Month: November 2025

  • ಗೀತಾ ಜಯಂತಿ

    ಗೀತಾ ಜಯಂತಿ

    ಶ್ರೀ ಕೃಷ್ಣನು ನೀಡಿದ ದಿವ್ಯ ಜ್ಞಾನದ ದಿನದ ಸುಸ್ಮರಣೆಯೇ ಗೀತಾ ಜಯಂತಿ. ಭಗವದ್ಗೀತೆಯ ಆಗಮನದ ಶುಭದಿನವನ್ನು ಗೀತಾ ಜಯಂತಿ ಎಂದು ಆಚರಿಸಲಾಗುತ್ತದೆ. ಅದು ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ, ಮೋಕ್ಷದಾ ಏಕಾದಶಿಯಂದು.  (ಈ ಬಾರಿ ಡಿಸೆಂಬರ್‌ 1, 2025)   ಐದು ಸಾವಿರ ವರ್ಷಗಳಿಗೂ ಮುನ್ನ, ಈ ದಿನದಂದೇ ಶ್ರೀಕೃಷ್ಣನು ವೈದಿಕ ಜ್ಞಾನದ ಸಾರವನ್ನು ಅರ್ಜುನನಿಗೆ‌ ಶ್ರುತಪಡಿಸಿದನು  ಮತ್ತು ಅವನಿಗೆ ಬದುಕಿನ ಅಂತಿಮ ಗುರಿಯನ್ನು ಕುರಿತಂತೆ ಜ್ಞಾನೋದಯ ಉಂಟು ಮಾಡಿದನು.  ಆದುದರಿಂದ ಅದು ಗೊಂದಲವು – ಸ್ಪಷ್ಟತೆಯಲ್ಲಿ ಮತ್ತು ಕರ್ತವ್ಯ‌

    ಮತ್ತಷ್ಟು ಓದಿ…


  • ಕೃಷ್ಣ ಪಾಕಶಾಲೆ

    ಕೃಷ್ಣ ಪಾಕಶಾಲೆ

    ಮೊಳಕೆ ಕಟ್ಟಿದ ಕಾಳುಗಳ ವಿಶೇಷ ತಿನಿಸುಗಳು ಯಾವುದೇ ಕಾಳುಗಳು ಚೆನ್ನಾಗಿ ಮೊಳಕೆ ಕಟ್ಟಬೇಕಾದರೆ ಅವನ್ನು ಎರಡು ದಿನ ಹಿಂದೆಯೇ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಮಾರನೆಯ ದಿನ ರಾತ್ರಿ ನೀರಿನಿಂದ ಸೋಸಿ ತೆಗೆದು ಶುಚಿಯಾದ ಹತ್ತಿಬಟ್ಟೆಯಲ್ಲಿ ಹಾಕಿ ಯಾವುದಾದರೂ ಒಂದು ಪಾತ್ರೆಯಲ್ಲಿ ಗಟ್ಟಿಯಾಗಿ ಮುಚ್ಚಿಡಿ. ಚೆನ್ನಾಗಿ ಮೊಳಕೆ ಕಟ್ಟುತ್ತದೆ. ಮೊಳಕೆ ಪದಾರ್ಥಗಳನ್ನು ಮಾಡುವ ದಿನ, ಒಂದು ಗಂಟೆ ಮೊದಲೇ ಪಾತ್ರೆಯ ಮುಚ್ಚಳವನ್ನು ತೆಗೆದಿಡಿ. ಇದರಿಂದ ಇನ್ನೂ ಚೆನ್ನಾಗಿ ಮೊಳಕೆ ಬರುತ್ತದೆ. ಮೊಳಕೆ ಕಾಳುಗಳ ಚಾಟ್ ಬೇಕಾಗುವ ಪದಾರ್ಥಗಳು

