ಪುಣ್ಯ ಕ್ಷೇತ್ರ


  • ಮಥುರಾದ ಪವಿತ್ರ ತಾಣಗಳು

    ಮಥುರಾದ ಪವಿತ್ರ ತಾಣಗಳು

    ವ್ರಜ ಮಂಡಲ ಪರಿಕ್ರಮ -ಕೃಷ್ಣದಾಸ ಶ್ರೀ ಕೃಷ್ಣ ಜನ್ಮಸ್ಥಾನ ಇದು ಶ್ರೀ ಕೃಷ್ಣ ಜನಿಸಿದ ಪ್ರದೇಶ, ಇಲ್ಲಿನ ಕೇಶವ ದೇವ ದೇವಾಲಯದಲ್ಲಿ ರಾಧಾರಾಣಿ ಮತ್ತು ಕೇಶವ ವಿಗ್ರಹಗಳಿವೆ. ವ್ರಜ ಮಂಡಲದ ನಾಲ್ಕು ಪ್ರಮುಖ ವಿಗ್ರಹಗಳಲ್ಲಿ ಕೇಶವ ವಿಗ್ರಹವೂ ಒಂದು. ಇದನ್ನೂ ಕೂಡಾ ವಜ್ರನಾಭ ಪ್ರತಿಷ್ಠಾಪಿಸಿದ. ಶ್ರೀ ಕೃಷ್ಣ ಅವತರಿಸಿದ ಸ್ಥಳ ಕೇಶವ ದೇವ ದೇವಾಲಯದ ಪಕ್ಕದಲ್ಲಿ ಜೈಲಿನಂಥ ಒಂದು ಚಿಕ್ಕ ಕೊಠಡಿ ಇದೆ. ಶ್ರೀ ಕೃಷ್ಣ ಜನಿಸಿದ್ದು ಇದೇ ಜೈಲಿನಲ್ಲಿ ಎನ್ನಲಾಗಿದೆ. ಇಲ್ಲಿಂದ 250 ಅಡಿ ದೂರದಲ್ಲಿ,…


  • ಶ್ರೀರಂಗ – ವೈಷ್ಣವ ವೈಭವ

    ಶ್ರೀರಂಗ – ವೈಷ್ಣವ ವೈಭವ

    -ಶ್ರೀ ಶ್ರೀವತ್ಸ ಭಾರತ ಸಂತರ ಹಾಗೂ ದೇವಾಲಯಗಳ ನಾಡು. ಪ್ರಾಯಶಃ ಪ್ರಪಂಚದ ಯಾವ ದೇಶದಲ್ಲೂ ಇಲ್ಲದಷ್ಟು ದೇವಾಲಯಗಳು, ಭಾರತದಲ್ಲಿವೆ ಎಂದು ಹೇಳಿದರೆ ತಪ್ಪಾಗಲಾರದು. ದೇವಾಲಯಗಳನ್ನು ಸಂದರ್ಶಿಸುವುದು, ಅಲ್ಲಿ ಸ್ಥಾಪಿಸಿರುವ ಮೂರ್ತಿಗಳನ್ನು ಪೂಜಿಸುವುದು ಪ್ರತಿಯೊಬ್ಬರ ಕರ್ತವ್ಯ. ದೇವಾಲಯಗಳಲ್ಲಿ ಪರಮಾತ್ಮನನ್ನು ಪೂಜಿಸುವುದು ಯಾವ ರೀತಿಯಲ್ಲೂ ಕೆಳಸ್ತರದ ಪೂಜೆಯಲ್ಲ. ಆಗಮಶಾಸ್ತ್ರಗಳನ್ನನುಸರಿಸಿ ದೇವಾಲಯಗಳಲ್ಲಿ ನಡೆಯುವ ಪೂಜಾ ವಿಧಿಗಳಲ್ಲಿ ಭಾಗವಹಿಸುವುದು ಪರಮ ದೇವೋತ್ತಮ ಪುರುಷನಿಗೆ ನಮ್ಮ ಭಕ್ತಿಯನ್ನು ತೋರುವ ದ್ಯೋತಕವಾಗಿದೆ. ಶ್ರೀ ವೈಷ್ಣವ ದಿವ್ಯ ಕ್ಷೇತ್ರಗಳಲ್ಲಿ ಶ್ರೀರಂಗ ಕ್ಷೇತ್ರ ಅತ್ಯಂತ ಹೆಚ್ಚಿನ ಹಿರಿಮೆಯನ್ನು ಪಡೆದಿದೆ.…


  • ಕಾರಮಡೈ ರಂಗನಾಥ ದೇವಾಲಯ

    ಕಾರಮಡೈ ರಂಗನಾಥ ದೇವಾಲಯ

    ತಮಿಳುನಾಡು, `ದೇವಾಲಯಗಳ ಬೀಡು’ ಎಂದು ಪ್ರಸಿದ್ಧವಾಗಿದೆ. ಕೊಯಮತ್ತೂರು ನಗರದಲ್ಲಿರುವ ಕಾರಮಡೈ ರಂಗನಾಥರ್‌ ದೇವಾಲಯ ಸುಂದರವಾಗಿದೆ…


