ಲೇಖನಗಳು


  • ಕೃಷ್ಣಪ್ರಜ್ಞೆಗೇರಿದ ಕುತೂಹಲ

    ಕೃಷ್ಣಪ್ರಜ್ಞೆಗೇರಿದ ಕುತೂಹಲ

    ಹರಿನಾಮಾನಂದ ದಾಸರು 1983ರಿಂದ ಸಂಕೀರ್ತನ ಕಾರ್ಯದಲ್ಲಿ ತೊಡಗಿರುವವರು. ಪುಸ್ತಕ ವಿತರಣೆಯಲ್ಲಿ 1983ರಿಂದ 1990ರವರೆಗೆ…


  • ಜಾತಸ್ಯ ಮರಣಂ ಧ್ರುವಂ

    ಜಾತಸ್ಯ ಮರಣಂ ಧ್ರುವಂ

    ಶ್ರೀರಾಮಚಂದ್ರನು ಪಿತೃವಾಕ್ಯ ಪರಿಪಾಲನೆಗಾಗಿ ಅಯೋಧ್ಯೆಯನ್ನು ತೊರೆದು ಅರಣ್ಯಕ್ಕೆ ತೆರಳಿ ಚಿತ್ರಕೂಟದಲ್ಲಿ ಸೀತೆ ಲಕ್ಷ್ಮಣರೊಡನೆ ವಾಸಿಸುತ್ತಿದ್ದಾಗ ಭ್ರಾತೃ ಶ್ರೇಷ್ಠನೂ…


  • ಮೋಹದ ಮಾಯೆ

    ಮೋಹದ ಮಾಯೆ

    ಸರ್ವಸಂಗಪರಿತ್ಯಾಗಿಗಳೂ ಜ್ಞಾನಿಗಳೂ ಮಹಾಭಕ್ತರೂ ಒಮ್ಮೊಮ್ಮೆ ಮೋಹದ ಮಾಯೆಯಲ್ಲಿ ಸಿಲುಕಿಕೊಳ್ಳುವರು! ಮೋಹದ ಮಾಯೆಯಲ್ಲಿ ಸಿಲುಕಿಕೊಳ್ಳಲು ಹೆಣ್ಣು…


  • ಮಂಜಿನ ತೆರೆ ಸರಿಯಿತು

    ಮಂಜಿನ ತೆರೆ ಸರಿಯಿತು

    ಪುಲಹಾಶ್ರಮದಲ್ಲಿ ಋಷಿಸದೃಶ ಜೀವನ ನಡೆಸುತ್ತಿದ್ದ ಭರತ ತನ್ನ ಕಣ್ಣೆದುರೇ ಜನಿಸಿ ತಬ್ಬಲಿಯಾದ ಜಿಂಕೆಮರಿಯ ಲಾಲನೆಯಲ್ಲಿ ತೊಡಗಿದನು.


  • ಮಂಜಿನ ತೆರೆ ಸರಿಯಿತು

    ಮಂಜಿನ ತೆರೆ ಸರಿಯಿತು

    (ಭರತನ ಕಥೆ-3) – ಡಾ.ಬಿ.ಆರ್‌.ಸುಹಾಸ್‌ , ಆಧಾರ: ಭಾಗವತ ಸ್ಕಂಧ 5, ಅಧ್ಯಾಯ 11-14 ಭರತ ಮಹಾರಾಜ ಜಿಂಕೆಯಾಗಿ ಹುಟ್ಟಿ, ಸತ್ತು ಬ್ರಾಹ್ಮಣನಾಗಿ ಹುಟ್ಟಿ ಭರತನೆಂಬ ಹೆಸರಿನಿಂದಲೇ ಮತ್ತು ಜನ್ಮವೆತ್ತಿದ. ಮಹಾಮೌನಿಯಾಗಿ, ಸ್ಥಿತಪ್ರಜ್ಞನಾಗಿ ಇರುತ್ತಿದ್ದ ಅವನನ್ನು ಜಡಭರತನೆಂದು ಕರೆದರು. ಬಲಿ ನೀಡುವ ದುರುದ್ದೇಶಕ್ಕಾಗಿ ಡಕಾಯಿತರಿಂದ ಎಳೆದೊಯ್ಯಲ್ಪಟ್ಟ ಅವನನ್ನು ಸ್ವತಃ ಕಾಳಿದೇವಿಯೇ ರಕ್ಷಿಸಿದಳು. ಕಪಿಲಮುನಿಗಳ ಆಶ್ರಮಕ್ಕೆ ಪಲ್ಲಕ್ಕಿಯಲ್ಲಿ ಹೊರಟಿದ್ದ ರಹೂಗಣ ಮಹಾರಾಜನಿಗೆ ದಾರಿಯಲ್ಲಿ ಜಡಭರತನ ಭೇಟಿಯಾಯಿತು. ತನ್ನ ಕಟು ವ್ಯಂಗ್ಯೊಕ್ತಿಗಳಿಗೆ ನಿರ್ಲಿಪ್ತವಾಗಿ ಪ್ರತಿಕ್ರಿಯಿಸಿದ ಜಡಭರತನ ಬಗ್ಗೆ ಕುತೂಹಲ ತಾಳಿದ…


