-
ಪ್ರಕೃತಿಯ ಉನ್ನತ ನಿಯಮ

ಸ್ಥಳ: ಭುವನೇಶ್ವರ, ಭಾರತ, ದಿನಾಂಕ: 3ನೇ ಫೆಬ್ರವರಿ, 1977 ಶ್ರೀಲ ಪ್ರಭುಪಾದರು ಮತ್ತು ಬಯೋಕೆಮಿಸ್ಟ್ ಥೌಡಮ್ ಸಿಂಗ್, ಪಿಎಚ್.ಡಿ., ಅವರ ನಡುವೆ ನಡೆದ ಸಂವಾದ…
-
ಪಾಣಿಹಾಟಿ ಉತ್ಸವ

ಶ್ರೀ ನಿತ್ಯಾನಂದ ಪ್ರಭುಗಳ ಆದೇಶದಂತೆ ಶ್ರೀ ರಘುನಾಥದಾಸ ಗೋಸ್ವಾಮಿಗಳು ಪಾಣಿಹಾಟಿ ಗ್ರಾಮದಲ್ಲಿ ಅವಲಕ್ಕಿ – ಮೊಸರು ಹಂಚುವ…
-
ಪರಿಪೂರ್ಣ ಗೆಳೆಯ, ಕೃಷ್ಣ

ದೇವರ ಅಸಂಖ್ಯ (ಅನಿಯಮಿತ) ಗುಣಗಳ ಬಗ್ಗೆ ನಾವು ಹೆಚ್ಚು ತಿಳಿದಷ್ಟೂ ಆತನೊಂದಿಗಿನ ಸ್ನೇಹಕ್ಕಿಂತ ಬೇರೆ ಯಾವುದೂ ನಮಗೆ ತೃಪ್ತಿ ನೀಡಲಾರದು…
-
ಸಂನ್ಯಾಸದ ನಾಲ್ಕು ಹಂತಗಳು

ನಮ್ಮ ಪ್ರಾಚೀನ ಪರಂಪರೆಯಲ್ಲಿ, ಅಂದರೆ ವೇದಗಳ ಕಾಲದಲ್ಲಿ ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ಒಂದು ನಿರ್ದಿಷ್ಟ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸುತ್ತಿದ್ದನು…
-
ಕೃಷ್ಣನ ವ್ಯವಸ್ಥೆ

1977 ರಲ್ಲಿ ಒಮ್ಮೆ ಶ್ರೀಲ ಪ್ರಭುಪಾದರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಆ ಸಮಯದಲ್ಲಿ ಅವರನ್ನು ಉಲ್ಲಸಿತರನ್ನಾಗಿರಿಸುವುದು ಹೇಗೆ?…
-
ಅಹಂಕಾರದ ಫಲ – ಭಾಗ-2

ದೇವಗುರು ಬೃಹಸ್ಪತಿಯನ್ನು ಅವಮಾನಿಸಿದ ಇಂದ್ರ, ಅವರ ಕೋಪಕ್ಕೆ ತುತ್ತಾಗುತ್ತಾನೆ. ದಾನವರಿಗೆ ಹವಿಸ್ಸು ಅರ್ಪಿಸುತ್ತಿದ್ದ ವಿಶ್ವರೂಪನನ್ನು ಕೊಂದು ಬ್ರಹ್ಮಹತ್ಯಾ…
-
ಶ್ರೀ ರಾಮಾನುಜಾಚಾರ್ಯರು

ರಾಮಾನುಜರು ಕಾಂಚೀಪುರಕ್ಕೆ ಹಿಂದಿರುಗಿದರು; ಕಾಂಚೀಪೂರ್ಣರಿಂದ ಉಪದೇಶ ಬೇಡಿದರು. ತಾನು ದ್ವಿಜನಲ್ಲ ಎಂಬ ಕಾರಣದಿಂದ ಆತ ಅದನ್ನು ಮಾಡಲೊಲ್ಲೆ ಎಂದರು…
-
ಕ್ರೈಸ್ತ ಮಿಷನರಿ ಮತ್ತು ಗಣಿ ಕಾರ್ಮಿಕರು

ಇಸ್ಕಾನ್ ಸಂಸ್ಥೆಯ ತಾರುಣ್ಯದಲ್ಲಿ ಅದರ ಬ್ರಹ್ಮಚಾರಿ ಸದಸ್ಯರಾಗಿದ್ದ ತಮಾಲ ಕೃಷ್ಣರು ಒಮ್ಮೆ ಶ್ರೀಲ ಪ್ರಭುಪಾದರರನ್ನು ಕುರಿತು “ಕೃಷ್ಣ ಲೋಕ ಹೇಗಿರುತ್ತದೆ?”…
-
ಇದು ಅಜ್ಞಾತ ಸುಕೃತಿ…

ಶ್ರೀಲ ಪ್ರಭುಪಾದರು, ಪುಸ್ತಕ ಸಂಕೀರ್ತನೆಯಲ್ಲ ಭಕ್ತರು ಜನರ ಚಳಿ ಹೋಗಬೇಕಾದ ಅಗತ್ಯವನ್ನು ಕುರಿತು ನೀಡಿದ ಉದಾಹರಣೆ ಇದು…
-
ಅಹಂಕಾರದ ಫಲ

ಅಹಂಕಾರೋನ್ಮತ್ತ ದೇವೆಂದ್ರನು ಸಭೆಗೆ ಆಗಮಿಸಿದ ಆಚಾರ್ಯ ಬೃಹಸ್ಪತಿಗಳನ್ನು ಆದರಿಸದೆ ಅಹಂಕಾರ ತೋರಿದ. ಅವಮಾನಿತರಾದ ಆಚಾರ್ಯರು…
