-
ಶ್ರೀರಾಮ ಪಥ ದರ್ಶನ

ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ…
-
ಶ್ರೀರಾಮ ಪಥ ದರ್ಶನ…

ಶ್ರೀರಾಮ ಪಿತೃವಾಕ್ಯ ಪರಿಪಾಲನೆಗಾಗಿ ಸೀತಾಲಕ್ಷ್ಮಣರ ಸಹಿತ ವನವಾಸ ಕೈಗೊಂಡ ಚಾರಿತ್ರಿಕ ಸಂಗತಿಯ ಕುರಿತು ನಾಸ್ತಿಕರ ಗುಂಪಿನಿಂದ ಒಣ ವಾದಗಳೆದ್ದಿರುವ…
-
ರಾಮ ಪಥ

ಭಗವಾನ್ ಮಹಾವಿಷ್ಣುವಿನ ದಶಾವತಾರಗಳಲ್ಲಿ ಸಪ್ತಮಾವತಾರವೇ ಶ್ರೀರಾಮಾವತಾರ. ಪಿತೃವಾಕ್ಯ ಪರಿಪಾಲಕನಾಗಿ, ರಾವಣಸಂಹಾರಿಯಾಗಿ…
-
ಮಥುರಾದ ಪವಿತ್ರ ತಾಣಗಳು

ವ್ರಜ ಮಂಡಲ ಪರಿಕ್ರಮ
-
ನನ್ನ ಮೆಚ್ಚಿನ ಕೃಷ್ಣ ಕ್ಷೇತ್ರ

ಕೃಷ್ಣ ಅಂದ ಕೂಡಲೆ ಎಲ್ಲರಿಗೂ ಮೊದಲು ನೆನಪಾಗೋದು ಉಡುಪಿ, ಉಡುಪಿ ಕೃಷ್ಣ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ. ಇದು ನನ್ನ ಮೆಚ್ಚಿನ ಕೃಷ್ಣ ಕ್ಷೇತ್ರವೂ ಹೌದು…
-
ಶ್ರೀ ನೀರಾ ನರಸಿಂಹ ಕ್ಷೇತ್ರ

ಕೃಷ್ಣಾ ನದಿಯ ದಂಡೆಗುಂಟ ಅನೇಕ ನರಸಿಂಹ ಕ್ಷೇತ್ರಗಳಿವೆ…
-
ಕೈಬೀಸಿ ಕರೆವ ಕಾಕೋಳು ಕೃಷ್ಣಾಲಯ

ಇದುವೇ ಜೀವನದ ಧನ್ಯತೆಗೊಂದು ಅಪೂರ್ವ ಆಹ್ವಾನ, ಇನ್ನೇಕೆ ಆಗಮನಕ್ಕೆ ನಿಧಾನ?
-
ಗದುಗಿನ ವೀರನಾರಾಯಣ

-ಪತಿತಪಾವನ ದಾಸ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಗದಗವು ಕರ್ನಾಟಕದ ಮುಖ್ಯ ಪ್ರವಾಸಿ ತಾಣವೂ ಹೌದು. ಇಲ್ಲಿನ ಪ್ರಮುಖ ದೇವಸ್ಥಾನವನ್ನು ಶ್ರೀ ವಿಷ್ಣುವಿಗೆ ಅರ್ಪಿಸಲಾಗಿದ್ದು, ಭಗವಂತನು ವೀರ ನಾರಾಯಣನ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ. ಸ್ಥಳ ಪುರಾಣದ ಪ್ರಕಾರ, ಬ್ರಹ್ಮನ ಮಾನಸ ಪುತ್ರರಾದ ಕೃತಮುನಿಗಳು ಇಲ್ಲಿ ಧ್ಯಾನ, ಯಜ್ಞ ಮಾಡಿಕೊಂಡಿದ್ದರು. ಆದರೆ ದುಷ್ಟರು ಅದಕ್ಕೆ ಅಡ್ಡಿ ಉಂಟುಮಾಡುತ್ತಿದ್ದರು. ಇದನ್ನು ತಾಳಲಾರದೆ ಮುನಿಗಳು ಹಿಮಾಲಯ ಪರ್ವತಕ್ಕೆ ಹೋಗಿ ಉಗ್ರ ತಪಸ್ಸು ಕೈಗೊಂಡರು. ಗದುಗಿನ ನಾರಾಯಣನನ್ನು ಧ್ಯಾನಿಸಿದರು. ಆಗ ಗದುಗಿನ ನಾರಾಯಣ ಪ್ರತ್ಯಕ್ಷನಾಗಿ “ನಿನಗೇನು…
-
ಮುಲ್ಕಿ ಉಗ್ರ ನರಸಿಂಹ ಮಂದಿರ