  • ಶ್ರೀ ಕ್ಷೇತ್ರ ಶೂರ್ಪಾಲಯ

    ಶ್ರೀ ಕ್ಷೇತ್ರ ಶೂರ್ಪಾಲಯ

    ಕೃಷ್ಣಾನದಿಯ ತೀರದಲ್ಲಿ ನಯನಮನೋಹರವಾದ ರಮಣೀಯ ಪುಣ್ಯ ಸ್ಥಳದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನ…


  • ಅಂಬಲಪಾಡಿಯ ಜನಾರ್ದನ ದೇವಾಲಯ

    ಅಂಬಲಪಾಡಿಯ ಜನಾರ್ದನ ದೇವಾಲಯ

    ದೇವಾಲಯವು ಚೋಳರ ಕಾಲದ ಶಿಲ್ಪಕಲೆ ಹಾಗೂ ರಚನಾರೀತಿಯನ್ನು ತೋರುತ್ತದೆ. ಕಂಬಗಳ ಮೇಲೆಯೇ ಕಟ್ಟಡದ ಭಾರವಿದ್ದು ಮಧ್ಯೆ ಗೋಡೆಯಿಲ್ಲದೇ ನಿಂತಿದೆ…


  • ಕೈಬೀಸಿ ಕರೆವ ಕಾಕೋಳು ಕೃಷ್ಣಾಲಯ

    ಕೈಬೀಸಿ ಕರೆವ ಕಾಕೋಳು ಕೃಷ್ಣಾಲಯ

    ನಾದಲೋಲ ವೇಣುಗೋಪಾಲನ ಸನ್ನಿಧಾನದಲ್ಲಿ ಭಕ್ತಿಯ ಅಮೃತವರ್ಷಧಾರೆ ಸುರಿಸುತ್ತಿದೆ. ಕಾಕೋಳು ಕೃಷ್ಣಾಲಯ ಕೈಬೀಸಿ ಕರೆಯುತ್ತಿದೆ…


  • ತಿರುವೆಳ್ಳಿಯಾಂಗುಡಿ ರಾಮ ದೇವಾಲಯ

    ತಿರುವೆಳ್ಳಿಯಾಂಗುಡಿ ರಾಮ ದೇವಾಲಯ

    ದಿವ್ಯದೇಶಂಗಳಲ್ಲಿ ಪ್ರಮುಖವಾದ ತಿರುವೆಳ್ಳಿಯಾಂಗುಡಿ ರಾಮ ದೇವಸ್ಥಾನವು ತಮಿಳುನಾಡಿನ ಕುಂಭಕೋಣಂಗೆ ಸುಮಾರು 25 ಕಿ.ಮೀ. ದೂರದಲ್ಲಿದೆ…


  • ನರಸಿಂಹ ನಗರಿ ನಾಮಕ್ಕಲ್‌

    ನರಸಿಂಹ ನಗರಿ ನಾಮಕ್ಕಲ್‌

    ನಾಮಕ್ಕಲ್‌ ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ಅದರ ಹೃದಯ ಭಾಗದಲ್ಲಿ ಸುಂದರ ಪರ್ವತವನ್ನು ನೋಡಬಹುದು. ಪರ್ವತದ ಸುತ್ತಲಿನ ಈ ನಗರ ದಿಟವಾಗಿಯೂ ಅದ್ಭುತ…


  • ಉರೈವೂರು ಕಮಲವಲ್ಲಿ ನಾಚಿಯಾರ್‌ ದೇವಸ್ಥಾನ

    ಉರೈವೂರು ಕಮಲವಲ್ಲಿ ನಾಚಿಯಾರ್‌ ದೇವಸ್ಥಾನ

    ಶ್ರೀ ರಂಗನಾಥ ಮತ್ತು ಕಮಲವಲ್ಲಿ ನಾಚಿಯಾರ್‌ ಅವರ ವಿವಾಹ ವಿಧಿಗಳನ್ನು ಉರೈವೂರು ಮಂದಿರದಲ್ಲಿ ನೋಡಬಹುದು. ಕಮಲವಲ್ಲಿ ಜೊತೆ ಸ್ವಲ್ಪ ಸಮಯವಿದ್ದು ಭಗವಂತನು ಶ್ರೀರಂಗಕ್ಕೆ ಹಿಂದಿರುಗುವನು…


  • ಸಾಕ್ಷಿ ಗೋಪಾಲ ದೇವಾಲಯ

    ಸಾಕ್ಷಿ ಗೋಪಾಲ ದೇವಾಲಯ

    ಸಾಕ್ಷಿ ಗೋಪಾಲ ದೇವಾಲಯ, ನಮ್ಮ ದೇಶದ ಪ್ರಮುಖ ಕೃಷ್ಣ ದೇವಾಲಯಗಳೊಂದಾಗಿದ್ದು, ಪುರಿಗೆ 19 ಕಿ.ಮೀ. ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ ಎಂಟರಲ್ಲಿನ ಒಂದು ಹಳ್ಳಿಯಲ್ಲಿದೆ…