ಪುಣ್ಯ ಕ್ಷೇತ್ರ


  • ತಿರುವೆಳ್ಳಿಯಾಂಗುಡಿ ರಾಮ ದೇವಾಲಯ

    ತಿರುವೆಳ್ಳಿಯಾಂಗುಡಿ ರಾಮ ದೇವಾಲಯ

    ದಿವ್ಯದೇಶಂಗಳಲ್ಲಿ ಪ್ರಮುಖವಾದ ತಿರುವೆಳ್ಳಿಯಾಂಗುಡಿ ರಾಮ ದೇವಸ್ಥಾನವು ತಮಿಳುನಾಡಿನ ಕುಂಭಕೋಣಂಗೆ ಸುಮಾರು 25 ಕಿ.ಮೀ. ದೂರದಲ್ಲಿದೆ…


  • ನರಸಿಂಹ ನಗರಿ ನಾಮಕ್ಕಲ್‌

    ನರಸಿಂಹ ನಗರಿ ನಾಮಕ್ಕಲ್‌

    ನಾಮಕ್ಕಲ್‌ ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ಅದರ ಹೃದಯ ಭಾಗದಲ್ಲಿ ಸುಂದರ ಪರ್ವತವನ್ನು ನೋಡಬಹುದು. ಪರ್ವತದ ಸುತ್ತಲಿನ ಈ ನಗರ ದಿಟವಾಗಿಯೂ ಅದ್ಭುತ…


  • ಉರೈವೂರು ಕಮಲವಲ್ಲಿ ನಾಚಿಯಾರ್‌ ದೇವಸ್ಥಾನ

    ಉರೈವೂರು ಕಮಲವಲ್ಲಿ ನಾಚಿಯಾರ್‌ ದೇವಸ್ಥಾನ

    ಶ್ರೀ ರಂಗನಾಥ ಮತ್ತು ಕಮಲವಲ್ಲಿ ನಾಚಿಯಾರ್‌ ಅವರ ವಿವಾಹ ವಿಧಿಗಳನ್ನು ಉರೈವೂರು ಮಂದಿರದಲ್ಲಿ ನೋಡಬಹುದು. ಕಮಲವಲ್ಲಿ ಜೊತೆ ಸ್ವಲ್ಪ ಸಮಯವಿದ್ದು ಭಗವಂತನು ಶ್ರೀರಂಗಕ್ಕೆ ಹಿಂದಿರುಗುವನು…


  • ಸಾಕ್ಷಿ ಗೋಪಾಲ ದೇವಾಲಯ

    ಸಾಕ್ಷಿ ಗೋಪಾಲ ದೇವಾಲಯ

    ಸಾಕ್ಷಿ ಗೋಪಾಲ ದೇವಾಲಯ, ನಮ್ಮ ದೇಶದ ಪ್ರಮುಖ ಕೃಷ್ಣ ದೇವಾಲಯಗಳೊಂದಾಗಿದ್ದು, ಪುರಿಗೆ 19 ಕಿ.ಮೀ. ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ ಎಂಟರಲ್ಲಿನ ಒಂದು ಹಳ್ಳಿಯಲ್ಲಿದೆ…


  • ಹಿರೇಮಗಳೂರು ಕೋದಂಡರಾಮ ದೇವಾಲಯ

    ಹಿರೇಮಗಳೂರು ಕೋದಂಡರಾಮ ದೇವಾಲಯ

    ಚಿಕ್ಕಮಗಳೂರಿಗೆ ಸುಮಾರು ಮೂರು ಕಿ.ಮೀ. ದೂರದಲ್ಲಿ ಹಿರೇಮಗಳೂರು ಎಂಬ ಊರು ಇದ್ದು, ಇಲ್ಲಿ ಶ್ರೀ ಕೋದಂಡರಾಮ ದೇವಾಲಯ ನೋಡತಕ್ಕದ್ದಾಗಿದೆ…


