ಲೇಖನಗಳು


  • ಆಚಾರ್ಯ ಸಾಹಿತ್ಯ ಸಂಭಾವನೆ

    ಆಚಾರ್ಯ ಸಾಹಿತ್ಯ ಸಂಭಾವನೆ

    ತಿರುವರಂಗತ್ತಮುದನಾರ್ ಶ್ರೀಮದ್ ಶ್ರೀ ರಾಮಾನುಜಾಚಾರ್ಯರ ಅಭಿಮಾನಿ. ಇವರಿಗೆ ಅಮುದನ್ ಎಂದು ಮತ್ತೊಂದು ಹೆಸರು. ಈತ ಅದ್ವೈತಿ…


  • ವರಾಹ ಕ್ಷೇತ್ರಗಳು

    ವರಾಹ ಕ್ಷೇತ್ರಗಳು

    ವರಾಹ ಸ್ವಾಮಿಯ ಅವತಾರ ದಿನವನ್ನು ಜನ ಸಾಮಾನ್ಯರು ವರಾಹ ಜಯಂತಿಯಾಗಿ ಕರ್ನಾಟಕದಲ್ಲಿ ಆಚರಿಸುವುದಿಲ್ಲ. ವರಾಹ ಸ್ವಾಮಿ ಮೂರ್ತಿಯ ಪೂಜಾರಾಧನೆ, ಗುಡಿಗೋಪುರಗಳೂ ಸ್ವಲ್ಪ ಅಪರೂಪವೇ. ಶ್ರೀವೈಷ್ಣವ ಸಂಪ್ರದಾಯದಲ್ಲಿ ಭೂವರಾಹ ವಿಗ್ರಹರಾಧನೆ ಇಂದಿಗೂ ಉಳಿದು ಬಂದಿದೆ. ಭೂ ವರಾಹ ಸ್ವಾಮಿಯ ದೇಗುಲಗಳಲ್ಲಿ ತಿರುಪತಿ, ಮೇಲುಕೋಟೆ, ಮೈಸೂರು, ಪುಷ್ಕರ, ಪ್ರಯಾಗ ಮುಂತಾದವು ಪ್ರಮುಖವಾದವು. ವರಾಹಸ್ವಾಮಿಯ ನೆಲೆಯಾದ ವರಾಹಗಿರಿ (ತಿರುಪತಿಯ ಒಂದು ಬೆಟ್ಟ) ಯಲ್ಲಿ ಶ್ರೀನಿವಾಸ, ವೆಂಕಟೇಶ್ವರ ಭಗವಂತ ನೆಲೆ ನಿಂತಿದ್ದಾನೆ. ಎಲ್ಲ ನಿವೇದನೆಗಳೂ ಮೊದಲಿಗೆ ವರಾಹ ಸ್ವಾಮಿ ಸನ್ನಿಧಿಯಲ್ಲಿ ಆದಮೇಲೆ ಶ್ರೀನಿವಾಸನಿಗೆ…


  • ಶ್ರೀ ದ್ವಾದಶ ಸ್ತೋತ್ರಮ್‌

    ಶ್ರೀ ದ್ವಾದಶ ಸ್ತೋತ್ರಮ್‌

    ಶ್ರೀ ಮಧ್ವಾಚಾರ್ಯರು ರಚಿಸಿದ ಹನ್ನೆರಡು ಭಕ್ತಿಸ್ತೋತ್ರಗಳೇ ದ್ವಾದಶ ಸ್ತೋತ್ರಗಳೆನಿಸಿವೆ. ಗಹನ, ಗಂಭೀರ ಶಾಸ್ತ್ರರ್ಥಗಳ ಬಗ್ಗೆ ಪ್ರೌಢ ಕೃತಿಗಳನ್ನು ರಚಿಸಿದ…


  • ಚೈತನ್ಯ ಪಂಥ ಮತ್ತು ದಾಸ ಪಂಥ

    ಚೈತನ್ಯ ಪಂಥ ಮತ್ತು ದಾಸ ಪಂಥ

    ಭಾಗವತದಲ್ಲಿ ಒಂದು ಶ್ಲೋಕ ಬರುತ್ತದೆ ಆ ಮೂಲಕವಾಗಿಯೇ ಭವಿಷ್ಯದಲ್ಲಿ ಚೈತನ್ಯರು ಅವತಾರ ತಾಳಿ, ಹರಿಸಂಕೀರ್ತನೆಯನ್ನು ಮಾಡ್ತಾರೆ ಅನ್ನುವ…


