ಪುಣ್ಯ ಕ್ಷೇತ್ರ


  • ಝರಣೀ ನರಸಿಂಹ ದೇವಾಲಯ

    ಝರಣೀ ನರಸಿಂಹ ದೇವಾಲಯ

    ಝರಣೀ ನರಸಿಂಹ ದೇವಾಲಯ ಒಂದು ಗುಹಾಂತರ ದೇವಾಲಯ. ಸುರಂಗದಂತಿರುವ ಗುಹೆಯ ಇನ್ನೊಂದು ತುದಿಯಲ್ಲಿ ಶ್ರೀ ನರಸಿಂಹದೇವರ ವಿಗ್ರಹವಿದೆ. ಗುಹೆಯೊಳಗೆ ಎದೆಯ ಮಟ್ಟದವರೆಗೆ ನೀರು ತುಂಬಿರುತ್ತದೆ…


  • ಕಾಗಿನೆಲೆ – ಸಂತ ಕನಕದಾಸರ ಪುಣ್ಯಭೂಮಿ

    ಕಾಗಿನೆಲೆ – ಸಂತ ಕನಕದಾಸರ ಪುಣ್ಯಭೂಮಿ

    ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯು ಸುಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಾದಿಕೇಶವ ಮಂದಿರಗಳಿಂದ ಪುಣ್ಯ ಕ್ಷೇತ್ರವಾಗಿದೆ. ಅಂತೆಯೇ ಇದು ದಾಸ ಶ್ರೇಷ್ಠ ಕನಕದಾಸರ ಭೂಮಿಯೂ ಹೌದು…


  • ಹರಿಹರ ಕ್ಷೇತ್ರ

    ಹರಿಹರ ಕ್ಷೇತ್ರ

    ಹರಿ ಮತ್ತು ಹರ ಇಬ್ಬರೂ ಮೇಳೈಸಿರುವ ಅಪರೂಪದ ಸ್ಥಳ ಹರಿಹರೇಶ್ವರ ಕ್ಷೇತ್ರ. ಹರಿಹರೇಶ್ವರ ದೇವಾಲಯವು ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದೆ…


  • ಹೊರಕೆರೆ ದೇವರಪುರ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ

    ಹೊರಕೆರೆ ದೇವರಪುರ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ

    ಹೊರಕೆರೆ ದೇವರಪುರದ ಶ್ರೀ ಲಕ್ಷ್ನೀನರಸಿಂಹಸ್ವಾಮಿ ದೇವಸ್ಥಾನವು ಅನೇಕ ವಿಶೇಷಗಳಿಂದ ಮಹತ್ವದ್ದಾಗಿದೆ. ಇದರ ಸ್ಥಳ ಪುರಾಣ, ಇತಿಹಾಸ ಎಲ್ಲವೂ ಅತ್ಯಂತ ಕುತೂಹಲದಾಯಕವಾಗಿದೆ…


  • ಶ್ರೀ ಗವಿರಂಗನಾಥ ಸ್ವಾಮಿ ವೈಭವ

    ಶ್ರೀ ಗವಿರಂಗನಾಥ ಸ್ವಾಮಿ ವೈಭವ

    ಶ್ರೀ ವಿಷ್ಣುವು ಕೂರ್ಮಾವತಾರಿಯಾಗಿ ಸಮುದ್ರ ಮಥನ ಕಾರ್ಯವು ಸುಗಮವಾಗಿ ನಡೆಯಲು ಕಾರಣೀಭೂತನಾಗಿ, ಶ್ರೀ ಲಕ್ಷ್ಮೀರಂಗನಾಥನಾಗಿ ನೆಲೆನಿಂತು ಭಕ್ತಾದಿಗಳನ್ನು ಅನುಗ್ರಹಿಸುತ್ತಿರುವುದು ಗವಿರಂಗಪುರ ಕ್ಷೇತ್ರದ ಮಹಿಮೆ…


  • ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯ – ಹೆಡತಲೆ

    ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯ – ಹೆಡತಲೆ

    ಹೆಡತಲೆ ಗ್ರಾಮದಲ್ಲಿ 800 ವರ್ಷದ ಹಿಂದಿನ ಶ್ರೀ ಲಕ್ಷ್ಮೀಕಾಂತಸ್ವಾಮಿ ದೇವಾಲಯವಿದೆ. ಇದನ್ನು ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ತ್ರಿಕೂಟಾಚಲ ದೇವಾಲಯ…


  • ಕಲ್ಲಹಳ್ಳಿ ಚಿಕ್ಕ ತಿರುಪತಿ – ವಸಿಷ್ಠ ಮಹರ್ಷಿ ಕ್ಷೇತ್ರ

    ಕಲ್ಲಹಳ್ಳಿ ಚಿಕ್ಕ ತಿರುಪತಿ – ವಸಿಷ್ಠ ಮಹರ್ಷಿ ಕ್ಷೇತ್ರ

    ಬೆಂಗಳೂರಿನಿಂದ ಸುಮಾರು 55 ಕಿ.ಮೀ. ದೂರದಲ್ಲಿ ಬೆಂಗಳೂರು-ಕನಕಪುರ ರಾಜ್ಯ ಹೆದ್ದಾರಿಯ ಮಾರ್ಗವಾಗಿ ಕಲ್ಲಹಳ್ಳಿ ಸೇರಬಹುದು…


  • ಬಂಗಾರ ತಿರುಪತಿ

    ಬಂಗಾರ ತಿರುಪತಿ

    ಪುರಾಣ ಪ್ರಸಿದ್ಧ ಸ್ಥಳವಾದ ಬಂಗಾರ ತಿರುಪತಿಯು 108 ತಿರುಪತಿಗಳಲ್ಲಿ ಒಂದು ಎಂದು ಪ್ರತೀತಿ. ಚಿನ್ನದ ಗಣಿ ಪ್ರದೇಶದಲ್ಲಿ ಈ ಪುಣ್ಯ ಕ್ಷೇತ್ರವಿರುವುದಕ್ಕೆ `ಬಂಗಾರ ತಿರುಪತಿ’ ಎಂದು ಹೆಸರು…


  • ಶ್ರೀ ಅಶ್ವತ್ಥ ಲಕ್ಷ್ಮೀನರಸಿಂಹ ದೇವಸ್ಥಾನ

    ಶ್ರೀ ಅಶ್ವತ್ಥ ಲಕ್ಷ್ಮೀನರಸಿಂಹ ದೇವಸ್ಥಾನ

    ಭಕ್ತಿಮಯವಾದ ಜೀವನದಲ್ಲಿ ಬರುವ ಅಡಚಣೆಗಳೂ, ಭಯಗಳೂ ದೂರವಾಗುವುದಕ್ಕಾಗಿ ವಿಶೇಷವಾಗಿ ಶ್ರೀ ನರಸಿಂಹ ದೇವರನ್ನು ನಾವು ಪ್ರಾರ್ಥಿಸುತ್ತೇವೆ…


  • ಶ್ರೀ ಕ್ಷೇತ್ರ ಹಲಸಿ

    ಶ್ರೀ ಕ್ಷೇತ್ರ ಹಲಸಿ

    ಹಲಸಿ ದೇವಸ್ಥಾನದ ಪ್ರಾಕಾರದ ಒಳಗಿನ ಆವರಣ ಹುಲ್ಲುಗಾವಲಿನಿಂದ ಕೂಡಿದೆ. ನೂರಾರು ಭಕ್ತರು ಒಟ್ಟಿಗೆ ಸೇರಿ ಸಂಕೀರ್ತನೆ ಮಾಡಲು, ಭಗವತ್ಪ್ರಸಾದ ಸೇವಿಸಲು ಯೋಗ್ಯ ಸ್ಥಳ.