ಲೇಖನಗಳು


  • ದೇವಾನಂದ ಪಂಡಿತ

    ದೇವಾನಂದ ಪಂಡಿತ

    ದೇವಾನಂದ ಪಂಡಿತರ ಜೀವನಗಾಥೆ ಹಲವು ಏಳುಬೀಳುಗಳಿಂದ ಕೂಡಿದುದಾಗಿದೆ. ಶ್ರೀಮದ್ಭಾಗವತವನ್ನು ಸೊಗಸಾಗಿ ವಾಚಿಸುತ್ತ, ಅದರ ವ್ಯಾಖ್ಯಾನ…


  • ವೈಯುಕ್ತಿಕ ಲಾಭ

    ವೈಯುಕ್ತಿಕ ಲಾಭ

    ಸಂಕೀರ್ತನೆಯ ಲಾಭಗಳ ಪಟ್ಟಿ ಮಾಡಿ ಮುಗಿಸಲು ಸಾಧ್ಯವಿಲ್ಲ. ಪುಸ್ತಕಗಳನ್ನು ಪಡೆಯುವವರಿಗೆ ಒಂದು ಬಗೆಯಲ್ಲಿ ಲಾಭವಾದರೆ ವಿತರಿಸುವವರಿಗೂ ಮತ್ತೊಂದು…


  • ಸಾರ್ವಭೌಮ ಉಡುಗೆಯಲ್ಲಿ ಪರಿತ್ಯಾಗ!

    ಸಾರ್ವಭೌಮ ಉಡುಗೆಯಲ್ಲಿ ಪರಿತ್ಯಾಗ!

    ಭಗವಂತನ ಸೇವೆಗಾಗಿ ಈ ಐಹಿಕ ಪ್ರಪಂಚವನ್ನು ತ್ಯಜಿಸಿದ ಯಾವನಾದರೂ ಒಬ್ಬ ಶ್ರೀಮಂತ ವ್ಯಕ್ತಿಯ ಕಥೆಯನ್ನು ನೀವು ಯಾವುದೋ ಒಂದು ಸಂದರ್ಭದಲ್ಲಿ ಕೇಳಿರಲೇಬೇಕು…


  • ಭ್ರಷ್ಟನಾದ ಬ್ರಾಹ್ಮಣ

    ಭ್ರಷ್ಟನಾದ ಬ್ರಾಹ್ಮಣ

    ಅಜಾಮಿಳ ಜನ್ಮತಃ ಬ್ರಾಹ್ಮಣ. ವೇಶ್ಯೆಯ ಸಂಗಕ್ಕೆ ಬಿದ್ದು ಪತಿತನಾಗುತ್ತಾನೆ. ಮದ್ಯಪಾನದ ವ್ಯಸನಕ್ಕೆ ಸಿಲುಕಿ ಭ್ರಷ್ಟನಾಗುತ್ತಾನೆ. ಆದರೂ ಅವನು ಸಾಯುವ…


  • ಓಡಣ ಷಷ್ಠಿ

    ಓಡಣ ಷಷ್ಠಿ

    ಭಗವಂತನ ಮೂರ್ತಿ ಕೇವಲ ಕಣ್ಣಿನ ಮರದ ವಿಗ್ರಹವಲ್ಲ. ಅದರಲ್ಲಿ ಸಾಕ್ಷಾತ್ ದೇವನೇ ಆವಿರ್ಭಾವಗೊಂಡಿರುತ್ತಾನೆ. ನಾಸ್ತಿಕರ ಪಾಲಿಗೆ ಈ ಮೂರ್ತಿಗಳು…


  • ಕಾತ್ಯಾಯನೀ ವ್ರತಾಚರಣೆ

    ಕಾತ್ಯಾಯನೀ ವ್ರತಾಚರಣೆ

    “ವೃಂದಾವನದ ಗೊಲ್ಲಬಾಲೆಯರು ಶ್ರೀಕೃಷ್ಣನನ್ನು ಪತಿಯನ್ನಾಗಿ ಪಡೆಯುವ ಹಂಬಲದಿಂದ ಕಾತ್ಯಾಯನಿಯನ್ನು  ಪೂಜಿಸಿ ವ್ರತಾಚರಣೆ ಮಾಡಿದರು…


  • ಸರಗಲ್ ಸಿಂಗ್‌ ಯಾರು?

    ಸರಗಲ್ ಸಿಂಗ್‌ ಯಾರು?

    ಒಂದು ರಾಜ್ಯದಲ್ಲಿ ಒಬ್ಬವ್ಯಾಪಾರಿ ತಾನು ಅತಿಯಾಗಿ ಪ್ರೀತಿಸುತ್ತಿದ್ದ ಸರಗಲ್‌ ಸಿಂಗ್‌ ಸತ್ತಾಗ, ತಲೆಬೋಳಿಸಿ, ಕಪ್ಪು ಬಟ್ಟೆ ತೊಟ್ಟು ಶೋಕಾಚರಣೆ ಮಾಡಿದ…


  • ಒಂದು ಎಲೆ, ಒಂದು ಹಣ್ಣು, ಒಂದು ಹೂವು

    ಒಂದು ಎಲೆ, ಒಂದು ಹಣ್ಣು, ಒಂದು ಹೂವು

    ಭಕ್ತಿಯುಳ್ಳ ಯಾವನೇ ಆದರೂ ನೀಡುವ ನೈವೇದ್ಯವನ್ನು ತಾನು ಸ್ವೀಕರಿಸುವುದಾಗಿ ಭಗವಂತನು ಇಲ್ಲಿ ಹೇಳುತ್ತಿದ್ದಾನೆ. ಇದು ಅಸಾಧಾರಣ ಸಂಗತಿ…


  • ಶ್ರೀಲ ಸಾರಂಗ ಠಾಕೂರ

    ಶ್ರೀಲ ಸಾರಂಗ ಠಾಕೂರ

    ಶ್ರೀ ಚೈತನ್ಯ ವೃಕ್ಷದ ಅತಿ ಮುಖ್ಯ ಶಾಖೆಗಳಲ್ಲಿ ಶ್ರೀ ಸಾರಂಗ ಠಾಕುರರೂ ಒಬ್ಬರೆಂದು ಚೈತನ್ಯ ಚರಿತಾಮೃತದಲ್ಲಿ ಹೇಳಲಾಗಿದೆ. (ಆದಿ: 10-13)…


  • ಶ್ರೀ ನರಹರಿ ಸರ್ಕಾರ ಠಾಕುರ

    ಶ್ರೀ ನರಹರಿ ಸರ್ಕಾರ ಠಾಕುರ

    ಶ್ರೀಖಂಡ ವಾಸಿಗಳಾದ ಮುಕುಂದ ಮತ್ತು ಅವನ ಮಗ ರಘುನಂದನರು ಚೈತನ್ಯ ವೃಕ್ಷದ 39ನೇ ಶಾಖೆಗಳು. ನರಹರಿ, ನಲವತ್ತನೆ ಶಾಖೆಯಾದರೆ…