    ಮತ್ತಷ್ಟು ಓದಿ…


  • ಸುಭಾಷಿತ

    ಸುಭಾಷಿತ
  • ಮೃದುಲ ಮಾತೆ

    ಮೃದುಲ ಮಾತೆ

    ಭಾರತೀಯ ಹಳ್ಳಿಗರಿಗೆ, ತಮ್ಮ ಕೃಷಿ ಜೀವನದಲ್ಲಿ, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗ. ಆತ ತನ್ನ ಎಲ್ಲ ಅವಶ್ಯಕತೆಗಳಿಗೂ ನಿಸರ್ಗದ ಕೊಡುಗೆ ಉಪಯೋಗಿಸಿ, ಮಣ್ಣಿನ ಗುಡಿಸಲಿನಿಂದ ಹಿಡಿದು ಆತನ ಕರಮಗ್ಗದ ಬಟ್ಟೆಯವರೆಗೂ, ತಯಾರಿಸಿಕೊಳ್ಳುವಲ್ಲಿ ಸಿದ್ಧಹಸ್ತ ಮತ್ತು ಗ್ರಾಮ ರಕ್ಷಣೆ ಕಾಯಕದಲ್ಲಿ ಗೋವುಗಳನ್ನು ಸಂರಕ್ಷಿಸುವುದು ಯಾವಾಗಲೂ ಬಹು ಮಹತ್ವದ ವಿಷಯವಾಗಿದೆ. ಜನಸಂಖ್ಯೆಯ ಪ್ರತಿಶತ 80ರಷ್ಟು ಮಂದಿ ವಾಸಿಸುವ ಗ್ರಾಮಗಳ ಪ್ರತಿಯೊಂದು ಮನೆಯಲ್ಲಿ ಗೋವು ಮತ್ತು ಎತ್ತುಗಳು ಅತ್ಯಗತ್ಯ. ಹಸುಗಳು, ಹುಲ್ಲನ್ನು ತಿಂದು ನಮ್ಮ ಶರೀರಕ್ಕೆ

    ಮತ್ತಷ್ಟು ಓದಿ…


  • ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿ

    ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿ

    ಶ್ರೀ ಚೈತನ್ಯ ಮಹಾಪ್ರಭುಗಳ ಪರಮಾಪ್ತ ಸೇವಕರು ಮತ್ತು ಅಪ್ರತಿಮ ವಿದ್ವಾಂಸರು ‍ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಗಳು ಅಲೌಕಿಕ ಗುಣಗಳ ಗಣಿಯಾಗಿದ್ದಾರೆ. ಚೈತನ್ಯ ಮಹಾಪ್ರಭುಗಳ ಅವತಾರ ಕಾಲದಲ್ಲಿನ ಅವರ ದಿನಚರಿಯನ್ನು ವಿವರವಾಗಿ ದಾಖಲಿಸಿದ ಮಹನೀಯರೇ ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಗಳು. ಶ್ರೀ ಚೈತನ್ಯ ಮಹಾಪ್ರಭುಗಳು ಪರಂಪರೆಗೆ ಇದವರ ಮಹತ್ತರ ಕೊಡುಗೆ. ಚೈತನ್ಯ ಮಹಾಪ್ರಭುಗಳು ಪುಣ್ಯ ಚರಿತ್ರೆಯ ಚಾರಿತ್ರಿಕ ಸ್ತೋತ್ರಗಳೆಂದರೆ ಶ್ರೀ ಮುರಾರಿ ಗುಪ್ತ ಮತ್ತು ಸ್ವರೂಪ ದಾಮೋದರ ಗೋಸ್ವಾಮಿಗಳು ನಿರ್ವಹಿಸಿದ ಕಡತಗಳೆಂದು ಕರೆಯುವ ದಿನಚರಿ (ಡೈರಿ)ಗಳಾಗಿವೆ. ಮಹಾಪ್ರಭುಗಳ ಸಂನ್ಯಾಸ

    ಮತ್ತಷ್ಟು ಓದಿ…


  • ಸುಭಾಷಿತ

    ಸುಭಾಷಿತ
  • ನರಸಿಂಹಾವತಾರ

    ನರಸಿಂಹಾವತಾರ

    ದೈವಿಕ ಕೋಪ ಮತ್ತು ದಿವ್ಯ ಪ್ರೇಮದ ಸಮಾಗಮ ಸಹಸ್ರಾರು ವರ್ಷಗಳ ಹಿಂದೆ ನರಸಿಂಹನ ರೂಪದಲ್ಲಿ ಅವತರಿಸಿದ ಭಗವಂತನು ದೈವಿಕ ಕೋಪ ಮತ್ತು ದಿವ್ಯ ಪ್ರೇಮದ ನಡುವಿನ ಸಂಬಂಧವನ್ನು ಜಗತ್ತಿಗೆ ನಿರೂಪಿಸಿದ. ಅದು ನಿಜಕ್ಕೂ ಉಗ್ರ ಸೌಂದರ್ಯ; ರುದ್ರ ರಮಣೀಯ ನೋಟ. ಕೋಪದ ಬೆಂಕಿಯುಗುಳುತ್ತಿರುವ ಕೆಂಪು ಕಣ್ಣುಗಳು. ಅರ್ಧ ಮನುಷ್ಯ; ಇನ್ನರ್ಧ ಸಿಂಹದ ಶರೀರ ಎಲ್ಲ ದಿಕ್ಕುಗಳಿಗೂ ಚಾಚಿಕೊಂಡಿರುವ ಬಲಿಷ್ಠ ಬಾಹುಗಳು. ಶಿರದ ಮೇಲೆ ನೆರಳಿನಂತೆ ನಿಂತು ಬುಸುಗುಡುತ್ತಿರುವ ಅಸಂಖ್ಯಾತ ಹೆಡೆಗಳ ಸರ್ಪ. ಅದೊಂದು ದೈತ್ಯ ದೇಹ. ಅವನೇ

