-
ಭಗವಾನ್ ಕೃಷ್ಣನ ಸೇವೆಯಲ್ಲಿ ಮುಕ್ತಿ

ಆತ್ಮ ಎಂದರೆ ಮನಸ್ಸು ಅಥವಾ ದೇಹ. ನಾವು ಮೂರು ಹಂತಗಳಲ್ಲಿ ಬದುಕುತ್ತಿದ್ದೇವೆ: ದೈಹಿಕ ಕಲ್ಪನೆಯ ಜೀವನ, ಮಾನಸಿಕ ಕಲ್ಪನೆಯ ಜೀವನ ಮತ್ತು ಆಧ್ಯಾತ್ಮಿಕ ಕಲ್ಪನೆಯ ಜೀವನ. ಯಾರು ಅಜ್ಞಾನದಲ್ಲಿರುತ್ತಾರೋ ಅವರು ದೈಹಿಕ ಕಲ್ಪನೆಯ ಜೀವನದ ಬಗ್ಗೆ ಯೋಚಿಸುತ್ತಾರೆ. ಯಾರು ಸ್ವಲ್ಪ ಪ್ರಗತಿಯನ್ನು ಹೊಂದಿದ್ದಾರೋ ಅವರು ಮಾನಸಿಕ ಅಥವಾ ಮನಃಶಾಸ್ತ್ರೀಯ ಕಲ್ಪನೆಯ ಜೀವನದ ಬಗ್ಗೆ ಯೋಚಿಸುತ್ತಾರೆ. ಮತ್ತೆ ಯಾರು ಇನ್ನೂ ಜಾಸ್ತಿ ಪ್ರಗತಿಯನ್ನು ಹೊಂದಿರುತ್ತಾರೋ ಅವರು ಆಧ್ಯಾತ್ಮಿಕ ಕಲ್ಪನೆಯ ಜೀವನದ ಬಗ್ಗೆ ಯೋಚಿಸುತ್ತಾರೆ. ಆಧ್ಯಾತ್ಮಿಕ ಕಲ್ಪನೆಯ ಜೀವನದ ಬಗ್ಗೆ…
-
ಕೃಷ್ಣನನ್ನು ಕೇಂದ್ರವಾಗಿರಿಸಿ

“ ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು – ಪಾರ್ಥ, ನನ್ನಲ್ಲಿ ಆಸಕ್ತವಾದ ಮನಸ್ಸಿನಿಂದ ನನ್ನನ್ನೊಳಗೊಂಡ ಸಂಪೂರ್ಣ ಪ್ರಜ್ಞೆಯಲ್ಲಿ ಯೋಗಾಭ್ಯಾಸವನ್ನು ಮಾಡುವುದರಿಂದ, ನೀನು ನನ್ನನ್ನು ಸಂಪೂರ್ಣವಾಗಿಯೂ, ಸಂಶಯವಿಲ್ಲದಂತೆಯೂ ತಿಳಿದುಕೊಳ್ಳಬಹುದು. ಅದು ಹೇಗೆ ಎನ್ನುವುದನ್ನು ಕೇಳು.” (ಭಗವದ್ಗೀತಾ – 7.1) ಈ ಶ್ಲೋಕವು ನಾವು ಪ್ರಕಟಿಸಿದ ಭಗವದ್ಗೀತಾ ಯಥಾರೂಪದ 7ನೇ ಅಧ್ಯಾಯದ್ದು. ಲೇಖಕರ ಸ್ವಂತ ತಾತ್ವಿಕ ವಿಚಾರಗಳನ್ನು ಒಳಗೊಂಡ ಭಗವದ್ಗೀತೆಯ ಅನೇಕ ಮುದ್ರಣಗಳಿವೆ. ಆದರೆ ನಾವು ಅಂತಹ ಭಗವದ್ಗೀತೆಯನ್ನು ಒಪ್ಪಿಕೊಳ್ಳುವುದಿಲ್ಲ…
-
ಶರೀರ ಮತ್ತು ಆತ್ಮಗಳ ಕರ್ತವ್ಯ

ಕೃಷ್ಣನು ಅರ್ಜುನನಿಗೆ ಬೋಧನೆ ಮಾಡುವಾಗ ಸಾಮಾನ್ಯ ಮನುಷ್ಯ ಮತ್ತು ಆತ್ಮಸಾಕ್ಷತ್ಕಾರಗೊಂಡವರ ಕರ್ತವ್ಯದ ಬಗ್ಗೆ ಒತ್ತು ಕೊಟ್ಟಿದ್ದಾನೆ. ಧರ್ಮಮಪಿ ಚಾವೇಕ್ಷ್ಯ ವಿಕಂಪಿತುಮ್ ಅರ್ಹಸಿ | ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋಽನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ || “ನೀನು ಕ್ಷತ್ರಿಯನಾಗಿ ಸ್ವಧರ್ಮವನ್ನು ಪರಿಗಣಿಸಿದಾಗ ಧರ್ಮಕ್ಕಾಗಿ ಹೋರಾಡುವುದಕ್ಕಿಂತ ಶ್ರೇಯಸ್ಕರವಾದ ಕಾರ್ಯ ಇನ್ನೊಂದಿಲ್ಲ ಎನ್ನುವುದನ್ನು ನೀನು ತಿಳಿದುಕೊಳ್ಳಬೇಕು. ಆದುದರಿಂದ ಹಿಂಜರಿಕೆಗೆ ಅವಕಾಶವೇ ಇಲ್ಲ.” (ಭಗವದ್ಗೀತಾ 2.31) ಸ್ವಧರ್ಮಮ್ ಸ್ವ ಎಂದರೆ ”ಸ್ವಂತ’ ಮತ್ತು ಧರ್ಮಮ್ ಎಂದರೆ ‘ವೃತ್ತಿ’ ಎಂದರ್ಥ…
-
ಅವಿವೇಕದಿಂದ ಪರಾಜಯ

