-
ಶರೀರ ಮತ್ತು ಆತ್ಮಗಳ ಕರ್ತವ್ಯ

ಕೃಷ್ಣನು ಅರ್ಜುನನಿಗೆ ಬೋಧನೆ ಮಾಡುವಾಗ ಸಾಮಾನ್ಯ ಮನುಷ್ಯ ಮತ್ತು ಆತ್ಮಸಾಕ್ಷತ್ಕಾರಗೊಂಡವರ ಕರ್ತವ್ಯದ ಬಗ್ಗೆ ಒತ್ತು ಕೊಟ್ಟಿದ್ದಾನೆ. ಧರ್ಮಮಪಿ ಚಾವೇಕ್ಷ್ಯ ವಿಕಂಪಿತುಮ್ ಅರ್ಹಸಿ | ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋಽನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ || “ನೀನು ಕ್ಷತ್ರಿಯನಾಗಿ ಸ್ವಧರ್ಮವನ್ನು ಪರಿಗಣಿಸಿದಾಗ ಧರ್ಮಕ್ಕಾಗಿ ಹೋರಾಡುವುದಕ್ಕಿಂತ ಶ್ರೇಯಸ್ಕರವಾದ ಕಾರ್ಯ ಇನ್ನೊಂದಿಲ್ಲ ಎನ್ನುವುದನ್ನು ನೀನು ತಿಳಿದುಕೊಳ್ಳಬೇಕು. ಆದುದರಿಂದ ಹಿಂಜರಿಕೆಗೆ ಅವಕಾಶವೇ ಇಲ್ಲ.” (ಭಗವದ್ಗೀತಾ 2.31) ಸ್ವಧರ್ಮಮ್ ಸ್ವ ಎಂದರೆ ”ಸ್ವಂತ’ ಮತ್ತು ಧರ್ಮಮ್ ಎಂದರೆ ‘ವೃತ್ತಿ’ ಎಂದರ್ಥ…
-
ಅವಿವೇಕದಿಂದ ಪರಾಜಯ

‘ವ್ಯಕ್ತಿಯು ಜೀವನದ ಆಧ್ಯಾತ್ಮಿಕ ಮೌಲ್ಯಗಳನ್ನು ಕುರಿತು ಜಿಜ್ಞಾಸೆ ಮಾಡದವರೆಗೆ ಅವನು ವಿಫಲನಾಗುತ್ತಾನೆ. ಮತ್ತು ಅಜ್ಞಾನದಿಂದುಂಟಾದ ಕ್ಲೇಶಗಳಿಗೆ ಒಳಪಡುತ್ತಾನೆ…
-
ಸುಭಾಷಿತ

ಅಭ್ಯಾಸ ಮಾಡಿಕೊಂಡರೆ, ಎಂದರೆ ಬಿಡದೆ ಪ್ರತಿದಿನ ಸ್ವಲ್ಪ ಸ್ವಲ್ಪ ನಾವು ಸಾಗಬೇಕಾದ ಹಾದಿಯಲ್ಲಿ ನಡೆದರೆ, ಎಂತಹ ದೊಡ್ಡ ಪ್ರಮಾಣದ ಕೆಲಸವಿದ್ದರೂ ಅದು…
-
ಜೀವನ ಶಕ್ತಿ

”ಭರತ ವಂಶಜನಾದ ಅರ್ಜುನನೇ, ಈ ದೇಹದಲ್ಲಿ ವಾಸಿಸುವವನನ್ನು ಎಂದೂ ಕೊಲ್ಲಲು ಸಾಧ್ಯವಿಲ್ಲ. ಆದುದರಿಂದ ನೀನು ಯಾವ ಜೀವಿಗಾಗಿಯೂ…
-
ಶ್ರೀ ಚೈತನ್ಯ ಮಹಾಪ್ರಭುಗಳ ಕರುಣೆ

“ಅತ್ಯಂತ ಉದಾರವಾದ ಅವತಾರ ಪುರುಷರೇ! ನೀವು ಶ್ರೀ ಕೃಷ್ಣ ಚೈತನ್ಯ ಮಹಾಪ್ರಭುಗಳಾಗಿ ಕಾಣಸಿಕೊಂಡ ಶ್ರೀ ಕೃಷ್ಣನೇ ಆಗಿದ್ದೀರಿ. ನೀವು ಶ್ರೀಮತಿ ರಾಧಾರಾಣಿಯ…
-
ಅಂಧಕಾರವನ್ನು ಓಡಿಸುವುದು

ಈ ಯುಗದಲ್ಲಿ ಜನರು ದುಃಖವನ್ನು ಸುಖವಾಗಿ ಸ್ವೀಕರಿಸಿದ್ದಾರೆ. ಆದರೆ ಪ್ರಭು ಚೈತನ್ಯ ಮತ್ತು ಪ್ರಭು ನಿತ್ಯಾನಂದರು ಅಜ್ಞಾನದ ಅಂಧಕಾರವನ್ನು…
-
ಪ್ರಕೃತಿಯ ವರಗಳಿಂದ ಬಾಳುವುದು

ಅನೇಕ ಶತಮಾನಗಳ ಅನಂತರ ಔದ್ಯಮಿಕ ಕ್ರಾಂತಿಯು ನಮಗೆ ಉಳಿಸಿರುವ ಪೂರ್ವಾರ್ಜಿತ ಸ್ವತ್ತು ಎಂದರೆ ಅತೃಪ್ತಿ, ಸಂಘರ್ಷ ಮತ್ತು ಮಾಲಿನ್ಯ…
-
ಸುಭಾಷಿತ

ನೀರು ತುಂಬಿದ ಬಿಂದಿಗೆಯ ಯಾವುದೇ ಶಬ್ದವನ್ನು ಮಾಡುವುದಿಲ್ಲ. ಆದರೆ ಅರ್ಧ ತುಂಬಿದ ಬಿಂದಿಗೆಯು ಬಹಳ ಶಬ್ದ ಮಾಡುತ್ತದೆ. ಅದೇ ರೀತಿ, ಸುಸಂಸ್ಕೃತನಾದ…
-
ಪರಿಪೂರ್ಣ ಯೋಗ

ಬೇರೆ ಬೇರೆ ಯೋಗ ಪದ್ಧತಿಗಳಿವೆ. ಆದರೆ ಎಲ್ಲದರ ಗುರಿ ಒಂದೇ ಪರಮಸತ್ವವನ್ನು ಕುರಿತು ಆತ್ಮ ಸಾಕ್ಷಾತ್ಕಾರ ಮತ್ತು ಕೃಷ್ಣನೊಂದಿಗಿನ ನಮ್ಮ ಸಂಬಂಧದ…
-
ಕೃಷ್ಣನಿಗೆ ಎಲ್ಲವನ್ನು ಅರ್ಪಿಸಿ

ನಾವು ಅಜ್ಞಾನದ ಸ್ಥಿತಿಯಿಂದಲೇ ಜೀವನದ ಗುರಿಯನ್ನು ಬೆನ್ನಟ್ಟಿಕೊಂಡು ಹೋಗುತ್ತೇವೆ. ಒಬ್ಬ ಅಜ್ಞಾನಿಗೆ ಭಗವಂತನ ವಿಜ್ಞಾನದ ಬಗ್ಗೆ ಏನೂ ತಿಳಿದಿರುವುದಿಲ್ಲ…
