ಲೇಖನಗಳು


  • ವೈದಿಕ ಜ್ಞಾನ – ಒಂದು ಪಾಠಕ್ರಮ-3

    ವೈದಿಕ ಜ್ಞಾನ – ಒಂದು ಪಾಠಕ್ರಮ-3

    ವೈದಿಕ ಸಂಸ್ಕೃತಿ ಹಾಗೂ ಕೃಷ್ಣಪ್ರಜ್ಞಾ ಚಳವಳಿಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವಶಾಸ್ತ್ರೀಯ ಗ್ರಹಿಕೆಗಳ ಬಗೆಗೆ ಈ ಲೇಖನಮಾಲೆ ಕ್ರಮಬದ್ಧ ವಿವರಣೆ ನೀಡುತ್ತದೆ. ಪುನರವತಾರ – ಆಂಗ್ಲಮೂಲ : ಪವನೇಶಣ ದಾಸ, ಅನುವಾದ: ಚಿರಂಜೀವಿ ಭಗವದ್ಗೀತೆಯ ಪ್ರಾರಂಭದಲ್ಲಿ ಶ್ರೀ ಕೃಷ್ಣ ಪುನರವತಾರವನ್ನು ವಿವರಿಸುತ್ತಾನೆ (2.13) “ದೇಹಸ್ಥವಾಗಿರುವ ಆತ್ಮಈ ದೇಹದಲ್ಲಿ ನಿರಂತರವಾಗಿ, ಬಾಲ್ಯದಿಂದ ಯೌವನಕ್ಕೆ, ಅದರಿಂದ ಮುಪ್ಪಿಗೆ ಮುಂದುವರಿಯುತ್ತದೆ, ಮತ್ತು ಇದೇ ರೀತಿ ಸಾವು ಬ೦ದಮೇಲೆ ಇನ್ನೊಂದು ದೇಹಕ್ಕೆ ವರ್ಗಾವಣೆಗೊಳ್ಳುತ್ತದೆ.” ನಾವು ಪ್ರತಿಯೊಬ್ಬರೂ ಒಮ್ಮೆ ಮಗುವಿನ ದೇಹವನ್ನು ಹೊಂದಿದ್ದೆವು, ಮತ್ತು ಈಗ…


  • ಆತ್ಮದ ತತ್ತ್ವಸಿದ್ಧಾಂತ

    ಆತ್ಮದ ತತ್ತ್ವಸಿದ್ಧಾಂತ

    ಶ್ರೀಲ ಪ್ರಭುಪಾದ : ಭಗವಂತನು ಪ್ರತಿಯೊಂದನ್ನೂ ಸೃಷ್ಟಿಸಿದ್ದಾನೆ. ಅವನು ಆತ್ಮ ಹಾಗೂ ಚೇತನಗಳೆರಡನ್ನೂ ಸೃಷ್ಟಿಸಿದ್ದಾನೆ. ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ…


  • ಘಟೋತ್ಕಚನ ವೀರಮರಣ

    ಘಟೋತ್ಕಚನ ವೀರಮರಣ

    ಜಯದ್ರಥನ ವಧೆಯ ಬಳಿಕ ಶ್ರೀಕೃಷ್ಣನು ಅರ್ಜುನನೊಡನೆ ಯುಧಿಷ್ಠಿರನ ಬಳಿಗೆ ವಿಜಯದ ವಿಷಯವನ್ನರುಹಿದನು. ಅದನ್ನು ಕೇಳಿ ಪರಮಹೃಷ್ಟನಾದ ಯುಧಿಷ್ಠಿರನು…


  • ಹಲಸಿನ ಹಣ್ಣಿನ ಸ್ವಾದ !

    ಹಲಸಿನ ಹಣ್ಣಿನ ಸ್ವಾದ !

    ಒಮ್ಮೆ ಶ್ರೀಲ ಪ್ರಭುಪಾದರು ಹಲಸಿನ ಹಣ್ಣು ತಿನ್ನುತ್ತಿದ್ದರು. ಹಣ್ಣಿನ ವಿಶಿಷ್ಟ ಸ್ವಾದದ ಬಗ್ಗೆ ಅವರು ವಿನೋದದಿಂದ ಹೇಳಿದ ಚಿಕ್ಕ ದೃಷ್ಟಾಂತ ಇದು:..


