-
ದೇವಾನಂದ ಪಂಡಿತ

ದೇವಾನಂದ ಪಂಡಿತರ ಜೀವನಗಾಥೆ ಹಲವು ಏಳುಬೀಳುಗಳಿಂದ ಕೂಡಿದುದಾಗಿದೆ. ಶ್ರೀಮದ್ಭಾಗವತವನ್ನು ಸೊಗಸಾಗಿ ವಾಚಿಸುತ್ತ, ಅದರ ವ್ಯಾಖ್ಯಾನ…
-
ವೈಯುಕ್ತಿಕ ಲಾಭ

ಸಂಕೀರ್ತನೆಯ ಲಾಭಗಳ ಪಟ್ಟಿ ಮಾಡಿ ಮುಗಿಸಲು ಸಾಧ್ಯವಿಲ್ಲ. ಪುಸ್ತಕಗಳನ್ನು ಪಡೆಯುವವರಿಗೆ ಒಂದು ಬಗೆಯಲ್ಲಿ ಲಾಭವಾದರೆ ವಿತರಿಸುವವರಿಗೂ ಮತ್ತೊಂದು…
-
ಸಾರ್ವಭೌಮ ಉಡುಗೆಯಲ್ಲಿ ಪರಿತ್ಯಾಗ!

ಭಗವಂತನ ಸೇವೆಗಾಗಿ ಈ ಐಹಿಕ ಪ್ರಪಂಚವನ್ನು ತ್ಯಜಿಸಿದ ಯಾವನಾದರೂ ಒಬ್ಬ ಶ್ರೀಮಂತ ವ್ಯಕ್ತಿಯ ಕಥೆಯನ್ನು ನೀವು ಯಾವುದೋ ಒಂದು ಸಂದರ್ಭದಲ್ಲಿ ಕೇಳಿರಲೇಬೇಕು…
-
ಭ್ರಷ್ಟನಾದ ಬ್ರಾಹ್ಮಣ

ಅಜಾಮಿಳ ಜನ್ಮತಃ ಬ್ರಾಹ್ಮಣ. ವೇಶ್ಯೆಯ ಸಂಗಕ್ಕೆ ಬಿದ್ದು ಪತಿತನಾಗುತ್ತಾನೆ. ಮದ್ಯಪಾನದ ವ್ಯಸನಕ್ಕೆ ಸಿಲುಕಿ ಭ್ರಷ್ಟನಾಗುತ್ತಾನೆ. ಆದರೂ ಅವನು ಸಾಯುವ…
-
ಓಡಣ ಷಷ್ಠಿ

ಭಗವಂತನ ಮೂರ್ತಿ ಕೇವಲ ಕಣ್ಣಿನ ಮರದ ವಿಗ್ರಹವಲ್ಲ. ಅದರಲ್ಲಿ ಸಾಕ್ಷಾತ್ ದೇವನೇ ಆವಿರ್ಭಾವಗೊಂಡಿರುತ್ತಾನೆ. ನಾಸ್ತಿಕರ ಪಾಲಿಗೆ ಈ ಮೂರ್ತಿಗಳು…
-
ಕಾತ್ಯಾಯನೀ ವ್ರತಾಚರಣೆ

“ವೃಂದಾವನದ ಗೊಲ್ಲಬಾಲೆಯರು ಶ್ರೀಕೃಷ್ಣನನ್ನು ಪತಿಯನ್ನಾಗಿ ಪಡೆಯುವ ಹಂಬಲದಿಂದ ಕಾತ್ಯಾಯನಿಯನ್ನು ಪೂಜಿಸಿ ವ್ರತಾಚರಣೆ ಮಾಡಿದರು…
-
ಸರಗಲ್ ಸಿಂಗ್ ಯಾರು?

ಒಂದು ರಾಜ್ಯದಲ್ಲಿ ಒಬ್ಬವ್ಯಾಪಾರಿ ತಾನು ಅತಿಯಾಗಿ ಪ್ರೀತಿಸುತ್ತಿದ್ದ ಸರಗಲ್ ಸಿಂಗ್ ಸತ್ತಾಗ, ತಲೆಬೋಳಿಸಿ, ಕಪ್ಪು ಬಟ್ಟೆ ತೊಟ್ಟು ಶೋಕಾಚರಣೆ ಮಾಡಿದ…
-
ಒಂದು ಎಲೆ, ಒಂದು ಹಣ್ಣು, ಒಂದು ಹೂವು

ಭಕ್ತಿಯುಳ್ಳ ಯಾವನೇ ಆದರೂ ನೀಡುವ ನೈವೇದ್ಯವನ್ನು ತಾನು ಸ್ವೀಕರಿಸುವುದಾಗಿ ಭಗವಂತನು ಇಲ್ಲಿ ಹೇಳುತ್ತಿದ್ದಾನೆ. ಇದು ಅಸಾಧಾರಣ ಸಂಗತಿ…
-
ಶ್ರೀಲ ಸಾರಂಗ ಠಾಕೂರ

ಶ್ರೀ ಚೈತನ್ಯ ವೃಕ್ಷದ ಅತಿ ಮುಖ್ಯ ಶಾಖೆಗಳಲ್ಲಿ ಶ್ರೀ ಸಾರಂಗ ಠಾಕುರರೂ ಒಬ್ಬರೆಂದು ಚೈತನ್ಯ ಚರಿತಾಮೃತದಲ್ಲಿ ಹೇಳಲಾಗಿದೆ. (ಆದಿ: 10-13)…
-
ಶ್ರೀ ನರಹರಿ ಸರ್ಕಾರ ಠಾಕುರ

ಶ್ರೀಖಂಡ ವಾಸಿಗಳಾದ ಮುಕುಂದ ಮತ್ತು ಅವನ ಮಗ ರಘುನಂದನರು ಚೈತನ್ಯ ವೃಕ್ಷದ 39ನೇ ಶಾಖೆಗಳು. ನರಹರಿ, ನಲವತ್ತನೆ ಶಾಖೆಯಾದರೆ…