ಮಂಗಳೂರಿನಿಂದ 30 ಕಿ.ಮೀ ದೂರದಲ್ಲಿರುವ ಮುಲ್ಕಿ ಪ್ರಸಿದ್ಧ ಯಾತ್ರಾ ಸ್ಥಳ. ಶ್ರೀ ವಿಠಲನಿಗೆ ಅರ್ಪಿಸಿದ ಪೂಜಾ ಸ್ಥಳವಾದರೂ ಇಲ್ಲಿ ಶ್ರೀ ವಿಠಲನೊಂದಿಗೆ ಶ್ರೀ ವೆಂಕಟರಮಣ, ಶ್ರೀ ಉಗ್ರ ನರಸಿಂಹ ಮತ್ತು ಶ್ರೀ ಬಿಂದುಮಾಧವ ವಿಗ್ರಹಗಳೂ ಪ್ರಧಾನ ದೇವರಾಗಿ ವಿಜೃಂಭಿಸಿವೆ. ಶ್ರೀ ಕಾಶಿ ಮಠ ಸಂಸ್ಥಾನದ ಸಂಸ್ಥಾಪನಾಚಾರ್ಯ ಶ್ರೀ ವಿಜಯೀಂದ್ರ ತೀರ್ಥ ಸ್ವಾಮೀಜಿಯವರು ಪ್ರತಿಷ್ಠಾಪಿಸಿದ ಶ್ರೀ ಉಗ್ರ ನರಸಿಂಹ ಮೂರ್ತಿಯು ಅತ್ಯಂತ ಪ್ರಸಿದ್ಧವಾಗಿ ಅಸಂಖ್ಯ ಜನರನ್ನು ಆಕರ್ಷಿಸುತ್ತಿದೆ. ಇತಿಹಾಸ ಮೊದಲು ಇಲ್ಲಿ ಶ್ರೀ ವಿಠಲನ ಸಣ್ಣ ದೇವಸ್ಥಾನವಿತ್ತು. ಖ್ಯಾತ…
-
ಮಥುರಾದ ಪವಿತ್ರ ತಾಣಗಳು

ವ್ರಜ ಮಂಡಲ ಪರಿಕ್ರಮ -ಕೃಷ್ಣದಾಸ ಶ್ರೀ ಕೃಷ್ಣ ಜನ್ಮಸ್ಥಾನ ಇದು ಶ್ರೀ ಕೃಷ್ಣ ಜನಿಸಿದ ಪ್ರದೇಶ, ಇಲ್ಲಿನ ಕೇಶವ ದೇವ ದೇವಾಲಯದಲ್ಲಿ ರಾಧಾರಾಣಿ ಮತ್ತು ಕೇಶವ ವಿಗ್ರಹಗಳಿವೆ. ವ್ರಜ ಮಂಡಲದ ನಾಲ್ಕು ಪ್ರಮುಖ ವಿಗ್ರಹಗಳಲ್ಲಿ ಕೇಶವ ವಿಗ್ರಹವೂ ಒಂದು. ಇದನ್ನೂ ಕೂಡಾ ವಜ್ರನಾಭ ಪ್ರತಿಷ್ಠಾಪಿಸಿದ. ಶ್ರೀ ಕೃಷ್ಣ ಅವತರಿಸಿದ ಸ್ಥಳ ಕೇಶವ ದೇವ ದೇವಾಲಯದ ಪಕ್ಕದಲ್ಲಿ ಜೈಲಿನಂಥ ಒಂದು ಚಿಕ್ಕ ಕೊಠಡಿ ಇದೆ. ಶ್ರೀ ಕೃಷ್ಣ ಜನಿಸಿದ್ದು ಇದೇ ಜೈಲಿನಲ್ಲಿ ಎನ್ನಲಾಗಿದೆ. ಇಲ್ಲಿಂದ 250 ಅಡಿ ದೂರದಲ್ಲಿ,…