    ಮತ್ತಷ್ಟು ಓದಿ…


  • ಭಾಗವತ ಪುರಾಣ ಹುಟ್ಟಿದ ಕಥೆ

    ಭಾಗವತ ಪುರಾಣ ಹುಟ್ಟಿದ ಕಥೆ

    ಆದಿಯಲ್ಲಿ ಗರ್ಭೋದಕ ವಿಷ್ಣುವಿನ ನಾಭಿಯಿಂದ ಕಮಲಪುಷ್ಪ ಒಂದು ಹುಟ್ಟುತ್ತದೆ. ಆ ಕಮಲದ ಮೇಲೆ ಬ್ರಹ್ಮದೇವರ ಜನನ ಆಗುತ್ತದೆ. ಆಗ “ನಾನು ಎಲ್ಲಿಂದ ಬಂದೆ?” ಎಂದು ತಿಳಿಯಲು ಬ್ರಹ್ಮ ಪ್ರಯತ್ನ ಮಾಡುತ್ತಾರೆ. …

    ಮತ್ತಷ್ಟು ಓದಿ…


  • ಜನನ ಮರಣಗಳಾಚೆ

    ಜನನ ಮರಣಗಳಾಚೆ

    -ಡಾ|| ಸಿ. ಅನ್ನಪೂರ್ಣಮ್ಮ ವಿಜ್ಞಾನ ಮತ್ತು ವೇದಾಂತ- ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ವಿಜ್ಞಾನಿಯು ಬ್ರಹ್ಮಾಂಡದ, ಚರಾಚರ ಸೂಕ್ಷ್ಮಾತಿಸೂಕ್ಷ್ಮ ವಸ್ತುಗಳನ್ನು ಕುರಿತು ಆಳವಾದ ಸಂಶೋಧನೆ ಮಾಡಿ ಒಂದು ನಿರ್ಧಾರಿತ ಸತ್ಯದ ಅರಿವನ್ನು ಪಡೆಯುತ್ತಾನೆ, ನಿಜ. ಆದರೆ ಬ್ರಹ್ಮಾಂಡದ ಆಚೆಗಿರುವ ಮುಂದಿನ ವ್ಯೋಮವನ್ನು ಕುರಿತು ಆತ ಏನನ್ನೂ ಹೇಳಲಾರ. ವಾಸ್ತವದಲ್ಲಿ ವೇದಾಂತದ ಆರಂಭ ಇಲ್ಲಿಂದಲೇ ಆಗುತ್ತದೆ. ಅಂದರೆ, ವಿಜ್ಞಾನದ ಎಲ್ಲೆಯಲ್ಲಿ ಆರಂಭಗೊಂಡು, ಮುಂದಿನ ಸ್ಥೂಲ-ಸೂಕ್ಷ್ಮಗಳ ಎಳೆ ಎಳೆಗಳನ್ನು ಬಿಡಿಸಿ ಮತ್ತೊಂದು ವಿಶಾಲ ಬ್ರಹ್ಮಾಂಡಕ್ಕೆ ವೇದಾಂತ ಆಹಾರ ಒದಗಿಸುತ್ತದೆ.

    ಮತ್ತಷ್ಟು ಓದಿ…


  • ಮೊದಲು ಅರ್ಹತೆ, ಬಳಿಕ ಅಪೇಕ್ಷೆ

    ಮೊದಲು ಅರ್ಹತೆ, ಬಳಿಕ ಅಪೇಕ್ಷೆ

    ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೊಡನೆ ಸಂವಾದ, ಸ್ಥಳ: ಡೆನ್‌ವರ್‌, ಜುಲೈ 1975 ಶ್ರೀಲ ಪ್ರಭುಪಾದ : ನಮ್ಮ ಈ ದೇಹ ಒಂದು ಯಂತ್ರವಲ್ಲದೆ ಬೇರೇನೂ ಅಲ್ಲ ಎಂಬ ಕಲ್ಪನೆಯನ್ನು ನಿನ್ನೆಯ ಮಾತುಕತೆಯಲ್ಲಿ ಮುಂದಿಟ್ಟಿರಿ. ಈ ಅಭಿಪ್ರಾಯವನ್ನು ನಾವೂ ಒಪ್ಪುತ್ತೇವೆ. ಯಂತ್ರಾರೂಢಾನಿ ಎಂಬ ಮಾತು ಭಗವದ್ಗೀತೆಯಲ್ಲಿ ಬಂದಿದೆ. ”ಈ ದೇಹವೆಂಬುದು ಒಂದು ಯಂತ್ರ.” ಯಂತ್ರ ಎಂಬ ಪದಕ್ಕೆ ಒಂದು ಉಪಕರಣ ಎಂದು ಅರ್ಥ ಹೇಳಬಹುದು. ಅದೇ ಮಾತಿನ ವೇಳೆ ನೀವು ಈ ದೇಹ ಬೆಳೆಯುತ್ತಿದೆಯೆಂದೂ ಹೇಳಿದಿರಿ. ಕಾರ್‌ನಂಥ

