-
ಕಲಿಯುಗದಲ್ಲೂ ಸುವರ್ಣಕಾಲ

ಕಲಿಯುಗದಲ್ಲಿ ಭಗವಂತನನ್ನು ಹೊಂದಲು ಅತಿ ಸುಲಭ ಮಾರ್ಗ ಸಂಕೀರ್ತನೆ. ನಾಮಜಪಕ್ಕಿಂತಲೂ ಇಂದಿನ ಕಾಲದಲ್ಲಿ ಪುಸ್ತಕ ಸಂಕೀರ್ತನೆ ಹೆಚ್ಚು ಫಲ ನೀಡುತ್ತದೆ…
-
ಶ್ರೀ ಗೌರ ಕಿಶೋರ ದಾಸ ಬಾಬಾಜಿ

ವೈಷ್ಣವ ಗುರುಪರಂಪರೆಯಲ್ಲಿ ಶ್ರೀಗೌರ ಕಿಶೋರ ದಾಸ ಬಾಬಾಜಿ ಮಹಾರಾಜರಿಗೊಂದು ವಿಶಿಷ್ಟ ಸ್ಥಾನವಿದೆ. ಅವರು ಶ್ರೀ ಭಕ್ತಿಸಿದ್ಧಾಂತ ಸರಸ್ವತೀ ಠಾಕುರರ…
-
ಭೂಗರ್ಭ ಗೋಸ್ವಾಮಿ

ಚೈತನ್ಯ ಚರಿತಾಮೃತದ ಕರ್ತೃ ಶ್ರೀ ಕೃಷ್ಣದಾಸ ಕವಿರಾಜ ಗೋಸ್ವಾಮಿಗಳು ಉಲ್ಲೇಖಿಸಿರುವಂತೆ ಗದಾಧರ ಗೋಸ್ವಾಮಿಯ ಹನ್ನೊಂದನೆಯ ಶಾಖೆ…
-
ಶಾಪ ತಂದ ರೂಪಾಂತರ! (ಚಿತ್ರಕೇತುವಿನ ಕಥೆ)

ತ್ವಷ್ಟೃವಿನ ಪುತ್ರ ವೃತ್ರಾಸುರ ರಕ್ಕಸನಾಗಿದ್ದರೂ ವಿಷ್ಣುಭಕ್ತಿ ಪ್ರದರ್ಶಿಸಿದ್ದು ಹೇಗೆ? ಇದಕ್ಕೊಂದು ಹಿನ್ನೆಲೆಯಿತ್ತು. ಪೂರ್ವಜನ್ಮದಲ್ಲಿ ವೃತ್ರ, ಮಹಾ ವಿಷ್ಣುಭಕ್ತ…
-
ಚಾತುರ್ಮಾಸ್ಯ

ಚಾತುರ್ಮಾಸ್ಯ ಅವಧಿ ಪ್ರಾರಂಭವಾಗುವುದು ಆಷಾಢ ಮಾಸದ (ಜೂನ್-ಜುಲೈ) ಸಾಯಣ ಏಕಾದಶಿಯ ದಿನದಿಂದ. ಮತ್ತು ಮುಗಿಯುವುದು, ಕಾರ್ತಿಕ ಮಾಸ…
-
ದಕ್ಷಿಣೋತ್ತರ ವೈಷ್ಣವ ಸಂತ ಪರಂಪರೆಯ ಉಗಮ – ವಿಕಾಸ

ಆಗಸ್ಟ್ 19ರ ಭಾನುವಾರದಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಸಹಯೋಗದಲ್ಲಿ ಬೆಂಗಳೂರು ಇಸ್ಕಾನ್, ‘ದಾಸಪಂಥ ಮತ್ತು ಚೈತನ್ಯ ಪಂಥ’…
-
ನಾಲ್ವರು ಭಾಗವತೋತ್ತಮರು

ಧ್ರುವ, ಪ್ರಹ್ಲಾದರು ಎಳವೆಯಲ್ಲೇ ಶ್ರೀಹರಿಯ ದರ್ಶನ ಪಡೆದ ಭಾಗ್ಯವಂತರು. ಶ್ರದ್ಧಾ – ಭಕ್ತಿಗಳೇ ಅವರ ಪುಣ್ಯ ಸಂಚಯದ ಮೂಲ. ರಾಜ ಅಂಬರೀಷನು ಕರ್ತವ್ಯಪ್ರಜ್ಞೆ…
-
ಧರ್ಮ ಸಿಂಹಾಸನದ ಮರ್ಮ: ಶ್ರೀರಾಮ ಮತ್ತು ಶ್ವಾನದ ಆಖ್ಯಾನ

ಶ್ರೀರಾಮಚಂದ್ರನ ಧರ್ಮಪಾಲನೆಯು ಕೇವಲ ಮಾನವಕುಲಕ್ಕೆ ಸೀಮಿತವಾಗಿರದೆ, ಅಬೋಧ ಪ್ರಾಣಿಗಳಿಗೂ ಸಂರಕ್ಷಣೆಯನ್ನು ನೀಡುವಂತಹ ಸುಶಾಸನವಾಗಿತ್ತು…
-
ನಾಲ್ಕು ಅವಕಾಶಗಳು

ಒಬ್ಬ ಚತುರ ಮನುಷ್ಯನಿದ್ದನು, ಅವನಿಗೆ ಮರಣವೆಂದರೆ ತುಂಬಾ ಭಯವಿತ್ತು. ಆದ್ದರಿಂದ ಅವನು ಹೇಗೋ ಮೃತ್ಯುವಿನ (ಯಮನ) ಜೊತೆ ಸ್ನೇಹ ಬೆಳೆಸಿದನು…
-
ಮೋಸ ಹೋದ ಭಾಗವತ

ಪ್ರಭುಪಾದರ ಅನುಯಾಯಿಗಳಲ್ಲಿ ಒಬ್ಬ ಮಹಿಳೆಗೆ ಏನೋ ಕಾಯಿಲೆಯಾಗಿತ್ತು. ಆಕೆಯನ್ನು ಪರೀಕ್ಷಿಸಿದ ವೈದ್ಯರಿಗೆ ಅದೇನೆಂದು ಪತ್ತೆ ಹಚ್ಚಲು ನಿಜಕ್ಕೂ…
