-
ಶ್ರೀಲ ಲೋಚನದಾಸ ಠಾಕುರ

ಶ್ರೀಲ ಲೋಚನದಾಸ ಠಾಕುರರು ಬಾಲ್ಯದಿಂದಲೇ ಶ್ರೀಗೌರಾಂಗರ ಭಕ್ತರ ಸಾಹಚರ್ಯದ ಭಾಗ್ಯ ಪಡೆದು ಬಂದವರು. ಅವರು ಶ್ರೀ ಚೈತನ್ಯ ಮಹಾಪ್ರಭುಗಳ…
-
ಶ್ರೀ ಜಗದೀಶ ಪಂಡಿತ

“ಆಕಾಶದಲ್ಲಿ ದಟ್ಟೈಸಿದ ಮೋಡವು ಎಲ್ಲೆಡೆ ಮಳೆಹನಿಗಳನ್ನು ವಿತರಿಸುವಂತೆ ಜಗದೀಶ ಪಂಡಿತರು ಕೃಷ್ಣಪ್ರೇಮವನ್ನು ಹಂಚುತ್ತಾರೆ” – ಇದು ಚೈತನ್ಯ ಚರಿತಾಮೃತದಲ್ಲಿ…
-
ಶ್ರೀಲ ಉದ್ಧರಣದತ್ತ ಠಾಕುರ

ಶ್ರೀಲ ಉದ್ಧರಣದತ್ತ ಠಾಕುರರು ಶ್ರೀ ನಿತ್ಯಾನಂದ ಪ್ರಭುಗಳ ಪರಮಭಕ್ತರು. ಸಪ್ತಗ್ರಾಮದಲ್ಲಿ ನೆಲೆಸಿದ್ದ ವಣಿಕ ಕುಟುಂಬವೊಂದರಲ್ಲಿ ಅವರು ಜನಿಸಿದರು…
-
ಅಪರಾಧ ಮತ್ತು ಘರ್ಷಣೆಯೊಂದಿಗೆ ಹೋರಾಟ

ಶ್ರೀಲ ಪ್ರಭುಪಾದ : ನೂಯಾರ್ಕ್ನ ಕೆಲವು ವಾಸಸ್ಥಳಗಳನ್ನು ನಾನು ನೋಡಿರುವೆ. ಅವು ಬಹಳ ಕೊಳಕಾಗಿವೆ. ದುರಾದೃಷ್ಟವಶಾತ್ ಎಷ್ಟೊಂದು ಮನೆಗಳು…
-
ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತಿ ಠಾಕುರ

ಕೃಷ್ಣಪ್ರಜ್ಞಾಂದೋಲನವು ಇಂದು ಜಗದ್ವ್ಯಾಪಿಯಾಗಿ ಬೆಳೆದು ಲಕ್ಷ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿರುವುದರ ಹಿಂದೆ ಶ್ರೀಲ ಪ್ರಭುಪಾದರ ಆಧ್ಯಾತ್ಮಿಕ ಗುರು…
-
ದೇವಾನಂದ ಪಂಡಿತ

ದೇವಾನಂದ ಪಂಡಿತರ ಜೀವನಗಾಥೆ ಹಲವು ಏಳುಬೀಳುಗಳಿಂದ ಕೂಡಿದುದಾಗಿದೆ. ಶ್ರೀಮದ್ಭಾಗವತವನ್ನು ಸೊಗಸಾಗಿ ವಾಚಿಸುತ್ತ, ಅದರ ವ್ಯಾಖ್ಯಾನ…
-
ವೈಯುಕ್ತಿಕ ಲಾಭ

ಸಂಕೀರ್ತನೆಯ ಲಾಭಗಳ ಪಟ್ಟಿ ಮಾಡಿ ಮುಗಿಸಲು ಸಾಧ್ಯವಿಲ್ಲ. ಪುಸ್ತಕಗಳನ್ನು ಪಡೆಯುವವರಿಗೆ ಒಂದು ಬಗೆಯಲ್ಲಿ ಲಾಭವಾದರೆ ವಿತರಿಸುವವರಿಗೂ ಮತ್ತೊಂದು…
-
ಸಾರ್ವಭೌಮ ಉಡುಗೆಯಲ್ಲಿ ಪರಿತ್ಯಾಗ!

ಭಗವಂತನ ಸೇವೆಗಾಗಿ ಈ ಐಹಿಕ ಪ್ರಪಂಚವನ್ನು ತ್ಯಜಿಸಿದ ಯಾವನಾದರೂ ಒಬ್ಬ ಶ್ರೀಮಂತ ವ್ಯಕ್ತಿಯ ಕಥೆಯನ್ನು ನೀವು ಯಾವುದೋ ಒಂದು ಸಂದರ್ಭದಲ್ಲಿ ಕೇಳಿರಲೇಬೇಕು…
-
ಭ್ರಷ್ಟನಾದ ಬ್ರಾಹ್ಮಣ

ಅಜಾಮಿಳ ಜನ್ಮತಃ ಬ್ರಾಹ್ಮಣ. ವೇಶ್ಯೆಯ ಸಂಗಕ್ಕೆ ಬಿದ್ದು ಪತಿತನಾಗುತ್ತಾನೆ. ಮದ್ಯಪಾನದ ವ್ಯಸನಕ್ಕೆ ಸಿಲುಕಿ ಭ್ರಷ್ಟನಾಗುತ್ತಾನೆ. ಆದರೂ ಅವನು ಸಾಯುವ…
-
ಓಡಣ ಷಷ್ಠಿ

ಭಗವಂತನ ಮೂರ್ತಿ ಕೇವಲ ಕಣ್ಣಿನ ಮರದ ವಿಗ್ರಹವಲ್ಲ. ಅದರಲ್ಲಿ ಸಾಕ್ಷಾತ್ ದೇವನೇ ಆವಿರ್ಭಾವಗೊಂಡಿರುತ್ತಾನೆ. ನಾಸ್ತಿಕರ ಪಾಲಿಗೆ ಈ ಮೂರ್ತಿಗಳು…
