ಸುದ್ದಿಮನೆ


  • ಉಯ್ಯಾಲೆ ಉತ್ಸವ

    ಉಯ್ಯಾಲೆ ಉತ್ಸವ

    ಶ್ರಾವಣ ಶುಕ್ಲ ಏಕಾದಶೀ ದಿನ ಪ್ರಾರಂಭಗೊಂಡು ಹುಣ್ಣಿಮೆ ತನಕ ಪ್ರತಿ ಸಂಜೆ ಬೇರೆ ಅಲಂಕಾರದಲ್ಲಿ ಶ್ರೀ ರಾಧಾ ಕೃಷ್ಣಚಂದ್ರ ಅವರು ಉಯ್ಯಾಲೆ ಸೇವೆ ಸ್ವೀಕರಿಸುತ್ತಾರೆ. ಮೂರನೆಯ ದಿನದ ದೃಶ್ಯಗಳು.


  • ವಾಟ್ಸಾಪ್ ಫಾಲೋ ಮಾಡಿ

    ವಾಟ್ಸಾಪ್ ಫಾಲೋ ಮಾಡಿ

    https://whatsapp.com/channel/0029VaAMPCsF1YlbYVlANk1g.


  • ವೈಕುಂಠ ಗಿರಿ ಬ್ರಹ್ಮೋತ್ಸವ

    ವೈಕುಂಠ ಗಿರಿ ಬ್ರಹ್ಮೋತ್ಸವ


  • ಇಸ್ಕಾನ್ ವೈಕುಂಠ ಗಿರಿ ಬ್ರಹ್ಮೋತ್ಸವ

    ಇಸ್ಕಾನ್ ವೈಕುಂಠ ಗಿರಿ ಬ್ರಹ್ಮೋತ್ಸವ


  • ಹನುಮದ್ ಜಯಂತಿ

    ಹನುಮದ್ ಜಯಂತಿ

    ಶನಿವಾರ 12 ಏಪ್ರಿಲ್ ರಂದು ಆಚರಿಸಲಾಯಿತು.


  • ಕೃಷ್ಣ ಬಲರಾಮ ರಥಯಾತ್ರೆ

    ಕೃಷ್ಣ ಬಲರಾಮ ರಥಯಾತ್ರೆ

    ಇಸ್ಕಾನ್‌ ಬೆಂಗಳೂರಿನ 40ನೆಯ ವಾರ್ಷಿಕ ರಥಯಾತ್ರೆ ವಿಜೃಂಭಣೆಯಿಂದ 19-1-2025 ರಂದು ನಡೆಯಿತು. ಕಾರ್ಯಕ್ರಮದ ಕೆಲ ದೃಶ್ಯಗಳು ಇಲ್ಲಿವೆ.


  • ವೈಕುಂಠ ಏಕಾದಶೀ ಅಭಿಷೇಕ

    ವೈಕುಂಠ ಏಕಾದಶೀ ಅಭಿಷೇಕ

    ವೈಕುಂಠ ಏಕಾದಶಿಯಂದು ನಸುಕಿನಲ್ಲಿ ದೇವರಿಗೆ ವಿಶೇಷ ಅಭಿಷೇಕ ಅರ್ಪಿಸಲಾಯಿತು. ಕೆಲ ದೃಶ್ಯಗಳು ನಿಮಗಾಗಿ ನೀಡಿದೆ.


  • ವೈಕುಂಠ ದ್ವಾರ ಅನಾವರಣ

    ವೈಕುಂಠ ದ್ವಾರ ಅನಾವರಣ

    ವೈಕುಂಠ ಏಕಾದಶಿಯಂದು ನಸುಕಿನಲ್ಲಿ ನಡೆಯುತ್ತಿರುವ ವೈಕುಂಠ ದ್ವಾರ ಅನಾವರಣ ಕಾರ್ಯಕ್ರಮ ವೀಕ್ಷಿಸಿ.


  • ಇಂದಿನ ದರ್ಶನ

    ಇಂದಿನ ದರ್ಶನ

    ಇಸ್ಕಾನ್‌ ದೇವಸ್ಥಾನ, ರಾಜಾಜಿನಗರ, ಬೆಂಗಳೂರು ಜನವರಿ 1, 2025 ಬುಧವಾರ


  • ಮಾಸಿಕ ರಜತ ಮಹೋತ್ಸವ 2024

    ಮಾಸಿಕ ರಜತ ಮಹೋತ್ಸವ 2024

    23 ಡಿಸೆಂಬರ್‌‍ 2024 ರಂದು, ರಾಜಾಜಿನಗರದ ಇಸ್ಕಾನ್‌‍ ಹರೇ ಕೃಷ್ಣ ಗಿರಿಯಲ್ಲಿ ಮಾಸಿಕ ರಜತ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಇದು ಶ್ರೀ ಶ್ರೀ ರಾಧಾ ಕೃಷ್ಣಚಂದ್ರರಿಗೆ 25ಕ್ಕೂ ಹೆಚ್ಚು ವರ್ಷಗಳ ಸಮರ್ಪಿತ ಸೇವೆಯನ್ನು ಗುರುತಿಸುತ್ತದೆ. ಈ ಸಂದರ್ಭದಲ್ಲಿ ನಡೆದ ವಾಹನೋತ್ಸವ, ಜೂಲನ್‌‍ ಉತ್ಸವ, ಪಲ್ಲಕ್ಕಿ ಉತ್ಸವದಂತಹ ಪವಿತ್ರ ಮತ್ತು ಸಂತೋಷದಾಯಕ ದೃಶ್ಯಗಳನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.