-
ಛಂದಸ್ಸು, ಧಾಟಿ, ಇತ್ಯಾದಿ…

ಪುರಂದರದಾಸರ ಸಾಹಿತ್ಯ, ಕೇವಲ ಭಕ್ತ್ಯಾವೇಶದಿಂದ ತುಂಬಿದ ಹಾಡಿನ ಮೋಡಿಯ ಪದಜೋಡಣೆಯಲ್ಲ. ಅದರ ಹಿಂದೆ ಗಂಭೀರ ಛಂದೋಬದ್ಧ ಲಕ್ಷಣಗಳು ಇವೆ…
-
ಶ್ರೀಲ ಜಗನ್ನಾಥದಾಸ ಬಾಬಾಜಿ

ಶ್ರೀ ಚೈತನ್ಯ ಮಹಾಪ್ರಭುಗಳು ಆವಿರ್ಭವಿಸಿದ ಸ್ಥಳವನ್ನು ಕಂಡುಹಿಡಿದ, ಸಕಲ ವೈಷ್ಣವ ಬಂಧುಗಳಿಂದ ಅತೀವ ಗೌರವಕ್ಕೆ ಪಾತ್ರರಾಗಿರುವ ವೈಷ್ಣವ ಸಾರ್ವಭೌಮ…
-
ಶ್ರೀಲ ಪುರುಷೋತ್ತಮದಾಸ ಠಾಕುರ

ಪುರುಷೋತ್ತಮದಾಸ ಠಾಕುರರು ಶ್ರೀ ನಿತ್ಯಾನಂದ ಪ್ರಭುಗಳ ಪರಮಭಕ್ತರಾಗಿದ್ದರು. ಬಾಲ್ಯದಲ್ಲೇ ಅವರು ತಮ್ಮನ್ನು ತಾವು ಶ್ರೀನಿತ್ಯಾನಂದರ ಚರಣ ಕಮಲಗಳಿಗೆ…
-
ಆಸುರೀ ಮನೋಧರ್ಮ

“ತೃಪ್ತಿಯೇ ಆಗದ ಕಾಮವನ್ನು ಆಶ್ರಯಿಸಿ ಡಂಭ ಮತ್ತು ಒಣ ಪ್ರತಿಷ್ಠೆಗಳ ಉನ್ಮಾದದಲ್ಲಿ ಮೈಮರೆತು ಆಸುರೀ ಸ್ವಭಾವದವರು ಮೋಹಕ್ಕೊಳಗಾಗುತ್ತಾರೆ…
-
ವೈದಿಕ ಜ್ಞಾನ – ಒಂದು ಪಾಠಕ್ರಮ

ವೈದಿಕ ಸಂಸ್ಕೃತಿ ಹಾಗೂ ಕೃಷ್ಣಪ್ರಜ್ಞಾ ಚಳವಳಿಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವಶಾಸ್ತ್ರೀಯ ಗ್ರಹಿಕೆಗಳ ಬಗೆಗೆ ಈ ಲೇಖನಮಾಲೆ ಕ್ರಮಬದ್ಧ ವಿವರಣೆ ನೀಡುತ್ತಿದೆ…
-
ಶ್ರೀಲ ಈಶ್ವರ ಪುರಿ

ಈಶ್ವರ ಪುರಿಯವರು ಶ್ರೀ ಚೈತನ್ಯ ಮಹಾಪ್ರಭುಗಳ ದೀಕ್ಷಾ ಗುರುಗಳು, ಶ್ರೀ ಮಾಧವೇಂದ್ರ ಪುರಿಗಳ ಆಪ್ತ ಶಿಷ್ಯರೂ ಆಗಿದ್ದರು. ಚೈತನ್ಯ ಚರಿತಾಮೃತದ ಕರ್ತೃ…
-
ಆಪದ್ಬಾಂಧವ ಶ್ರೀಕೃಷ್ಣ-4

ಯುದ್ಧದ ಹದಿನಾಲ್ಕನೆಯ ದಿನ ದ್ರೋಣರು ಇಡೀ ಸೈನ್ಯವನ್ನು ಚಕ್ರಶಕಟವ್ಯೂಹದಲ್ಲೂ ಅದರ ಹಿಂಭಾಗದಲ್ಲಿ ಪದ್ಮವ್ಯೂಹದಲ್ಲೂ ಆ ಪದ್ಮವ್ಯೂಹದ ಮಧ್ಯದಲ್ಲಿ…
-
ಉಪದೇಶಾಮೃತ

ಜಗತ್ತಿನ ಉದ್ಧಾರಕ್ಕಾಗಿ ಶ್ರೀಹರಿಯ ಅಂಶಾವತಾರವಾಗಿ ಜನಿಸಿದ ಪೃಥು, ಭೂಮಿಯ ಮೊಟ್ಟಮೊದಲ ಮಹಾರಾಜನೆಂದು ಕೀರ್ತಿತನಾಗಿ ಅನೇಕ…
-
ಶ್ರೀ ಚೈತನ್ಯ ಮಹಾಪ್ರಭುಗಳ ಸಾಮಾಜಿಕ ಕ್ರಾಂತಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇಸ್ಕಾನ್ ಬೆಂಗಳೂರು ಚೈತನ್ಯ ಪಂಥ ಮತ್ತು ದಾಸ ಪಂಥ’ ವಿಚಾರ ಸಂಕಿರಣವನ್ನು ಆಯೋಜಿಸಿತ್ತು…
-
ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆ ಕೃತಿಗಳು

ಶ್ರೀ ಚೈತನ್ಯ ಮಹಾಪ್ರಭುಗಳು 15ನೆಯ ಶತಮಾನದಲ್ಲಿ ಆವಿರ್ಭವಿಸಿ ‘ಯುಗಧರ್ಮ’ ವಾದ ನಾಮ ಸಂಕೀರ್ತನೆ ಯಜ್ಞವನ್ನು ಪ್ರಚುರಪಡಿಸಿದ ಸಾಕ್ಷಾತ್ ಕೃಷ್ಣನೇ ಆಗಿರುವರು…
