ಮಕ್ಕಳ ಕಥೆ


  • ಕುಮಾರರ ಶಾಪ

    ಕುಮಾರರ ಶಾಪ

    ಒಂದಾನೊಂದು ಕಾಲದಲ್ಲಿ ಬ್ರಹ್ಮನ ನಾಲ್ವರು ಪುತ್ರರಾದ ಸನಕ, ಸನಾತನ, ಸನಂದನ…


  • ಪರಶಿವನಿಗೆ ಅನುಗ್ರಹ

    ಪರಶಿವನಿಗೆ ಅನುಗ್ರಹ

    ಶ್ರೀಕೃಷ್ಣನಿಗೆ ಸಕಲೈಶ್ವರ್ಯಗಳ ಇದ್ದರೂ, ಬರದ ಬಡತನದಲ್ಲಿ ಸಾಗುತ್ತಿರುತ್ತಾನೆ….


  • ಆನೆಯ ನಿಖರವಾದ ತೂಕ

    ಆನೆಯ ನಿಖರವಾದ ತೂಕ

    ಮೂರ್ಖ ಜನರು ಆಗಾಗ ಭಕ್ತರನ್ನು “ಕೆಲಸಕ್ಕೆ ಬಾರದ ಮಂದಿ”…


  • ಸುದಾಮಾನಿಗೆ ಶ್ರೀಕೃಷ್ಣಾನುಗ್ರಹ

    ಸುದಾಮಾನಿಗೆ ಶ್ರೀಕೃಷ್ಣಾನುಗ್ರಹ

    ಶ್ರೀಕೃಷ್ಣನ ಪರಮ ಸ್ನೇಹಿತನಾಗಿದ್ದ ಬ್ರಾಹ್ಮಣ ಸುಧಾಮ ಸಂಪೂರ್ಣವಾಗಿ ಐಹಿಕ ಆಕಾಂಕ್ಷೆಗಳಿಂದ ಸ್ವತಂತ್ರನಾಗಿದ್ದ…


  • ಆಡಿಸಿದಳೆಶೋದೆ ಕೃಷ್ಣನ

    ಆಡಿಸಿದಳೆಶೋದೆ ಕೃಷ್ಣನ

    ಯಾವಾಗಲೋ ಒಂದು ಸಲ, ತನ್ನ ಮನೆಸೇವಕಿ ಬೇರೆಬೇರೆ ಮನೆಯ ಕೆಲಸಗಳಲ್ಲಿ ತೊಡಗಿರುವುದನ್ನು ನೋಡಿದ…


  • ಕಲಿಗೆ ನೀಡಿದ ಶಿಕ್ಷೆ ಹಾಗೂ ಬಹುಮಾನ

    ಕಲಿಗೆ ನೀಡಿದ ಶಿಕ್ಷೆ ಹಾಗೂ ಬಹುಮಾನ

    ಮಹಾರಾಜ ಪರೀಕ್ಷಿತನು ರಾಜ್ಯವನ್ನಾಳುತ್ತಿದ್ದ ಕಾಲದಲ್ಲಿ ಕಲಿಯುಗದ ಚಿಹ್ನೆಗಳು ಅವನ ರಾಜ್ಯದ ಗಡಿಯೊಳಕ್ಕೆ ನುಸುಳಿದವು…


  • ಶ್ಯಮಂತಕ ಮಣಿಯ ಕಥೆ

    ಶ್ಯಮಂತಕ ಮಣಿಯ ಕಥೆ

    ರಾಜಾ ಸತ್ರಾಜಿತ ಸೂರ್ಯದೇವನ ಪರಮ ಭಕ್ತ. ಅತ್ಯಂತ ಅಪರೂಪವಾದ ಶ್ಯಮಂತಕ ಮಣಿಯನ್ನು ಆತ ಸೂರ್ಯದೇವನಿಂದ ಪಡೆದುಕೊಂಡ. ಆ ಮಣಿಯನ್ನು ಒಂದು ಸರಕ್ಕೆ ಕಟ್ಟಿಕೊಂಡು…


  • ಭೌಮಾಸುರ ವಧೆ ಮತ್ತು ಪಾರಿಜಾತ ಪ್ರಕರಣ

    ಭೌಮಾಸುರ ವಧೆ ಮತ್ತು ಪಾರಿಜಾತ ಪ್ರಕರಣ

    ಭೂದೇವಿಯ ಮಗ ನರಕಾಸುರ. ಅವನಿಗೆ ಭೌಮಾಸುರ ಎಂಬ ಹೆಸರೂ ಇತ್ತು. ವರುಣದೇವನ ಛತ್ರಿಯನ್ನು ಅದಿತಿದೇವಿಯ ಬೆಂಡೋಲೆಗಳನ್ನು ಮತ್ತು ಉಪದೇವತೆಗಳೆಲ್ಲರ ಕ್ರೀಡಾ ಪ್ರದೇಶವಾಗಿದ್ದ ಮಣಿ ಪರ್ವತವನ್ನೂ ಕದ್ದೊಯ್ದಿದ್ದ. ಇಂದ್ರದೇವ ದ್ವಾರಕೆಗೆ ಬಂದು ಈ ರಾಕ್ಷಸನ ದುರ್ನಡವಳಿಕೆಗಳನ್ನು ಶ್ರೀಕೃಷ್ಣನಿಗೆ ವಿವರಿಸಿದ. ರಾಣಿ ಸತ್ಯಭಾಮೆಯೊಂದಿಗೆ ಗರುಡನ ಮೇಲೆ ಕುಳಿತುಕೊಂಡು, ‍ಶ್ರೀ ಕೃಷ್ಣ ನರಕಾಸುರನ ರಾಜಧಾನಿಗೆ ಪ್ರಯಾಣ ಬೆಳೆಸಿದ. ನಗರದ ಹೊರಗೆ ಮೈದಾನದಲ್ಲಿ ತನ್ನನ್ನು ತಡೆದ ಮುರ ಎನ್ನುವ ರಾಕ್ಷಸನನ್ನು ಕೃಷ್ಣ ತನ್ನ ಸುದರ್ಶನ ಚಕ್ರದಿಂದ ಕೊಂದುಹಾಕಿದ. ಆಮೇಲೆ ಆ ಮುರನ ಏಳು…