    ಮತ್ತಷ್ಟು ಓದಿ…


  • ಪತಿತರಿಗೆ ಮುಕ್ತಿ

    ಪತಿತರಿಗೆ ಮುಕ್ತಿ

    ದೇವೋತ್ತಮ ಪರಮಪುರುಷನು ನಮ್ಮ ಮೇಲೆ ತೋರುವ ಕರುಣೆಯೇ ಕೃಪೆ. ಜನ ಅದನ್ನು ಗುರುತಿಸಬಹುದು; ಗುರುತಿಸದೇ ಹೋಗಬಹುದು. ಆದರೆ ಕೃಷ್ಣನ ಕೃಪೆ ಅವರ ಮೇಲೆ ಸದಾ ಇದ್ದೇ ಇರುತ್ತದೆ. ಜಗತ್ತಿನ ಸಕಲ ಕ್ರಿಯೆಗಳಿಗೂ ಕೃಷ್ಣನ ಕೃಪೆಯೇ ಕಾರಣ. ನಮ್ಮದು ಐಹಿಕ ಶರೀರ. ವೇದ ಜ್ಞಾನಗಳ ಪ್ರಕಾರ ಇದು ನಾವು ಬಯಸಿ, ನಮ್ಮ ಕರ್ಮಾನುಸಾರ ಪಡೆದು ಬಂದಿದ್ದು. ದ್ವಂದ್ವದಿಂದ ಉಂಟಾಗುವ ಆಸೆ ಮತ್ತು ತಿರಸ್ಕಾರಗಳೆಂಬ ಮಾಯೆಯಿಂದ ಎಲ್ಲ ಜೀವಿಗಳೂ, ಆವೃತರಾಗಿದ್ದಾರೆ, ಹೇ ಭರತನೇ ಎಂದು ಭಗವದ್ಗೀತೆ (7.27) ಹೇಳುತ್ತದೆ. “ಓ

    ಮತ್ತಷ್ಟು ಓದಿ…


  • ರಘುನಾಥದಾಸರು

    ರಘುನಾಥದಾಸರು

    ಸುಂದರ ಪತ್ನಿ, ಲಕ್ಷಾಂತರ ರೂಪಾಯಿಗಳ ಆಸ್ತಿ, ಕೈಗೊಂದು ಕಾಲಿಗೊಂದು ಆಳು, ಐಷಾರಾಮಿ ಜೀವನ – ಇವೆಲ್ಲವನ್ನೂ ಪಡೆಯಬೇಕೆಂಬುದು ಜನಸಾಮಾನ್ಯನ ಕನಸು. ಆದ್ದರಿಂದಲೇ ಅವನು ‘ಜನ ಸಾಮಾನ್ಯ’̤ ಲೌಕಿಕ ಆಸೆಗಳನ್ನು ದೂರ ಮಾಡಿ ತ್ಯಾಗವೇ ಜೀವನದ ಆಧಾರ, ವೈರಾಗ್ಯವೇ ಭಗವದ್ಭಕ್ತಿಯ ಕುರುಹು ಎಂದು ಬಗೆದು ಪರಮ ಪುರುಷನಲ್ಲಿಯೇ ತಲ್ಲೀನನಾದವನೇ ಮಹಾತ್ಮ. ಶ್ರೀ ಚೈತನ್ಯರ ಶಿಷ್ಯರೆಲ್ಲರೂ ಅಂತಹ ಮಹಾತ್ಮರೇ. ಸ್ವತಃ ಶ್ರೀ ಚೈತನ್ಯರು ‘ವೈರಾಗ್ಯಾ ವಿದ್ಯ ನಿಜ ಭಕ್ತಿಯೋಗ’ ಎಂದು ಬೋಧಿಸಿದರು. ಆ ಆದರ್ಶಕ್ಕೆ ತಕ್ಕ ಹಾಗೆ ತಮ್ಮ ಜೀವನವನ್ನು

