-
ದೇಶದಿಂದ ಕೇಶವನೆಡೆಗೆ

1922ನೇ ಇಸವಿ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರತಿಯೊಬ್ಬ ಭಾರತೀಯನ ಮನಸ್ಸೂ ಹಂಬಲಿಸುತ್ತಿತ್ತು. ತುಡಿತಕ್ಕೆ ತಕ್ಕಂತೆ ಆಂದೋಲನ ಪ್ರಾರ೦ಭವಾಗಿತ್ತು…
-
ಸಂಪದಭ್ಯುದಯ

ಬದುಕಲು ಒಂದು ವೃತ್ತಿಯನ್ನು ಹಿಡಿಯುವಂತೆ ಕೃಷ್ಣನು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. ಅದೇ ಹೊತ್ತಿನಲ್ಲಿ ಬದುಕಿನ ನೈಜ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು…
-
ಗುಂಡೀಚಾ ಮಾರ್ಜನಾ

ಚೈತನ್ಯ ಮಹಾಪ್ರಭುಗಳು, ತಮ್ಮ ಸಂನ್ಯಾಸ ಸ್ವೀಕಾರದ ಅನಂತರ ನವದ್ವೀಪವನ್ನು ತೊರೆದು, ತೀರ್ಥಯಾತ್ರೆ ಕೈಗೊಂಡರು. ವೃಂದಾವನ ಮಥುರಾಗಳಿಗಿಂತ…
-
ಆಧ್ಯಾತ್ಮಿಕ ವೇದಿಕೆಗೆ ಮರಳುವುದು

ಈ ಜಗತ್ತನ್ನು “ಸುಖಕರವಾಗಿಸುವುದೇ? ಇದು ಸಾಧ್ಯವಿಲ್ಲ. ಇದು ನಿಮಗೆ ಅರ್ಥವಾಯಿತೇ? ಉದಾಹರಣೆಗೆ ನೀರಿನಿಂದ ಮೀನನ್ನು ತೆಗೆದು ಭೂಮಿಯ ಮೇಲೆ ಹಾಕಿ…
-
ವೃತ್ರ ವಧೆ

ವಿಶ್ವರೂಪನನ್ನು ಕೊಂದ ಇಂದ್ರ, ಬ್ರಹ್ಮ ಹತ್ಯಾದೋಷಕ್ಕೆ ಒಳಗಾದ. ಅವನ ಪಾಪವನ್ನು ಭೂಮಿ, ನೀರು, ವೃಕ್ಷ ಮತ್ತು ಸ್ತ್ರೀಯರು ಹಂಚಿಕೊಂಡರು…
-
ಸೋಮಾರಿಗಳೆಂದೂ ಅಡುಗೆ ಮಾಡಲಾರರು!

ಶ್ರೀಲ ಪ್ರಭುಪಾದರು ಬಹುತೇಕ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದುದಲ್ಲದೆ, ಭಕ್ತರಿಗೂ, ಅದನ್ನು ಬೋಧಿಸುತ್ತಿದ್ದರು…
-
ನಾನೇಕೆ ಕೃಷ್ಣನತ್ತ ಆಕರ್ಷಿತನಾಗುತ್ತೇನೆ?

“ನಿನ್ನಂತಹ ಶ್ರದ್ಧಾವಂತ ಕ್ರೈಸ್ತ ಹಿಂದೂ ದೇವತೆಯನ್ನು ಪೂಜಿಸುವುದೇಕೆ?” ಎಂದು ಬಹಳ ಜನ ನನ್ನನ್ನು ಕೇಳುತ್ತಾರೆ. ಆದರೆ, ಕೃಷ್ಣನ ಭಕ್ತನಾದ ನಾನು ಒಬ್ಬನೇ…
-
ಸಮಚಿತ್ತತೆಯ ಪಾಠ

‘ಪುಸ್ತಕ ಸಂಕೀರ್ತನೆ, ಬದ್ಧಾತ್ಮಗಳ ಮೇಲೆ ಪರಿಣಾಮ ಬೀರಿ, ಅವರನ್ನು ಕೃಷ್ಣಪ್ರಜ್ಞಾವಂತರನ್ನಾಗಿಸುವ ಮಹತ್ಸಾಧನ. ಇಂಥ ಸಾಧನವೊಂದು ತಮ್ಮ ಕೈಯಲ್ಲಿದೆಯೆಂದಾಗ…
-
ಜೋಕಾಲಿ ಉತ್ಸವ

ಭಗವಾನ್ ಶ್ರೀಕೃಷ್ಣನ ಅಸಂಖ್ಯಾತ ಲೀಲೆಗಳಲ್ಲಿ ಅತ್ಯಂತ ಮನೋಹಾರಿಯಾದವು ವೃಂದಾವನ ಲೀಲೆಗಳು. ಅದರಲ್ಲೂ ರಾಧಾರಾಣಿಯೊಂದಿಗಿನ ಶ್ರೀಕೃಷ್ಣ ಲೀಲೆ…
-
ಸಾಲಿಗ್ರಾಮಗಳು

ಪರಮ ವೈಷ್ಣವ ಶಿವನು ಪದ್ಮಪುರಾಣದಲ್ಲಿ ಸಾಲಿಗ್ರಾಮದ ಬಗ್ಗೆ ಹೀಗೆ ಹೇಳಿದ್ದಾನೆ…