  • ಹಿರಣ್ಯಕಶಿಪುವಿನ ಕ್ರೋಧ

    ಹಿರಣ್ಯಕಶಿಪುವಿನ ಕ್ರೋಧ

    ಆಕಾಶ ಭೂಮಿಗಳನ್ನು ನಡುಗಿಸುವಂತಿದ್ದ ದೈತ್ಯೇಂದ್ರನ ಅರ್ಭಟವು ಭಯಂಕರಾಕಾರರಾಗಿದ್ದ ರಾಕ್ಷಸರನ್ನೇ ಬೆದರಿಸಿತು. ಸ್ವಲ್ಪ ತಡೆದು ಹಿರಣ್ಯಕಶಿಪುವು…


  • ಒಂದೇ ಇರುಳಿನಲ್ಲಿ ಪರಿವರ್ತನೆ

    ಒಂದೇ ಇರುಳಿನಲ್ಲಿ ಪರಿವರ್ತನೆ

    ಹೌದು ಪ್ರಭುಪಾದರು ಹೇಳಿದಂತೆ ಕೃಷ್ಣ ಸಾಹಿತ್ಯದ ಗ್ರಂಥಗಳ ಪ್ರತಿ ಪುಟವೂ ಆಕರ್ಷಣೀಯವೇ. ಕೃಷ್ಣ ಪ್ರಜ್ಞೆಯ ಸಾಹಿತ್ಯ ಭಂಡಾರ, ಹೀರಿದಷ್ಟು ಬೇಕೆನ್ನಿಸುವ ಮಧುಸಾಗರದಂತೆ!…


  • ವಿಕಾಸವಾದ, ವಿಫಲವಾಗುತ್ತಿರುವ ದೇವರು

    ವಿಕಾಸವಾದ, ವಿಫಲವಾಗುತ್ತಿರುವ ದೇವರು

    ಅತ್ಯಂತ ಕುತೂಹಲಭರಿತ ಹಾಗೂ ವಿಲಕ್ಷಣ ನಾಯಕನನ್ನು ಒಳಗೊಂಡ ಕತೆಗಳನ್ನು ಹೆಣೆಯುವ ಚಂದಮಾಮ ಕಥೆಗಾರನೊಬ್ಬನನ್ನು ಇತ್ತೀಚೆಗೆ ಕೆಲವು ಕಾಲೇಜು…


  • ಆದಿ ದೈತ್ಯರ ಜನನ, ಸಂಹಾರ

    ಆದಿ ದೈತ್ಯರ ಜನನ, ಸಂಹಾರ

    ಶ್ರೀ ಶುಕಮಹರ್ಷಿಗಳು ಪರೀಕ್ಷಿತ ಮಹಾರಾಜನಿಗೆ ಶ್ರೀಮದ್ಭಾಗವತದ ದಿವ್ಯ ಕಥೆಗಳನ್ನು ಹೇಳುತ್ತಿದ್ದರು. ಅವನೂ ಶ್ರದ್ಧಾಭಕ್ತ್ಯಾದರಗಳಿಂದ ಕೇಳುತ್ತಿದ್ದನು…


  • ಪುಟ್ಟ ಭಕ್ತರ ಸಾಹಸ…

    ಪುಟ್ಟ ಭಕ್ತರ ಸಾಹಸ…

    ಪುಸ್ತಕ ವಿತರಣೆ ಮಾಡಲು ವಿಶೇಷ ಅರ್ಹತೆಗಳೇನೂ ಬೇಕಿಲ್ಲ. ಅದಕ್ಕೆ ಅನುಭವ ವಯಸ್ಸು, ತಿಳುವಳಿಕೆಗಳ ನಿರ್ಬಂಧವಿಲ್ಲ. ಇಲ್ಲಿ ಕೆಲಸ ಮಾಡುವುದು ಭಕ್ತರೊಳಗಿನ ಶ್ರದ್ಧೆ…


  • ದಧಿ ಭಾಂಡ

    ದಧಿ ಭಾಂಡ

    (ನಂದಗೋಕುಲ, ನಂದ ಗೋಪಾಲನ ಮನೆಯ ಹಜಾರ, ಯಶೋದೆ ಮೊಸರು ಕಡೆಯುತ್ತಾ ಹಾಡಿಕೊಳ್ಳುತ್ತಿದ್ದಾಳೆ. ಕೃಷ್ಣ ಓಡಿ ಬರುತ್ತಾನೆ)…