಇಸ್ಕಾನ್, ಹರೇ ಕೃಷ್ಣ ಗಿರಿ, ರಾಜಾಜಿನಗರ, ಬೆಂಗಳೂರು. ನವೆಂಬರ್ 17, 2023, ಶುಕ್ರವಾರ ಇಸ್ಕಾನ್, ವೈಕುಂಠ ಗಿರಿ, ವಸಂತಪುರ, ಬೆಂಗಳೂರು. ನವೆಂಬರ್ 17, 2023, ಶುಕ್ರವಾರ
-
ಗೋವರ್ಧನ ಪೂಜೆ
ಇಸ್ಕಾನ್ ಬೆಂಗಳೂರು, 14-11-2023
-
ಇಸ್ಕಾನ್ ಬಳ್ಳಾರಿಯಲ್ಲಿ ಜನ್ಮಾಷ್ಟಮಿ
ಕೃಷ್ಣೋತ್ಸವ, ಹೊಸಪೇಟೆ, 16ನೇ ಸೆಪ್ಟೆಂಬರ್ 2023
-
ರಾಧಾಷ್ಟಮಿ, ಇಸ್ಕಾನ್ ಬೆಂಗಳೂರು
-
ವ್ಯಾಸಪೂಜೆ, ಇಸ್ಕಾನ್ ಬೆಂಗಳೂರು
-
ಜನ್ಮಾಷ್ಟಮಿ, ಮೈಸೂರು
-
ವ್ಯಾಸಪೂಜೆ, ಮೈಸೂರು