ಗುರು-ಮುಖ-ಪದ್ಮ-ವಾಕ್ಯ


  • ಮೂರ್ಖ‌ ಸಂಸ್ಕೃತಿಯಲ್ಲಿ ಉನ್ನತ ಆನಂದ

    ಮೂರ್ಖ‌ ಸಂಸ್ಕೃತಿಯಲ್ಲಿ ಉನ್ನತ ಆನಂದ

    ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ  ಕೆಲವು ಶಿಷ್ಯರ ನಡುವೆ  ದಕ್ಷಿಣ ಆಫ್ರಿಕಾದ ಜೊಹಾನಸ್‌ಬರ್ಗ್‌ ನಲ್ಲಿ, ಅಕ್ಟೋಬರ್‌ 18,  1975ರಲ್ಲಿ ನಡೆದ ಸಂವಾದ. ಶಿಷ್ಯ : ಶ್ರೀಲ ಪ್ರಭುಪಾದ, ಜನರು ಕೆಲವು ಬಾರಿ ಟೀಕಿಸುತ್ತಾ ಹೇಳುತ್ತಾರೆ, “ನಿಮ್ಮ ವೈದಿಕ ಸಂಸ್ಕೃತಿಯು ಭಾರತದಲ್ಲಿ ಅತ್ಯಂತ ದೃಢವಾಗಿ ಸ್ಥಾಪಿತವಾಗಿತ್ತು. ಆದರೆ ಭಾರತವನ್ನು ಈಗ ಬಡ ಮತ್ತು ದುರದೃಷ್ಟವೆಂದು ಪರಿಗಣಿಸುತ್ತಾರೆ. ಆದುದರಿಂದ ನಾವು ಏಕೆ ವೈದಿಕ ಸಂಸ್ಕೃತಿಯನ್ನು ಗೌರವಿಸಬೇಕು? “ ಶ್ರೀಲ ಪ್ರಭುಪಾದ : ವಿಷಯ ಏನೆಂದರೆ,…


  • ಧರ್ಮದ ನೆಲೆ

    ಧರ್ಮದ ನೆಲೆ

    ಗೌರವಾನ್ವಿತ ಮಹನೀಯರೆ, ಕೃಷ್ಣಪ್ರಜ್ಞಾ ಚಳವಳಿಯನ್ನು ಕುರಿತು ಮಾತನಾಡಲು ನನ್ನಲ್ಲಿ ದಯೆ ತೋರಿ ನೀವು ನೀಡಿರುವ ಈ ಅವಕಾಶಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ವಿಶೇಷತಃ ಅಮೆರಿಕದ ಹಾಗೂ ಯೂರೋಪಿನ ನನ್ನ ಶಿಷ್ಯರು ನೀಡುತ್ತಿರುವ ನೆರವಿನಿಂದಾಗಿ ಪ್ರಸಕ್ತ ಕೃಷ್ಣಪ್ರಜ್ಞಾ ಆಂದೋಳನವು ಜಗತ್ತಿನಾದ್ಯಂತ ವ್ಯಾಪಕಾಗಿ ನಡೆದು ಬರುತ್ತಿದೆ. ಉತ್ತರ ಭಾರತದಲ್ಲಿನ ಲಕ್ನೋ ನಗರದ ಬಳಿ ಇರುವ ನೈಮಿಷಾರಣ್ಯ ಬಹು ಸುಂದರವಾದ ಸ್ಥಳ; ಅಷ್ಟೇ ಪವಿತ್ರವಾದದ್ದೂ ಹೌದು. ಶಾಂತಿಯನ್ನರಸಿ ತಪೋನಿರತರಾಗಲು ಜನ ಈಗಲೂ ನೈಮಿಷಾರಣ್ಯಕ್ಕೆ ಹೋಗುವುದುಂಟು. ಆಧ್ಯಾತ್ಮಿಕತೆಯ ಜಿಜ್ಞಾಸೆಗಳಿಗೆ ನೈಮಿಷಾರಣ್ಯವು ಸೂಕ್ತ ಸ್ಥಳವೆಂದು ಅನಾದಿಕಾಲದಿಂದಲೂ…


  • ಉಪನಿಷದ್ ವಾಕ್ಯ

    ಉಪನಿಷದ್ ವಾಕ್ಯ


  • ಎಲ್ಲ ಶಕ್ತಿಯ ಮೂಲ

    ಎಲ್ಲ ಶಕ್ತಿಯ ಮೂಲ

    ನಾವು ಅವನ ಶಕ್ತಿ ಎಂದು ಭಗವಂತ ಹೇಳಿದರೆ, ನಾವೇ ದೇವರೆಂದು ಅರ್ಥವೇ? ಲೌಕಿಕ ಜಗತ್ತು ಕೃಷ್ಣನ ಪ್ರತ್ಯೇಕ ಜಗತ್ತಾದರೂ ಅದು ಅವನ ನಿರ್ದೇಶನದಂತೆ ಕೆಲಸ ಮಾಡುತ್ತದೆ.


  • ಸರಳ ಜೀವನ, ಉನ್ನತ ಚಿಂತನೆ

    ಸರಳ ಜೀವನ, ಉನ್ನತ ಚಿಂತನೆ

    ಶ್ರೀಲ ಪ್ರಭುಪಾದರ ಜೊತೆ ಒಂದು ಸಂವಾದ…


  • ವೇದವಾಕ್ಯ

    ವೇದವಾಕ್ಯ

    ವೈದಿಕ ಸಾಹಿತ್ಯಗಳಿಂದ ಆಯ್ದ ನುಡಿಮುತ್ತುಗಳು…


  • ನೈಜ ಭೌಗೋಳಿಕತೆಯತ್ತ ಗಮನ

    ನೈಜ ಭೌಗೋಳಿಕತೆಯತ್ತ ಗಮನ

    ನಮ್ಮ ರಾಷ್ಟ್ರಭಾವ ಅಥವಾ ಅಂತಾರಾಷ್ಟ್ರೀಯ ಭಾವಗಳು ನಿರ್ದಿಷ್ಟ ವಸ್ತುವಿಷಯಕ್ಕೆ ಹೊಂದಿಕೊಂಡಿದ್ದಾಗಿ ಇರುವುದಿಲ್ಲ. ಕೇಂದ್ರವು ಸರಿಯಾಗಿದ್ದರೆ…


  • ಧರ್ಮದ ಹೆಸರಿನಲ್ಲಿ ಪಾಪ

    ಧರ್ಮದ ಹೆಸರಿನಲ್ಲಿ ಪಾಪ

    ಶ್ರೀಲ ಪ್ರಭುಪಾದರ ಜೊತೆ ಒಂದು ಸಂವಾದ…


  • ವೇದವಾಕ್ಯ

    ವೇದವಾಕ್ಯ

    ವೈದಿಕ ಸಾಹಿತ್ಯಗಳಿಂದ ಆಯ್ದ ನುಡಿಮುತ್ತುಗಳು…


  • ಶ್ರೀ ಕೃಷ್ಣನ ರಾಯಭಾರಿ

    ಶ್ರೀ ಕೃಷ್ಣನ ರಾಯಭಾರಿ

    ಆಧ್ಯಾತ್ಮಿಕ ಗುರುಗಳ ತಿರೋಭಾವದ ಸಂದರ್ಭದಲ್ಲಿ ನಾನು ಅವರ ಮನೋಭೀಷ್ಟೆಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿಸುತ್ತಿದ್ದೇನೆ. ನೀವೂ ಪಾಲ್ಗೊಳ್ಳಿ…