    ಮತ್ತಷ್ಟು ಓದಿ…


  • ನುಡಿಮುತ್ತು

    ನುಡಿಮುತ್ತು
  • ಧರ್ಮ-ಪ್ರ‍ಶ್ನೆ

    ಧರ್ಮ-ಪ್ರ‍ಶ್ನೆ

    ವೇದವ್ಯಾಸ ವಿರಚಿತ ಮಹಾಭಾರತದ ಗ್ರಂಥಾವಲೋಕನ ಮಾಡುತ್ತಾ ಮುಂದುವರಿದಂತೆ ಅತ್ಯಪರೂಪದ ಭಾಗವೊಂದು ಗೋಚರವಾಗುವುದು. ಪಾಂಡವರು ಕೌರವರೊಡನೆ ದ್ಯೂತವಾಡಿ ತಮ್ಮ ರಾಜ್ಯಕೋಶ ಕಳೆದುಕೊಂಡು ವನವಾಸದಲ್ಲಿರುವಾಗ ಸ್ವತಃ ಯಮಧರ್ಮರಾಜನಿಂದ ಪರೀಕ್ಷೆಗೊಳಗಾಗಬೇಕಾದ ಘಟನೆಯಿಂದ ವಿದ್ವತ್ಪೂರ್ಣ ಪ್ರ‍ಶ್ನೋತ್ತರವೊಂದು ಯಕ್ಷರೂಪಿ ಯಮಧರ್ಮರಾಯ ಹಾಗೂ ಧರ್ಮರಾಯನ ನಡುವೆ ನಡೆದಿರುವುದು, ಜಗತ್ತಿಗೆ ಮಾರ್ಗದರ್ಶನ ನೀಡಿರುವುದು ಪ್ರಸ್ತುತ ಲೇಖನ. ಒಂದೊಮ್ಮೆ ಬ್ರಾಹ್ಮಣನೊಬ್ಬನು ತನ್ನಯಜ್ಞ ಯಾಗಾದಿಗಳಲ್ಲಿ ನಿರತನಾಗಿ ವನವಾಸಿಯಾಗಿದ್ದಾಗ – ಯಜ್ಞಾಗ್ನಿ ಉತ್ಪಾದಿಸುವ ‘ಅರಣಿ’ಯನ್ನು ಪಕ್ಕದ ಮರದ ಕೊಂಬೆಯೊಂದರ ಸಂದಿಯಲ್ಲಿಟ್ಟಾಗ – ಎಲ್ಲಿಂದಲೋ ಆಗಮಿಸಿದ ಜಿಂಕೆಯೊಂದು ತನ್ನ ಕೋಡುಗಳನ್ನು ಮರಕ್ಕೆ ಉಜ್ಜಿದ

    ಮತ್ತಷ್ಟು ಓದಿ…


  • ಕೃಷ್ಣ ಪಾಕಶಾಲೆ

    ಕೃಷ್ಣ ಪಾಕಶಾಲೆ

    ದಕ್ಷಿಣ ಕನ್ನಡದ ಶ್ರೀರಾಮನವಮಿ ವಿಶೇಷ ಪಾನಕಗಳು ಬಿಸಿಲ ಕೆಂಪಿಗೆ ತಂಪು ಪಾನೀಯಗಳು ಭಾರತದಾದ್ಯಂತ ಚೈತ್ರ ಶುಕ್ಲ ಪಕ್ಷದ ಒಂಭತ್ತನೆಯ ದಿನ ಶ್ರೀರಾಮನವಮಿಯನ್ನು ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಅಂದು ಪೂಜಾ ಸಮಯದಲ್ಲಿ ವಿಶೇಷವಾಗಿ ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ಶ್ರೀರಾಮನಿಗರ್ಪಿಸಿ ಪ್ರಸಾದರೂಪವಾಗಿ ಸ್ವೀಕರಿಸುತ್ತಾರೆ. ಇಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಪ್ರಾಂತ್ಯದಲ್ಲಿ ಮಾಡುವ ವಿಶೇಷ ಪಾನಕ, ಮಜ್ಜಿಗೆಯನ್ನು ಈ ಸಂಚಿಕೆಯಲ್ಲಿ ಕೊಡಲಾಗಿದೆ. ತಮಗಿಷ್ಟ ಇರುವ ಯಾವುದೇ ಪಾನಕವನ್ನು ಮಾಡಿ ಸ್ವೀಕರಿಸಿ. ಇದನ್ನು ಹಬ್ಬದ ದಿನಗಳಲ್ಲಿ ಮಾತ್ರವಲ್ಲದೆ ಇತರೇ ದಿನಗಳಲ್ಲಿ ಬಿಸಿಲಿನ ಬೇಗೆಯಲ್ಲಿ