  • ಆಪದ್ಬಾಂಧವ ಶ್ರೀಕೃಷ್ಣ

    ಆಪದ್ಬಾಂಧವ ಶ್ರೀಕೃಷ್ಣ

    “ಶ್ರೀಕೃಷ್ಣನ ಮಹಿಮೆಯನ್ನು ವರ್ಣಿಸುವುದು ಸುಲಭದ ಕೆಲಸವಲ್ಲ. ಬಾಲಕ-ವೃಂದಾವನಚಂದ್ರ ಶ್ರೀಕೃಷ್ಣ, ಮಥುರೆಯ ಕಂಸ ಸಂಹಾರಿ ಕೃಷ್ಣ, ದ್ವಾರಕಾಧೀಶ ಶ್ರೀಕೃಷ್ಣ…


  • ಶ್ರೀಲ ಲೋಚನದಾಸ ಠಾಕುರ

    ಶ್ರೀಲ ಲೋಚನದಾಸ ಠಾಕುರ

    ಶ್ರೀಲ ಲೋಚನದಾಸ ಠಾಕುರರು ಬಾಲ್ಯದಿಂದಲೇ ಶ್ರೀಗೌರಾಂಗರ ಭಕ್ತರ ಸಾಹಚರ್ಯದ ಭಾಗ್ಯ ಪಡೆದು ಬಂದವರು. ಅವರು ಶ್ರೀ ಚೈತನ್ಯ ಮಹಾಪ್ರಭುಗಳ…


  • ಶ್ರೀ ಜಗದೀಶ ಪಂಡಿತ

    ಶ್ರೀ ಜಗದೀಶ ಪಂಡಿತ

    “ಆಕಾಶದಲ್ಲಿ ದಟ್ಟೈಸಿದ ಮೋಡವು ಎಲ್ಲೆಡೆ ಮಳೆಹನಿಗಳನ್ನು ವಿತರಿಸುವಂತೆ ಜಗದೀಶ ಪಂಡಿತರು ಕೃಷ್ಣಪ್ರೇಮವನ್ನು ಹಂಚುತ್ತಾರೆ” – ಇದು ಚೈತನ್ಯ ಚರಿತಾಮೃತದಲ್ಲಿ…


  • ಶ್ರೀಲ ಉದ್ಧರಣದತ್ತ ಠಾಕುರ

    ಶ್ರೀಲ ಉದ್ಧರಣದತ್ತ ಠಾಕುರ

    ಶ್ರೀಲ ಉದ್ಧರಣದತ್ತ ಠಾಕುರರು ಶ್ರೀ ನಿತ್ಯಾನಂದ ಪ್ರಭುಗಳ ಪರಮಭಕ್ತರು. ಸಪ್ತಗ್ರಾಮದಲ್ಲಿ ನೆಲೆಸಿದ್ದ ವಣಿಕ ಕುಟುಂಬವೊಂದರಲ್ಲಿ ಅವರು ಜನಿಸಿದರು…


  • ಅಪರಾಧ ಮತ್ತು ಘರ್ಷಣೆಯೊಂದಿಗೆ ಹೋರಾಟ

    ಅಪರಾಧ ಮತ್ತು ಘರ್ಷಣೆಯೊಂದಿಗೆ ಹೋರಾಟ

    ಶ್ರೀಲ ಪ್ರಭುಪಾದ : ನೂಯಾರ್ಕ್‌ನ ಕೆಲವು ವಾಸಸ್ಥಳಗಳನ್ನು ನಾನು ನೋಡಿರುವೆ. ಅವು ಬಹಳ ಕೊಳಕಾಗಿವೆ. ದುರಾದೃಷ್ಟವಶಾತ್ ಎಷ್ಟೊಂದು ಮನೆಗಳು…


  • ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತಿ ಠಾಕುರ

    ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತಿ ಠಾಕುರ

    ಕೃಷ್ಣಪ್ರಜ್ಞಾಂದೋಲನವು ಇಂದು ಜಗದ್ವ್ಯಾಪಿಯಾಗಿ ಬೆಳೆದು ಲಕ್ಷ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿರುವುದರ ಹಿಂದೆ ಶ್ರೀಲ ಪ್ರಭುಪಾದರ ಆಧ್ಯಾತ್ಮಿಕ ಗುರು…