  • ಜ್ಯೋತಿರ್ವಿಜ್ಞಾನ

    ಜ್ಯೋತಿರ್ವಿಜ್ಞಾನ

    ಆಟಿಕೆಯ ಕೀಲಿ ತಿರುಗಿಸಿ ಬಿಟ್ಟರೆ, ಅದು ಒಂದು ಸುತ್ತು ತಿರುಗಿ ನಿಲ್ಲುತ್ತದೆ. ಅದು ಮತ್ತೆ ಚಲಿಸುವಂತೆ ಮಾಡಲು ಮತ್ತೆ ಕೀಲಿ ತಿರುಗಿಸಬೇಕು. ಆ ಕೆಲಸ ನಾವು ಮಾಡುತ್ತೇವೆ. ಈ ವಿಶಾಲ ಜಗತ್ತಿನ ಅನಂತ ಬ್ರಹ್ಮಾಂಡಗಳಲ್ಲಿ ಗ್ರಹಾದಿಗಳು ನಿರಂತರ ಚಲಿಸುತ್ತಲೇ ಇವೆ. ಅವು ತಮ್ಮದೊಂದು ಸುತ್ತು ಮುಗಿಸಿಯೂ ಅರೆಕ್ಷಣ ನಿಲ್ಲದಂತೆ ಕೀಲಿ ತಿರುಗಿಸುತ್ತಿರುವವರು ಯಾರು? ದಿನ, ವಾರ, ವರ್ಷ, ಸಂವತ್ಸರ, ಯುಗ, ಮಹಾಯುಗಗಳ ಲೆಕ್ಕಾಚಾರ ತಪ್ಪದಂತೆ ಗ್ರಹ-ತಾರೆಗಳೊಂದಿಗೆ ಗಣಿತವಾಡುತ್ತಿರುವವರು ಯಾರು? ಊಹಿಸಲಸಾಧ್ಯವಾದಷ್ಟು ವರ್ಷಗಳಿಂದ ಸೂರ್ಯ ಚಂದ್ರರು ತಪ್ಪದೆ ಹಗಲಿರುಳು…


  • ಸಂಕೀರ್ತನ ಯಶೋಗಾಥೆಗಳು

    ಸಂಕೀರ್ತನ ಯಶೋಗಾಥೆಗಳು

    ‘ಯಾರೇ ಆಗಲಿ, ನಮ್ಮ ಪ್ರಕಟಣೆಯ ಕೃಷ್ಣ, ಟೀಚಿಂಗ್ ಆಫ್ ಲಾರ್ಡ್ ಚೈತನ್ಯ, ನೆಕ್ಟರ್ ಆಫ್ ಡಿವೋಶನ್ ಅಥವಾ ಭಗವದ್ಗೀತಾ ಯಥಾರೂಪ…


  • ಸೂರ್ಯ ಮಹಾತ್ಮ್ಯೆ

    ಸೂರ್ಯ ಮಹಾತ್ಮ್ಯೆ

    ಸೂರ್ಯನಾರಾಯಣ ಎಂಬ ಶಬ್ದದಲ್ಲಿ ಸೇರಿರುವ ಸೂರ್ಯ ಮತ್ತು ನಾರಾಯಣ ಎಂಬ ಎರಡು ಶಬ್ದಗಳೂ ಲೋಕದಲ್ಲಿ ಪ್ರಸಿದ್ಧವಾಗಿವೆ…


  • ಹಿಂದೂ ಸಂಸ್ಕೃತಿಯ ಶೋಧನೆ

    ಹಿಂದೂ ಸಂಸ್ಕೃತಿಯ ಶೋಧನೆ

    ಈಗ ನಾವು 21ನೇ ಶತಮಾನದ ಪ್ರಾರಂಭದಲ್ಲಿದ್ದೇವೆ. ಶ್ರೀ ಕೃಷ್ಣನು ಕಂಗೊಳಿಸಿದ ಐತಿಹಾಸಿಕ ಕಾಲಾವಧಿಗೆ ಆಗಲೇ ಐದು ಸಾವಿರ ವರ್ಷಗಳು ಕಳೆದಿವೆ…


  • ಆಯುರ್ವೇದ – ಮೂಲ ಮತ್ತು ಉದ್ದೇಶ

    ಆಯುರ್ವೇದ – ಮೂಲ ಮತ್ತು ಉದ್ದೇಶ

    ಆಯುರ್ವೇದ ರೋಗಗಳನ್ನು ಗುಣಪಡಿಸುವ ವೈದ್ಯ ಪದ್ಧತಿ ಮಾತ್ರವಲ್ಲ. ಅದೊಂದು ಜೀವಶಾಸ್ತ್ರ, ಆಧ್ಯಾತ್ಮಿಕ ಸಾಧನೆಗೆ ದೇಹವನ್ನು ಸುಸ್ಥಿತಿಯಲ್ಲಿರಿಸುವ ಅಲೌಕಿಕ ಸಾಧನ…