    ಮತ್ತಷ್ಟು ಓದಿ…


  • ಜನರು ಹಂದಿಗಳಂತೆ ಮತ್ತು ನಾಯಿಗಳಂತೆ ಬದುಕುತ್ತಿದ್ದಾರೆ

    ಜನರು ಹಂದಿಗಳಂತೆ ಮತ್ತು ನಾಯಿಗಳಂತೆ ಬದುಕುತ್ತಿದ್ದಾರೆ

    ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೊಡನೆ ಭಕ್ತರ ಸಂವಾದ, ಸ್ಥಳ : ಮುಂಬೈ, 17ನೇ ಏಪ್ರಿಲ್ 1977 ಶ್ರೀಲ ಪ್ರಭುವಾದ : ಈ ದಿನಗಳಲ್ಲಿ ಪ್ರಶಾಂತಚಿತ್ತವುಳ್ಳ ಮನುಷ್ಯರಿರುವುದು ವಿರಳ. ಎಲ್ಲರೂ ಚಪಲಚಿತ್ತವುಳ್ಳ ಹಂದಿ, ನಾಯಿಗಳಂತಾಗಿದ್ದಾರೆ. ಹಂದಿಗಳು ಮತ್ತು ನಾಯಿಗಳಂತೆ ಸದಾ ಚಂಚಲರಾಗಿರುವುದೇ ಇವರ ಕಸುಬಾಗಿದೆ. ಆದರೂ ಹಂದಿಗಳು, ನಾಯಿಗಳಂತೆ ಜೀವಿಸುತ್ತಾ ತಾವು ಬಹಳ ದೊಡ್ಡ ನಾಗರಿಕರು ಎಂದು ಹೇಳಿಕೊಳ್ಳುತ್ತಾರೆ. ವಿಶ್ಲೇಷಣಾತ್ಮಕವಾಗಿ ನೀವು ಅಧ್ಯಯನ ಮಾಡಿ ನೋಡಿದರೆ ಈ ಹಂದಿ ನಾಯಿಗಳಂತಹ ಪ್ರಾಣಿಜೀವನಕ್ಕೂ, ಆಧುನಿಕ ಮನುಷ್ಯನ ಜೀವನದ

    ಮತ್ತಷ್ಟು ಓದಿ…


  • ಚಿತ್ರಕೂಟ-ರಾಮಚಂದ್ರ ಅರಣ್ಯಧಾಮ

    ಚಿತ್ರಕೂಟ-ರಾಮಚಂದ್ರ ಅರಣ್ಯಧಾಮ

    ಶ್ರೀರಾಮಚಂದ್ರನು ರಾಜ್ಯವನ್ನು ತೊರೆದು ಹೊರನಡೆದಿದ್ದ. ಆದರೂ ಅವನು ಈ ಪವಿತ್ರ ಸ್ಥಳದಲ್ಲಿ ಸುಖದಿಂದ ಜೀವಿಸಿದ. ಶ್ರೀರಾಮಚಂದ್ರನು ತನ್ನ ಮಡದಿ ಸೀತಾದೇವಿ ಹಾಗೂ ತಮ್ಮ ಲಕ್ಷ್ಮಣನೊಡನೆ ಚಿತ್ರಕೂಟ ವನದಲ್ಲಿ ಹನ್ನೆರಡು ವರ್ಷಕಾಲ ವಾಸ ಮಾಡಿದ. ಈ ಮೂವರೂ ಚಿತ್ರಕೂಟಕ್ಕೆ ಹೇಗೆ ಬಂದರೆಂಬ ಕಥೆಯನ್ನು ರಾಮಾಯಣದಲ್ಲಿ ವಿಸ್ತಾರವಾಗಿ ವರ್ಣಿಸಲಾಗಿದೆ. ಶ್ರೀರಾಮಚಂದ್ರನು ಹದಿನಾಲ್ಕು ವರ್ಷಗಳ ಕಾಲ ರಾಜ್ಯ ಬಿಟ್ಟು ಹೊರಗಿರಬೇಕಾಯಿತು. ಅವನು ಸೀತಾ ಲಕ್ಷ್ಮಣರೊಂದಿಗೆ ವನವನ್ನು ಪ್ರವೇಶಿಸಿದಾಗ ತಾವೆಲ್ಲಾ ಎಲ್ಲಿ ವಾಸಮಾಡಬೇಕೆಂದು ಭರದ್ವಾಜ ಮುನಿಗಳನ್ನು ಕೇಳಿದನು. ತನ್ನ ಆಶ್ರಮದಿಂದ ಸುಮಾರು ಹತ್ತು

    ಮತ್ತಷ್ಟು ಓದಿ…


  • ಊರ್ವಶಿಗೆ ಮನಸೋತ ಪುರೂರವ ರಾಜ!

    ಊರ್ವಶಿಗೆ ಮನಸೋತ ಪುರೂರವ ರಾಜ!

    ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್‌ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂಧದ 14ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಊರ್ವಶಿಗೆ ಮನಸೋತ ಪುರೂರವ ರಾಜ! ಕಥೆಯನ್ನು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. “ಇಂದಿನ ಅಧ್ಯಾಯದಲ್ಲಿ ಶ್ರೀವ್ಯಾಸದೇವರು

    ಮತ್ತಷ್ಟು ಓದಿ…


  • ಪ್ರಭುಪಾದರು ಹೇಳಿದ ಸಣ್ಣಕಥೆಗಳು

    ಪ್ರಭುಪಾದರು ಹೇಳಿದ ಸಣ್ಣಕಥೆಗಳು

    ಕೈಲಾಗದವನು “ಬೇರೆಯವರ” ಮೈ ಪರಚಿದನು ಕೆಲವರು ಸ್ವಯಂ ತಾವೇ ಏನನ್ನೂ ಮಾಡಲಾರರು. ಬೇರೆ ಯಾರೋ ಏನನ್ನಾದರೂ ಒಳಿತನ್ನು ಮಾಡಿದರೆ ಇವರು ಮತ್ಸರ ತೋರಿಸುತ್ತಾರೆ. ಇಂತಹದು ಮೂರನೆಯ ದರ್ಜೆ ಮನುಷ್ಯನ ನಡವಳಿಕೆ ಎಂದು ಪ್ರಭುಪಾದರು ಒಮ್ಮೆ ಹೇಳಿದರು. ತಮ್ಮ ಮಾತಿಗೆ ಸಾದೃಶ್ಯ ನೀಡಲು ತಾವು ತಮ್ಮ ಗುರುಗಳ ಬಾಯಿಂದ ಕೇಳಿದ್ದ ಒಂದು ಕಥೆಯನ್ನು ಪ್ರಭುಪಾದರು ಹೇಳಿದರು: ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನುದ್ದೇಶಿಸಿ, “ಅಯ್ಯಾ, ನಮ್ಮಿಬ್ಬರಿಗೂ ಚೆನ್ನಾಗಿ ತಿಳಿದಿರುವ ಒಬ್ಬನು ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶನ ಪದವಿ ಅಲಂಕರಿಸಿದ್ದಾನೆ” ಎಂದನು. ಈ

    ಮತ್ತಷ್ಟು ಓದಿ…


  • ಆಡಿಸಿದಳೆಶೋದೆ ಕೃಷ್ಣನ

    ಆಡಿಸಿದಳೆಶೋದೆ ಕೃಷ್ಣನ

    ಯಾವಾಗಲೋ ಒಂದು ಸಲ, ತನ್ನ ಮನೆಸೇವಕಿ ಬೇರೆಬೇರೆ ಮನೆಯ ಕೆಲಸಗಳಲ್ಲಿ ತೊಡಗಿರುವುದನ್ನು ನೋಡಿದ…

    ಮತ್ತಷ್ಟು ಓದಿ…


  • ಕೃಷ್ಣ ಪಾಕಶಾಲೆ

    ಕೃಷ್ಣ ಪಾಕಶಾಲೆ

    ಚಾಟ್ಸ್‌ ಆಲೂ ಪನ್ನೀರ್‌ ಚಾಟ್‌ ಬೇಕಾಗುವ ಸಾಮಗ್ರಿಗಳು: 400 ಗ್ರಾಂ ಪನ್ನೀರು 400 ಗ್ರಾಂ ಬೇಯಿಸಿದ ಚಿಕ್ಕ ಆಲೂಗಡ್ಡೆ 450 ಗ್ರಾಂ ಬೇಯಿಸಿದ ಹಸಿ ಬಟಾಣಿ 1 ಹಸಿ ಶುಂಠಿ 5-6 ಚೆನ್ನಾಗಿ ಸಣ್ಣಗೆ ಚೂರು ಮಾಡಿದ ಹಸಿ ಮೆಣಸಿನಕಾಯಿ 2 ಚಮಚ ಚಾಟ್‌ ಮಸಾಲ ಪುಡಿ 1 ಹದಗಾತ್ರದ ನಿಂಬೆಹಣ್ಣಿನ ರಸ 5-6 ದೊಡ್ಡ ಚಮಚ ಖಾದ್ಯ ತೈಲ ರುಚಿಗೆ ತಕ್ಕಷ್ಟು ಉಪ್ಪು ಅಲಂಕರಿಸಲು ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಮಾಡುವ ವಿಧಾನ: ಪನ್ನೀರ್‌  ಹಾಗೂ

