-
ಕೃಷ್ಣ ಪ್ರಜ್ಞೆಯಲ್ಲಿ ಸ್ತ್ರೀಯರ ಪಾತ್ರವೇನು?

ಸ್ತ್ರೀ ಸ್ವಾತಂತ್ರ್ಯ ಹಾಗೂ ಕೃಷ್ಣ ಪ್ರಜ್ಞೆ ಆಂದೋಲನದಲ್ಲಿ ಸ್ತ್ರೀಯರ ಪಾತ್ರದ ಪರಿಣಾಮದ ಬಗ್ಗೆ ಅನ್ವೇಷಿಸಲು ನಾವು ಕೃಷ್ಣ ಪ್ರಜ್ಞೆಯಲ್ಲಿ ಹದಿನೈದು ವರ್ಷಗಳಿಂದ…
-
ಭಕ್ತಿ ಸಾಮ್ರಾಜ್ಯದ ಚಕ್ರವರ್ತಿ: ಶ್ರೀ ಚೈತನ್ಯ ಮಹಾಪ್ರಭು

ಸನಾತನ ಧರ್ಮದ ಇತಿಹಾಸದಲ್ಲಿ ಯುಗ ಯುಗಗಳಲ್ಲೂ ಭಗವಂತನು ಧರ್ಮ ಸಂಸ್ಥಾಪನೆಗಾಗಿ ಅವತರಿಸುತ್ತಾನೆ ಎಂಬ ನಂಬಿಕೆಯಿದೆ…
-
ಭಕ್ತಿಕ್ರಾಂತಿಯ ಹರಿಕಾರ ಶ್ರೀಚೈತನ್ಯ ಮಹಾಪ್ರಭು

ಶ್ರೀ ಚೈತನ್ಯ ಮಹಾಪ್ರಭುಗಳು ಭಾರತದ ಭಕ್ತಿ ಪರಂಪರೆಯ ಅತ್ಯಂತ ಪ್ರಭಾವಶಾಲಿ ಆಧ್ಯಾತ್ಮಿಕ ಚೇತನಗಳಲ್ಲಿ ಒಬ್ಬರು…
-
ಸಂಕೀರ್ತನ ಯಶೋಗಾಥೆಗಳು

ನ್ಯೂಯಾರ್ಕ್ ಷಾಪಿಂಗ್ ಮಾಲ್ನಲ್ಲಿ ನನ್ನದೊಂದು ಕಲಾಕೃತಿಗಳ ಮಾರಾಟ ಮಳಿಗೆ. ಅದೊಂದು ದಿನ ಸರಿ ಸುಮಾರು ಎಪ್ಪತ್ತರ ಆಜುಬಾಜಿನ…
-
ಭಗವಂತನನ್ನು ನೋಡುವುದು

ಶ್ರೀಲ ಪ್ರಭುಪಾದ : ಧರ್ಮವೆಂದರೆ ಭಗವಂತನ ನಿಯಮಗಳನ್ನು ಅನುಸರಿಸುವುದು ಅಷ್ಟೇ, ಅದು “ಹಿಂದೂ”, “ಮುಸ್ಲಿಂ’, ”ಕ್ರಿಶ್ಚಿಯನ್’ ಆಗಿರುವುದಿಲ್ಲ…
-
ಶ್ರೀ ದ್ವಾದಶ ಸ್ತೋತ್ರಮ್

ಶ್ರೀ ಮಧ್ವಾಚಾರ್ಯರು ರಚಿಸಿದ ಹನ್ನೆರಡು ಭಕ್ತಿಸ್ತೋತ್ರಗಳೇ ದ್ವಾದಶ ಸ್ತೋತ್ರಗಳೆನಿಸಿವೆ. ಗಹನ, ಗಂಭೀರ ಶಾಸ್ತ್ರಾರ್ಥಗಳ ಬಗ್ಗೆ ಪ್ರೌಢ ಕೃತಿಗಳನ್ನು ರಚಿಸಿದ ಶ್ರೀಮಧ್ವಾಚಾರ್ಯರ…
-
ಶೃಂಗಾರ ಗೀತೆ ಅಗ್ನೀಧ್ರನ ಕಥೆ

ಮಂದರಾಚಲದ ಆ ಸುಂದರ ಕಣಿವೆ ಬಹಳ ರಮಣೀಯತೆಯಿಂದ ಕೂಡಿತ್ತು. ಸುಂದರ ತರುಣಿಯರು ತಮ್ಮ ಪ್ರೇಮಿಗಳನ್ನು ಆಲಿಂಗಿಸುವ ಪರಿಯಲ್ಲಿ…
-
ದೇವರು – ಒಂದು ವಸ್ತುನಿಷ್ಠ ಸಂಗತಿಯೇ?

ದೇವರನ್ನು ನೋಡಬಹುದು, ಆದರೆ ಅಣುವನ್ನು ನೋಡಬೇಕಾದರೆ ಹೇಗೋ ಹಾಗೆ ಸಂಬಂಧಪಟ್ಟ ಮಾಹಿತಿಯನ್ನು ಅರ್ಥೈಸಲು ನಮಗೆ ತರಬೇತಿ…
-
ಆಳ್ವಾರರು

ಆಳ್ವಾರ್ ಎನ್ನುವ ತಮಿಳು ಮಾತಿಗೆ “ಆಳವಾಗಿ ಮುಳುವಾಗಿರುವವರು” ಎಂದು ಅರ್ಥ. ಭಗವದನುಭವವೆಂಬ ಕಡಲಲ್ಲಿ ಮುಳುಗಿ ತಳವನ್ನು ಮುಟ್ಟಿದವರೆಂದು ವಿವರಣೆ…
-
ಜಯದೇವ

ಗೀತ ಗೋವಿಂದದ ಹೆಸರು ಯಾರು ತಾನೇ ಕೇಳಿಲ್ಲ! ಭಾರತದ ಯಾವುದೇ ನಾಟ್ಯ ಪ್ರಕಾರದ, ಯಾವುದೇ ತಂಡದ ಕಾರ್ಯಕ್ರಮವಿರಲಿ, ಅಲ್ಲಿ ಗೀತ ಗೋವಿಂದದ…
