-
ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆ

“ಈ ಯುಗದ ಎಲ್ಲ ಪತಿತ ಆತ್ಮಗಳನ್ನು ಮುಕ್ತಗೊಳಿಸುವುದೇ ನನ್ನ ಧ್ಯೇಯ” ಎಂದು ಶ್ರೀ ಚೈತನ್ಯ ಮಹಾಪ್ರಭು ಯೋಚಿಸಿ, ಅದನ್ನು ಸಾಕಾರಗೊಳಿಸಿದರು…
-
ಗೀತಾ ಸಾರ

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದರ ‘ಭಗವದ್ಗೀತಾ ಯಥಾರೂಪ’ ಪುಸ್ತಕ ಪ್ರಕಾಶನದ ಇತಿಹಾಸದಲ್ಲೇ ಹೊಸ ವಿಕ್ರಮ ಸಾಧಿಸಿದ ಕೃತಿ…
-
ಶ್ರೀಲ ವೇದವ್ಯಾಸರು

ವೇದವ್ಯಾಸರು ಓರ್ವ ಸಶಕ್ತ ಆತ್ಮವಾಗಿದ್ದು, ಬರಹರೂಪದಲ್ಲಿ ವೇದ ಜ್ಞಾನ, ವಿವೇಕ ಮತ್ತು ಇತಿಹಾಸವನ್ನು ಈ ಲೋಕಕ್ಕೆ ಪ್ರಸ್ತುತ ಪಡಿಸಿದ ಶಕ್ತ್ಯಾವೇಶ ಅವತಾರರು…
-
ಕೃಷ್ಣನ ಕೊಳಲಿನ ಕರೆ

ಇದು ಎಂತಹ ಸುಂದರ ಉಪಮೆ! ಶ್ರೀಕೃಷ್ಣನ ಕೈಯಲ್ಲಿರುವ ಕೊಳಲು ನಾವಾಗಬೇಕು. ಹಾಗಾದರೆ ಈ ಕೊಳಲಿನ ಮಹಿಮೆಯಾದರೂ ಏನು?
-
ಶ್ರೀಲ ರಘುನಾಥ ಭಟ್ಟ ಗೋಸ್ವಾಮಿ

ಪ್ರಭುಗಳು ಉತ್ತರಿಸಿದರು, ”ಅವರು ಕೃಷ್ಣನ ಪುಣ್ಯ ಪದ್ಮ ಪಾದಗಳಲ್ಲಿ ಅಪಚಾರ ಮಾಡುತ್ತಿರುವುದರಿಂದ ಅವರ ಮುಖವಾಣಿಯಿಂದೆಂದೂ ಕೃಷ್ಣ ಎಂಬ ಪವಿತ್ರ…
-
ನಾಮ ಸಂಕೀರ್ತನೆಗೆ ಜಯ

ಒಮ್ಮೆ ಶ್ರೀ ಕೃಷ್ಣನು ತನ್ನ ರಮಣಿ ರುಕ್ಕಿಣಿಯೊಡನೆ ಪಗಡೆಯಾಟವನ್ನಾಡುತ್ತಿದ್ದನು. ಆಟದಲ್ಲಿ ಸೋತವರು ಗೆದ್ದವರ ಆಸೆಯನ್ನು ಪೂರೈಸಬೇಕೆಂದು…
-
ಶ್ರೀ ಚೈತನ್ಯ ಮಹಾಪ್ರಭು

ಭಗವತ್ಪ್ರೇಮದ ಪ್ರವರ್ತಕರೂ ಭಗವಂತನ ನಾಮದ ಸಂಕೀರ್ತನೆಯ ಜನಕರೂ ಆದ ಶ್ರೀ ಚೈತನ್ಯ ಮಹಾಪ್ರಭುಗಳ ಯಶೋಗಾಥೆಯತ್ತ ಒಂದು ಪಕ್ಷಿನೋಟ…
-
ಶ್ರೀಲ ಗೌರ ಕಿಶೋರ ದಾಸ ಬಾಬಾಜಿ ಮಹಾರಾಜ

ಸ್ವಲ್ಪ ಬಾಗಿದ ಬೆನ್ನು, ಕೃಶವಾದ ಶರೀರ.ವ್ರಜ ಪ್ರದೇಶದ ಹಳ್ಳಿಗಳಲ್ಲಿ ತಿರುಗಾಡುತ್ತಾ, ‘ಮಧುಕರ’ ವೃತ್ತಿಯ ಪರಿಪಾಲನೆ ಸದಾ ಸರ್ವದಾ ಭಗವನ್ನಾಮದ ಸ್ಮರಣೆ…
-
ರಂತಿದೇವ

ಭಾರದ್ವಾಜರ ಮಗ ಮನ್ಯು ಮತ್ತು ಮನ್ಯುವಿನ ಮಕ್ಕಳು ಬೃಹತ್ ಕ್ಷತ್ರ, ಜಯ, ಮಹಾವೀರ್ಯ, ನರ ಮತ್ತು ಗಾರ್ಗ, ಈ ಐವರಲ್ಲಿ ನರನಿಗೆ ಸಂಕೃತಿ ಎಂಬ ಮಗನಿದ್ದನು…
-
ಆತ್ಮದರ್ಶನ

ಐದು ಸಾವಿರ ವರ್ಷಗಳಿಗೂ ಹಿಂದೆ, ಕುರುಕ್ಷೇತ್ರದ ರಣರಂಗದಲ್ಲಿ, ತನ್ನ ಸನ್ಮಾನ್ಯ ಮಿತ್ರ ಅರ್ಜುನ, ಬದುಕಿನ ಮೂಲಭೂತ ಸತ್ಯವೆನಿಸಿರುವ,..