‘ವ್ಯಕ್ತಿಯು ಜೀವನದ ಆಧ್ಯಾತ್ಮಿಕ ಮೌಲ್ಯಗಳನ್ನು ಕುರಿತು ಜಿಜ್ಞಾಸೆ ಮಾಡದವರೆಗೆ ಅವನು ವಿಫಲನಾಗುತ್ತಾನೆ. ಮತ್ತು ಅಜ್ಞಾನದಿಂದುಂಟಾದ ಕ್ಲೇಶಗಳಿಗೆ ಒಳಪಡುತ್ತಾನೆ…
-
ಸುಭಾಷಿತ

ಅಭ್ಯಾಸ ಮಾಡಿಕೊಂಡರೆ, ಎಂದರೆ ಬಿಡದೆ ಪ್ರತಿದಿನ ಸ್ವಲ್ಪ ಸ್ವಲ್ಪ ನಾವು ಸಾಗಬೇಕಾದ ಹಾದಿಯಲ್ಲಿ ನಡೆದರೆ, ಎಂತಹ ದೊಡ್ಡ ಪ್ರಮಾಣದ ಕೆಲಸವಿದ್ದರೂ ಅದು…
-
ಜೀವನ ಶಕ್ತಿ

”ಭರತ ವಂಶಜನಾದ ಅರ್ಜುನನೇ, ಈ ದೇಹದಲ್ಲಿ ವಾಸಿಸುವವನನ್ನು ಎಂದೂ ಕೊಲ್ಲಲು ಸಾಧ್ಯವಿಲ್ಲ. ಆದುದರಿಂದ ನೀನು ಯಾವ ಜೀವಿಗಾಗಿಯೂ…
-
ಶ್ರೀ ಚೈತನ್ಯ ಮಹಾಪ್ರಭುಗಳ ಕರುಣೆ

“ಅತ್ಯಂತ ಉದಾರವಾದ ಅವತಾರ ಪುರುಷರೇ! ನೀವು ಶ್ರೀ ಕೃಷ್ಣ ಚೈತನ್ಯ ಮಹಾಪ್ರಭುಗಳಾಗಿ ಕಾಣಸಿಕೊಂಡ ಶ್ರೀ ಕೃಷ್ಣನೇ ಆಗಿದ್ದೀರಿ. ನೀವು ಶ್ರೀಮತಿ ರಾಧಾರಾಣಿಯ…
-
ಅಂಧಕಾರವನ್ನು ಓಡಿಸುವುದು

ಈ ಯುಗದಲ್ಲಿ ಜನರು ದುಃಖವನ್ನು ಸುಖವಾಗಿ ಸ್ವೀಕರಿಸಿದ್ದಾರೆ. ಆದರೆ ಪ್ರಭು ಚೈತನ್ಯ ಮತ್ತು ಪ್ರಭು ನಿತ್ಯಾನಂದರು ಅಜ್ಞಾನದ ಅಂಧಕಾರವನ್ನು…
-
ಪ್ರಕೃತಿಯ ವರಗಳಿಂದ ಬಾಳುವುದು

ಅನೇಕ ಶತಮಾನಗಳ ಅನಂತರ ಔದ್ಯಮಿಕ ಕ್ರಾಂತಿಯು ನಮಗೆ ಉಳಿಸಿರುವ ಪೂರ್ವಾರ್ಜಿತ ಸ್ವತ್ತು ಎಂದರೆ ಅತೃಪ್ತಿ, ಸಂಘರ್ಷ ಮತ್ತು ಮಾಲಿನ್ಯ…
-
ಸುಭಾಷಿತ

ನೀರು ತುಂಬಿದ ಬಿಂದಿಗೆಯ ಯಾವುದೇ ಶಬ್ದವನ್ನು ಮಾಡುವುದಿಲ್ಲ. ಆದರೆ ಅರ್ಧ ತುಂಬಿದ ಬಿಂದಿಗೆಯು ಬಹಳ ಶಬ್ದ ಮಾಡುತ್ತದೆ. ಅದೇ ರೀತಿ, ಸುಸಂಸ್ಕೃತನಾದ…
