ಲೇಖನಗಳು


  • ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆ

    ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆ

    “ಈ ಯುಗದ ಎಲ್ಲ ಪತಿತ ಆತ್ಮಗಳನ್ನು ಮುಕ್ತಗೊಳಿಸುವುದೇ ನನ್ನ ಧ್ಯೇಯ” ಎಂದು ಶ್ರೀ ಚೈತನ್ಯ ಮಹಾಪ್ರಭು ಯೋಚಿಸಿ, ಅದನ್ನು ಸಾಕಾರಗೊಳಿಸಿದರು…


  • ಗೀತಾ ಸಾರ

    ಗೀತಾ ಸಾರ

    ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದರ ‘ಭಗವದ್ಗೀತಾ ಯಥಾರೂಪ’ ಪುಸ್ತಕ ಪ್ರಕಾಶನದ ಇತಿಹಾಸದಲ್ಲೇ ಹೊಸ ವಿಕ್ರಮ ಸಾಧಿಸಿದ ಕೃತಿ…


  • ಶ್ರೀಲ ವೇದವ್ಯಾಸರು

    ಶ್ರೀಲ ವೇದವ್ಯಾಸರು

    ವೇದವ್ಯಾಸರು ಓರ್ವ ಸಶಕ್ತ ಆತ್ಮವಾಗಿದ್ದು, ಬರಹರೂಪದಲ್ಲಿ ವೇದ ಜ್ಞಾನ, ವಿವೇಕ ಮತ್ತು ಇತಿಹಾಸವನ್ನು ಈ ಲೋಕಕ್ಕೆ ಪ್ರಸ್ತುತ ಪಡಿಸಿದ ಶಕ್ತ್ಯಾವೇಶ ಅವತಾರರು…


  • ಕೃಷ್ಣನ ಕೊಳಲಿನ ಕರೆ

    ಕೃಷ್ಣನ ಕೊಳಲಿನ ಕರೆ

    ಇದು ಎಂತಹ ಸುಂದರ ಉಪಮೆ! ಶ್ರೀಕೃಷ್ಣನ ಕೈಯಲ್ಲಿರುವ ಕೊಳಲು ನಾವಾಗಬೇಕು. ಹಾಗಾದರೆ ಈ ಕೊಳಲಿನ ಮಹಿಮೆಯಾದರೂ ಏನು?


  • ಶ್ರೀಲ ರಘುನಾಥ ಭಟ್ಟ ಗೋಸ್ವಾಮಿ

    ಶ್ರೀಲ ರಘುನಾಥ ಭಟ್ಟ ಗೋಸ್ವಾಮಿ

    ಪ್ರಭುಗಳು ಉತ್ತರಿಸಿದರು, ”ಅವರು ಕೃಷ್ಣನ ಪುಣ್ಯ ಪದ್ಮ ಪಾದಗಳಲ್ಲಿ ಅಪಚಾರ ಮಾಡುತ್ತಿರುವುದರಿಂದ ಅವರ ಮುಖವಾಣಿಯಿಂದೆಂದೂ ಕೃಷ್ಣ ಎಂಬ ಪವಿತ್ರ…


  • ನಾಮ ಸಂಕೀರ್ತನೆಗೆ ಜಯ

    ನಾಮ ಸಂಕೀರ್ತನೆಗೆ ಜಯ

    ಒಮ್ಮೆ ಶ್ರೀ ಕೃಷ್ಣನು ತನ್ನ ರಮಣಿ ರುಕ್ಕಿಣಿಯೊಡನೆ ಪಗಡೆಯಾಟವನ್ನಾಡುತ್ತಿದ್ದನು. ಆಟದಲ್ಲಿ ಸೋತವರು ಗೆದ್ದವರ ಆಸೆಯನ್ನು ಪೂರೈಸಬೇಕೆಂದು…


  • ಶ್ರೀ ಚೈತನ್ಯ ಮಹಾಪ್ರಭು 

    ಶ್ರೀ ಚೈತನ್ಯ ಮಹಾಪ್ರಭು 

    ಭಗವತ್‌ಪ್ರೇಮದ ಪ್ರವರ್ತಕರೂ ಭಗವಂತನ ನಾಮದ ಸಂಕೀರ್ತನೆಯ ಜನಕರೂ ಆದ ಶ್ರೀ ಚೈತನ್ಯ ಮಹಾಪ್ರಭುಗಳ ಯಶೋಗಾಥೆಯತ್ತ ಒಂದು ಪಕ್ಷಿನೋಟ…


  • ಶ್ರೀಲ ಗೌರ ಕಿಶೋರ ದಾಸ ಬಾಬಾಜಿ ಮಹಾರಾಜ

    ಶ್ರೀಲ ಗೌರ ಕಿಶೋರ ದಾಸ ಬಾಬಾಜಿ ಮಹಾರಾಜ

    ಸ್ವಲ್ಪ ಬಾಗಿದ ಬೆನ್ನು, ಕೃಶವಾದ ಶರೀರ.ವ್ರಜ ಪ್ರದೇಶದ ಹಳ್ಳಿಗಳಲ್ಲಿ ತಿರುಗಾಡುತ್ತಾ, ‘ಮಧುಕರ’ ವೃತ್ತಿಯ ಪರಿಪಾಲನೆ ಸದಾ ಸರ್ವದಾ ಭಗವನ್ನಾಮದ ಸ್ಮರಣೆ…


  • ರಂತಿದೇವ

    ರಂತಿದೇವ

    ಭಾರದ್ವಾಜರ ಮಗ ಮನ್ಯು ಮತ್ತು ಮನ್ಯುವಿನ ಮಕ್ಕಳು ಬೃಹತ್ ಕ್ಷತ್ರ, ಜಯ, ಮಹಾವೀರ್ಯ, ನರ ಮತ್ತು ಗಾರ್ಗ, ಈ ಐವರಲ್ಲಿ ನರನಿಗೆ ಸಂಕೃತಿ ಎಂಬ ಮಗನಿದ್ದನು…


  • ಆತ್ಮದರ್ಶನ

    ಆತ್ಮದರ್ಶನ

    ಐದು ಸಾವಿರ ವರ್ಷಗಳಿಗೂ ಹಿಂದೆ, ಕುರುಕ್ಷೇತ್ರದ ರಣರಂಗದಲ್ಲಿ, ತನ್ನ ಸನ್ಮಾನ್ಯ ಮಿತ್ರ ಅರ್ಜುನ, ಬದುಕಿನ ಮೂಲಭೂತ ಸತ್ಯವೆನಿಸಿರುವ,..