  • ತಿರುಮಲ ಬೆಟ್ಟ ಹತ್ತುವಾಗ…

    ತಿರುಮಲ ಬೆಟ್ಟ ಹತ್ತುವಾಗ…

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲವು ಬೆಟ್ಟಗಳ ಪಟ್ಟಣ. ತಿರುಮಲವು ಮಹಾ ವಿಷ್ಣುವಿಗೆ ಅರ್ಪಿತವಾಗಿದೆ. ಅದು ತಿರುಪತಿಯಿಂದ ಉತ್ತರಕ್ಕೆ 26 ಕಿ.ಮೀ. ದೂರದಲ್ಲಿದೆ…


  • ನವತಿರುಪತಿ

    ನವತಿರುಪತಿ

    ತಮಿಳುನಾಡು ದೇವಾಲಯಗಳ ರಾಜ್ಯವೆಂದು ಪ್ರಸಿದ್ಧವಾಗಿದೆ. ಇಲ್ಲಿ ಅಸಂಖ್ಯಾತ ದೇವಾಲಯಗಳಿದ್ದು, ನವತಿರುಪತಿ ಎಂಬ ಒಂಬತ್ತು ವೈಷ್ಣವ ದೇವಾಲಯಗಳ ಗುಚ್ಛವೂ ಪ್ರಮುಖವಾದುದಾಗಿದೆ…


  • ಶ್ರೀ ತೊರವೆ ಲಕ್ಷ್ಮೀ ನರಸಿಂಹ ದೇವಾಲಯ

    ಶ್ರೀ ತೊರವೆ ಲಕ್ಷ್ಮೀ ನರಸಿಂಹ ದೇವಾಲಯ

    ಶ್ರೀ ನರಸಿಂಹದೇವರ ದೇವಾಲಯಗಳೂ ವಿಸ್ಮಯಕರವಾಗಿರುತ್ತವೆ. ಅಂಥ ಒಂದು ನರಸಿಂಹ ದೇವಾಲಯವೇ ನಮ್ಮ ಕರ್ನಾಟಕದ ಬಿಜಾಪುರ ಜಿಲ್ಲೆಯ ತೊರವೆ ನರಸಿಂಹ ದೇವಾಲಯ…


  • ಬೆಳವಾಡಿಯ ತ್ರಿಕೂಟಾಚಲ ದೇವಾಲಯ

    ಬೆಳವಾಡಿಯ ತ್ರಿಕೂಟಾಚಲ ದೇವಾಲಯ

    ತ್ರಿಕೂಟಾಚಲ ದೇವಾಲಯ ಅಥವಾ ವೀರನಾರಾಯಣ ದೇವಾಲಯವೆಂದು ಕರೆಯಲಾಗುವ ಇಲ್ಲಿನ ಈ ಅದ್ಭುತ ದೇವಾಲಯ, ತ್ರಿಕೂಟಾಚಲ ದೇವಾಲಯಗಳಲ್ಲೇ ಅತ್ಯಂತ ದೊಡ್ಡದಾಗಿದೆ…


  • ರಂಗನಾಥ ಸ್ವಾಮಿ ದೇವಸ್ಥಾನ, ಕಲ್ಕುಂಟೆ

    ರಂಗನಾಥ ಸ್ವಾಮಿ ದೇವಸ್ಥಾನ, ಕಲ್ಕುಂಟೆ

    ಕಲ್ಕುಂಟೆಯಲ್ಲಿರುವ ಶ್ರೀ ರಂಗನಾಥನ ದೇವಸ್ಥಾನಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವೇ ಇದೆಯಂತೆ. ಅರ್ಚಕರ ಪೂರ್ವಜರಿಗೆ ಶ್ರೀರಂಗನಾಥನ ಮೂರ್ತಿಯು ಸಿಕ್ಕು 300 ವರ್ಷಗಳು ಕಳೆದಿವೆಯಂತೆ…