    ಮತ್ತಷ್ಟು ಓದಿ…


  • ಹಾದಿ ತಪ್ಪಿಸುತ್ತಿರುವ ನಾಗರಿಕತೆ

    ಹಾದಿ ತಪ್ಪಿಸುತ್ತಿರುವ ನಾಗರಿಕತೆ

    ‍ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೊಡನೆ ಭಕ್ತರ ಸಂವಾದ, ಸ್ಥಳ: ಮುಂಬೈ, 17ನೇ ಏಪ್ರಿಲ್‌ 1977 ಪತಿತಾತ್ಮವು ಒಂದು ದೇಹ ಬಿಟ್ಟು ಇನ್ನೊಂದು ದೇಹವನ್ನು ಪ್ರವೇಶಿಸುತ್ತದೆ ಎಂದು ನಮಗೆ ವೈದಿಕ ಸಾಹಿತ್ಯ ಕೃತಿಗಳಿಂದ ತಿಳಿದುಬರುತ್ತದೆ. ಕೆಳಗಿನ ಮಟ್ಟದ ಭೌತ ಶರೀರದಿಂದ ಉನ್ನತ ಜೀವಿಯ ಮಟ್ಟಕ್ಕೆ-ಮೀನಿನಿಂದ ಮರವೋ, ಗಿಡವೋ ಆಗಿ, ಬಳಿಕ ಕ್ರಿಮಿಯಾಗಿ ತರುವಾಯ ಹಕ್ಕಿಯಾಗಿ ಪಶುವಾಗಿ ಹೀಗೆ ಆತ್ಮವು ವಿಕಾಸ ಹೊಂದುತ್ತದೆ. ಇದೆಲ್ಲಾ ಆದ ತರುವಾಯ ಆತ್ಮಕ್ಕೆ ಮನುಷ್ಯ ದೇಹ ದೊರೆಯುತ್ತದೆ. ಮನುಷ್ಯ ದೇಹದಲ್ಲಿ ಅದು ಪೂರ್ಣ

    ಮತ್ತಷ್ಟು ಓದಿ…


  • ಶ್ರೀ ನೀರಾ ನರಸಿಂಹ ಕ್ಷೇತ್ರ

    ಶ್ರೀ ನೀರಾ ನರಸಿಂಹ ಕ್ಷೇತ್ರ

    ಕೃಷ್ಣಾ ನದಿಯ ದಂಡೆಗುಂಟ ಅನೇಕ ನರಸಿಂಹ ಕ್ಷೇತ್ರಗಳಿವೆ…

    ಮತ್ತಷ್ಟು ಓದಿ…


  • ಕಲಿಗೆ ನೀಡಿದ ಶಿಕ್ಷೆ ಹಾಗೂ ಬಹುಮಾನ

    ಕಲಿಗೆ ನೀಡಿದ ಶಿಕ್ಷೆ ಹಾಗೂ ಬಹುಮಾನ

    ಮಹಾರಾಜ ಪರೀಕ್ಷಿತನು ರಾಜ್ಯವನ್ನಾಳುತ್ತಿದ್ದ ಕಾಲದಲ್ಲಿ ಕಲಿಯುಗದ ಚಿಹ್ನೆಗಳು ಅವನ ರಾಜ್ಯದ ಗಡಿಯೊಳಕ್ಕೆ ನುಸುಳಿದವು…

    ಮತ್ತಷ್ಟು ಓದಿ…


  • ಅಕ್ಷಯ ಪಾತ್ರೆ

    ಅಕ್ಷಯ ಪಾತ್ರೆ

    ಯಥಾ ತರೋರ್‌‌ ಮೂಲ ನಿಶೇಚನೇನ ತೃಷ್ಯಂತಿ ಸ್ಕಂಧ ಭುಜೋಪಶಾಖಾ| ಪ್ರಾಣೋಪಹಾರಾಜ್ ಚ ಯತೇಂದ್ರಿಯಾಣಾಂ ತತ್ವೆವ ಸರ್ವಾಹಣಮ್ ಆಚ್ಯುತೇಜ್ಯ || ಮರದ ಬುಡಕ್ಕೆ ನೀರೆರೆದಾಗ ಇಡೀ ಮರವನ್ನು ಪೋಷಿಸಿದಂತೆ, ಉದರಕ್ಕೆ ಆಹಾರ ಉಣಿಸುವುದರಿಂದ ಎಲ್ಲ ಇಂದ್ರಿಯಗಳಿಗೂ ತೃಪ್ತಿ ನೀಡುವಂತೆ ಎಲ್ಲಾ ಸೃಷ್ಟಿಯ ಮೂಲನಾದ ಪರಮ ಪುರುಷನನ್ನು ತೃಪ್ತಿಪಡಿಸಿದರೆ ಎಲ್ಲ ಜೀವಿಗಳನ್ನೂ ತೃಪ್ತಿಪಡಿಸಬಹುದು. ಭಾಗವತ 4.31.14 ಮೇಲಿನ ತತ್ವವನ್ನು ಹೊರತರುವ ಪ್ರಸಂಗವನ್ನು ಮಹಾಭಾರತದಿಂದ ಕ್ರೋಢೀಕರಿಸಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಮತಿ ಪದ್ಮನಿ ಬಾಲು ಅವರು ಓದುಗರಿಗಾಗಿ ಇಲ್ಲಿ

    ಮತ್ತಷ್ಟು ಓದಿ…