  • ಮುಚುಕುಂದ ಮುಕ್ತಿ

    ಮುಚುಕುಂದ ಮುಕ್ತಿ

    ತನ್ನ ಕುಟುಂಬದವರೆಲ್ಲರನ್ನೂ ದ್ವಾರಕೆಯಲ್ಲಿ ಕ್ಷೇಮವಾಗಿ ಇರಿಸಿ, ಶ್ರೀಕೃಷ್ಣ ಮಥುರಾ ಪಟ್ಟಣಕ್ಕೆ ಹೊರಟ. ಅವನು ಒಬ್ಬ ಉದಿಸುವ ಚಂದ್ರನ ಹಾಗೆ ಕಾಣಿಸುತ್ತಿದ್ದ. ಆಗ ಕಾಲಯವನ ಎನ್ನುವ ರಾಕ್ಷಸ, ಶ್ರೀಕೃಷ್ಣನನ್ನು ನೋಡಿದ. ನಾರದಮುನಿಗಳು ವರ್ಣಿಸಿರುವ ದೇವೋತ್ತಮ ಪರಮ ಪುರುಷನ ಎಲ್ಲ ಲಕ್ಷಣಗಳನ್ನೂ ಪ್ರಜ್ವಲಿಸುವ ಶರೀರವ ಈ ಕೃಷ್ಣನಲ್ಲಿ ಕಂಡ. ಆ ರಾಕ್ಷಸನಿಗೆ ಇವನೇ ದೇವೋತ್ತಮ ಪರಮ ಪುರುಷ ಎನ್ನುವುದು ಅರ್ಥವಾಯಿತು. ಕೃಷ್ಣನ ಹತ್ತಿರ ಈಗ ಯಾವ ಆಯುಧಗಳೂ ಇಲ್ಲದಿರುವುದನ್ನು ನೋಡಿ, ಕಾಲಯವನ ತನ್ನ ಆಯುಧಗಳನ್ನೆಲ್ಲ ಪಕ್ಕಕ್ಕೆ ಎಸೆದ. ಅವನೊಂದಿಗೆ ಯುದ್ಧ…


  • ಧೃತರಾಷ್ಟ್ರನ ಗೃಹತ್ಯಾಗ

    ಧೃತರಾಷ್ಟ್ರನ ಗೃಹತ್ಯಾಗ

    ಪಾಂಡವರ ಸೋದರ ಮಾವನಾದ ಮಹಾತ್ಮ ವಿದುರನು ಕುರುಕ್ಷೇತ್ರದಲ್ಲಿ ನಡೆದ ಘೋರ ಯುದ್ಧದಲ್ಲಿ ಪಾಲುಗೊಂಡಿರಲಿಲ್ಲ. ಯುದ್ಧ ನಡೆಯುತ್ತಿದ್ದ ಕಾಲದಲ್ಲಿ ವಿದುರನು ತೀರ್ಥಯಾತ್ರೆ ಕೈಗೊಂಡಿದ್ದ. ಆತ್ಮದ ಗಮ್ಯಸ್ಥಾನ ಯಾವುದೆಂಬುದನ್ನು ಮೈತ್ರೇಯ ಋಷಿಗಳಿಂದ ವಿದುರನು ಜ್ಞಾನ ಸಂಪಾದಿಸಿದ್ದು ಈ ಯಾತ್ರೆಯ ಕಾಲದಲ್ಲೇ. ಯಾತ್ರೆ ಮುಗಿಸಿಕೊಂಡು ವಿದುರನು ಹಸ್ತಿನಾಪುರಕ್ಕೆ ಹಿಂತಿರುಗಿದ. ವಿದುರನು ಅರಮನೆಗೆ ಹಿಂತಿರುಗಿದ್ದನ್ನು ಕಂಡ ಅಲ್ಲಿನ ನಿವಾಸಿಗಳು ಹರ್ಷದಿಂದ ಅವನನ್ನು ಸುತ್ತುವರಿದರು. ವಿದುರನು ತಮ್ಮೊಡನೆ ಇರಲಿಲ್ಲವಾದ್ದರಿಂದಲೂ, ಬಹುಕಾಲ ಅವನನ್ನು ಬಿಟ್ಟಿದ್ದುದರಿಂದಲೂ ಅರಮನೆಯ ನಿವಾಸಿಗಳು ಪ್ರೀತಿ ಉಕ್ಕಿ ಬಂದು ರೋದಿಸಿದರು. ತರುವಾಯ ರಾಜಾ…