ಲೇಖನಗಳು


  • ಶ್ರೀಲ ಲೋಚನದಾಸ ಠಾಕುರ

    ಶ್ರೀಲ ಲೋಚನದಾಸ ಠಾಕುರ

    ಶ್ರೀಲ ಲೋಚನದಾಸ ಠಾಕುರರು ಬಾಲ್ಯದಿಂದಲೇ ಶ್ರೀಗೌರಾಂಗರ ಭಕ್ತರ ಸಾಹಚರ್ಯದ ಭಾಗ್ಯ ಪಡೆದು ಬಂದವರು. ಅವರು ಶ್ರೀ ಚೈತನ್ಯ ಮಹಾಪ್ರಭುಗಳ…


  • ಶ್ರೀ ಜಗದೀಶ ಪಂಡಿತ

    ಶ್ರೀ ಜಗದೀಶ ಪಂಡಿತ

    “ಆಕಾಶದಲ್ಲಿ ದಟ್ಟೈಸಿದ ಮೋಡವು ಎಲ್ಲೆಡೆ ಮಳೆಹನಿಗಳನ್ನು ವಿತರಿಸುವಂತೆ ಜಗದೀಶ ಪಂಡಿತರು ಕೃಷ್ಣಪ್ರೇಮವನ್ನು ಹಂಚುತ್ತಾರೆ” – ಇದು ಚೈತನ್ಯ ಚರಿತಾಮೃತದಲ್ಲಿ…


  • ಶ್ರೀಲ ಉದ್ಧರಣದತ್ತ ಠಾಕುರ

    ಶ್ರೀಲ ಉದ್ಧರಣದತ್ತ ಠಾಕುರ

    ಶ್ರೀಲ ಉದ್ಧರಣದತ್ತ ಠಾಕುರರು ಶ್ರೀ ನಿತ್ಯಾನಂದ ಪ್ರಭುಗಳ ಪರಮಭಕ್ತರು. ಸಪ್ತಗ್ರಾಮದಲ್ಲಿ ನೆಲೆಸಿದ್ದ ವಣಿಕ ಕುಟುಂಬವೊಂದರಲ್ಲಿ ಅವರು ಜನಿಸಿದರು…


  • ಅಪರಾಧ ಮತ್ತು ಘರ್ಷಣೆಯೊಂದಿಗೆ ಹೋರಾಟ

    ಅಪರಾಧ ಮತ್ತು ಘರ್ಷಣೆಯೊಂದಿಗೆ ಹೋರಾಟ

    ಶ್ರೀಲ ಪ್ರಭುಪಾದ : ನೂಯಾರ್ಕ್‌ನ ಕೆಲವು ವಾಸಸ್ಥಳಗಳನ್ನು ನಾನು ನೋಡಿರುವೆ. ಅವು ಬಹಳ ಕೊಳಕಾಗಿವೆ. ದುರಾದೃಷ್ಟವಶಾತ್ ಎಷ್ಟೊಂದು ಮನೆಗಳು…


  • ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತಿ ಠಾಕುರ

    ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತಿ ಠಾಕುರ

    ಕೃಷ್ಣಪ್ರಜ್ಞಾಂದೋಲನವು ಇಂದು ಜಗದ್ವ್ಯಾಪಿಯಾಗಿ ಬೆಳೆದು ಲಕ್ಷ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿರುವುದರ ಹಿಂದೆ ಶ್ರೀಲ ಪ್ರಭುಪಾದರ ಆಧ್ಯಾತ್ಮಿಕ ಗುರು…


  • ದೇವಾನಂದ ಪಂಡಿತ

    ದೇವಾನಂದ ಪಂಡಿತ

    ದೇವಾನಂದ ಪಂಡಿತರ ಜೀವನಗಾಥೆ ಹಲವು ಏಳುಬೀಳುಗಳಿಂದ ಕೂಡಿದುದಾಗಿದೆ. ಶ್ರೀಮದ್ಭಾಗವತವನ್ನು ಸೊಗಸಾಗಿ ವಾಚಿಸುತ್ತ, ಅದರ ವ್ಯಾಖ್ಯಾನ…


  • ವೈಯುಕ್ತಿಕ ಲಾಭ

    ವೈಯುಕ್ತಿಕ ಲಾಭ

    ಸಂಕೀರ್ತನೆಯ ಲಾಭಗಳ ಪಟ್ಟಿ ಮಾಡಿ ಮುಗಿಸಲು ಸಾಧ್ಯವಿಲ್ಲ. ಪುಸ್ತಕಗಳನ್ನು ಪಡೆಯುವವರಿಗೆ ಒಂದು ಬಗೆಯಲ್ಲಿ ಲಾಭವಾದರೆ ವಿತರಿಸುವವರಿಗೂ ಮತ್ತೊಂದು…


  • ಸಾರ್ವಭೌಮ ಉಡುಗೆಯಲ್ಲಿ ಪರಿತ್ಯಾಗ!

    ಸಾರ್ವಭೌಮ ಉಡುಗೆಯಲ್ಲಿ ಪರಿತ್ಯಾಗ!

    ಭಗವಂತನ ಸೇವೆಗಾಗಿ ಈ ಐಹಿಕ ಪ್ರಪಂಚವನ್ನು ತ್ಯಜಿಸಿದ ಯಾವನಾದರೂ ಒಬ್ಬ ಶ್ರೀಮಂತ ವ್ಯಕ್ತಿಯ ಕಥೆಯನ್ನು ನೀವು ಯಾವುದೋ ಒಂದು ಸಂದರ್ಭದಲ್ಲಿ ಕೇಳಿರಲೇಬೇಕು…


  • ಭ್ರಷ್ಟನಾದ ಬ್ರಾಹ್ಮಣ

    ಭ್ರಷ್ಟನಾದ ಬ್ರಾಹ್ಮಣ

    ಅಜಾಮಿಳ ಜನ್ಮತಃ ಬ್ರಾಹ್ಮಣ. ವೇಶ್ಯೆಯ ಸಂಗಕ್ಕೆ ಬಿದ್ದು ಪತಿತನಾಗುತ್ತಾನೆ. ಮದ್ಯಪಾನದ ವ್ಯಸನಕ್ಕೆ ಸಿಲುಕಿ ಭ್ರಷ್ಟನಾಗುತ್ತಾನೆ. ಆದರೂ ಅವನು ಸಾಯುವ…


  • ಓಡಣ ಷಷ್ಠಿ

    ಓಡಣ ಷಷ್ಠಿ

    ಭಗವಂತನ ಮೂರ್ತಿ ಕೇವಲ ಕಣ್ಣಿನ ಮರದ ವಿಗ್ರಹವಲ್ಲ. ಅದರಲ್ಲಿ ಸಾಕ್ಷಾತ್ ದೇವನೇ ಆವಿರ್ಭಾವಗೊಂಡಿರುತ್ತಾನೆ. ನಾಸ್ತಿಕರ ಪಾಲಿಗೆ ಈ ಮೂರ್ತಿಗಳು…