-
ಧರ್ಮದ ನೆಲೆ

ಗೌರವಾನ್ವಿತ ಮಹನೀಯರೆ, ಕೃಷ್ಣಪ್ರಜ್ಞಾ ಚಳವಳಿಯನ್ನು ಕುರಿತು ಮಾತನಾಡಲು ನನ್ನಲ್ಲಿ ದಯೆ ತೋರಿ ನೀವು ನೀಡಿರುವ ಈ ಅವಕಾಶಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ವಿಶೇಷತಃ ಅಮೆರಿಕದ ಹಾಗೂ ಯೂರೋಪಿನ ನನ್ನ ಶಿಷ್ಯರು ನೀಡುತ್ತಿರುವ ನೆರವಿನಿಂದಾಗಿ ಪ್ರಸಕ್ತ ಕೃಷ್ಣಪ್ರಜ್ಞಾ ಆಂದೋಳನವು ಜಗತ್ತಿನಾದ್ಯಂತ ವ್ಯಾಪಕಾಗಿ ನಡೆದು ಬರುತ್ತಿದೆ. ಉತ್ತರ ಭಾರತದಲ್ಲಿನ ಲಕ್ನೋ ನಗರದ ಬಳಿ ಇರುವ ನೈಮಿಷಾರಣ್ಯ ಬಹು ಸುಂದರವಾದ ಸ್ಥಳ; ಅಷ್ಟೇ ಪವಿತ್ರವಾದದ್ದೂ ಹೌದು. ಶಾಂತಿಯನ್ನರಸಿ ತಪೋನಿರತರಾಗಲು ಜನ ಈಗಲೂ ನೈಮಿಷಾರಣ್ಯಕ್ಕೆ ಹೋಗುವುದುಂಟು. ಆಧ್ಯಾತ್ಮಿಕತೆಯ ಜಿಜ್ಞಾಸೆಗಳಿಗೆ ನೈಮಿಷಾರಣ್ಯವು ಸೂಕ್ತ ಸ್ಥಳವೆಂದು ಅನಾದಿಕಾಲದಿಂದಲೂ…
-
ಉಪನಿಷದ್ ವಾಕ್ಯ

-
ಎಲ್ಲ ಶಕ್ತಿಯ ಮೂಲ

ನಾವು ಅವನ ಶಕ್ತಿ ಎಂದು ಭಗವಂತ ಹೇಳಿದರೆ, ನಾವೇ ದೇವರೆಂದು ಅರ್ಥವೇ? ಲೌಕಿಕ ಜಗತ್ತು ಕೃಷ್ಣನ ಪ್ರತ್ಯೇಕ ಜಗತ್ತಾದರೂ ಅದು ಅವನ ನಿರ್ದೇಶನದಂತೆ ಕೆಲಸ ಮಾಡುತ್ತದೆ.
-
ಸರಳ ಜೀವನ, ಉನ್ನತ ಚಿಂತನೆ

ಶ್ರೀಲ ಪ್ರಭುಪಾದರ ಜೊತೆ ಒಂದು ಸಂವಾದ…
-
ವೇದವಾಕ್ಯ

ವೈದಿಕ ಸಾಹಿತ್ಯಗಳಿಂದ ಆಯ್ದ ನುಡಿಮುತ್ತುಗಳು…
-
ನೈಜ ಭೌಗೋಳಿಕತೆಯತ್ತ ಗಮನ

ನಮ್ಮ ರಾಷ್ಟ್ರಭಾವ ಅಥವಾ ಅಂತಾರಾಷ್ಟ್ರೀಯ ಭಾವಗಳು ನಿರ್ದಿಷ್ಟ ವಸ್ತುವಿಷಯಕ್ಕೆ ಹೊಂದಿಕೊಂಡಿದ್ದಾಗಿ ಇರುವುದಿಲ್ಲ. ಕೇಂದ್ರವು ಸರಿಯಾಗಿದ್ದರೆ…
-
ಧರ್ಮದ ಹೆಸರಿನಲ್ಲಿ ಪಾಪ

ಶ್ರೀಲ ಪ್ರಭುಪಾದರ ಜೊತೆ ಒಂದು ಸಂವಾದ…
-
ವೇದವಾಕ್ಯ

ವೈದಿಕ ಸಾಹಿತ್ಯಗಳಿಂದ ಆಯ್ದ ನುಡಿಮುತ್ತುಗಳು…
-
ಶ್ರೀ ಕೃಷ್ಣನ ರಾಯಭಾರಿ

ಆಧ್ಯಾತ್ಮಿಕ ಗುರುಗಳ ತಿರೋಭಾವದ ಸಂದರ್ಭದಲ್ಲಿ ನಾನು ಅವರ ಮನೋಭೀಷ್ಟೆಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿಸುತ್ತಿದ್ದೇನೆ. ನೀವೂ ಪಾಲ್ಗೊಳ್ಳಿ…
-
ದೊಡ್ಡ ಪ್ರಾಣಿಗಳು, ಸಣ್ಣ ಪ್ರಾಣಿಗಳು

ಶ್ರೀಲ ಪ್ರಭುಪಾದರ ಜೊತೆ ಒಂದು ಸಂವಾದ…
