ಲೇಖನಗಳು


  • ನಾಲ್ವರು ಭಾಗವತೋತ್ತಮರು

    ನಾಲ್ವರು ಭಾಗವತೋತ್ತಮರು

    ಧ್ರುವ, ಪ್ರಹ್ಲಾದರು ಎಳವೆಯಲ್ಲೇ ಶ್ರೀಹರಿಯ ದರ್ಶನ ಪಡೆದ ಭಾಗ್ಯವಂತರು. ಶ್ರದ್ಧಾ – ಭಕ್ತಿಗಳೇ ಅವರ ಪುಣ್ಯ ಸಂಚಯದ ಮೂಲ. ರಾಜ ಅಂಬರೀಷನು ಕರ್ತವ್ಯಪ್ರಜ್ಞೆ…


  • ಧರ್ಮ ಸಿಂಹಾಸನದ ಮರ್ಮ: ಶ್ರೀರಾಮ ಮತ್ತು ಶ್ವಾನದ ಆಖ್ಯಾನ

    ಧರ್ಮ ಸಿಂಹಾಸನದ ಮರ್ಮ: ಶ್ರೀರಾಮ ಮತ್ತು ಶ್ವಾನದ ಆಖ್ಯಾನ

    ಶ್ರೀರಾಮಚಂದ್ರನ ಧರ್ಮಪಾಲನೆಯು ಕೇವಲ ಮಾನವಕುಲಕ್ಕೆ ಸೀಮಿತವಾಗಿರದೆ, ಅಬೋಧ ಪ್ರಾಣಿಗಳಿಗೂ ಸಂರಕ್ಷಣೆಯನ್ನು ನೀಡುವಂತಹ ಸುಶಾಸನವಾಗಿತ್ತು…


  • ನಾಲ್ಕು ಅವಕಾಶಗಳು

    ನಾಲ್ಕು ಅವಕಾಶಗಳು

    ಒಬ್ಬ ಚತುರ ಮನುಷ್ಯನಿದ್ದನು, ಅವನಿಗೆ ಮರಣವೆಂದರೆ ತುಂಬಾ ಭಯವಿತ್ತು. ಆದ್ದರಿಂದ ಅವನು ಹೇಗೋ ಮೃತ್ಯುವಿನ (ಯಮನ) ಜೊತೆ ಸ್ನೇಹ ಬೆಳೆಸಿದನು…


  • ಮೋಸ ಹೋದ ಭಾಗವತ

    ಮೋಸ ಹೋದ ಭಾಗವತ

    ಪ್ರಭುಪಾದರ ಅನುಯಾಯಿಗಳಲ್ಲಿ ಒಬ್ಬ ಮಹಿಳೆಗೆ ಏನೋ ಕಾಯಿಲೆಯಾಗಿತ್ತು. ಆಕೆಯನ್ನು ಪರೀಕ್ಷಿಸಿದ ವೈದ್ಯರಿಗೆ ಅದೇನೆಂದು ಪತ್ತೆ ಹಚ್ಚಲು ನಿಜಕ್ಕೂ…


  • ಶ್ರೀ ಕೃಷ್ಣನ ಔದಾತ್ಯ

    ಶ್ರೀ ಕೃಷ್ಣನ ಔದಾತ್ಯ

    ದ್ವಾಪರಯುಗದ ಕೊನೆಯ ಭಾಗದ ಒಂದು ಕಾಲದಲ್ಲಿ ಶ್ರಾವಣಮಾಸ ಕೃಷ್ಣಪಕ್ಷ ಅಷ್ಟಮಿಯ ರಾತ್ರಿ ಕಗ್ಗತ್ತಲೆ. ಆಗ ತಾನೇ ಚಂದ್ರೋದಯವಾಗಿ ಬೆಳಕು ಕಾಣಿಸತೊಡಗಿದೆ…


  • ಹುಟ್ಟು ಹಬ್ಬದ ಉಡುಗೊರೆ!

    ಹುಟ್ಟು ಹಬ್ಬದ ಉಡುಗೊರೆ!

    ‘ಮ್ಯಾರಥಾನ್ ಬಿರುಸಾಗಿ ನಡೆಯುತ್ತಿತ್ತು, ನಾನು ಸಾಕಷ್ಟು ಜನರನ್ನು ಒಲಿಸಿ ಪುಸ್ತಕ ವಿತರಿಸುತ್ತಿದ್ದೆ. ಒಂದೆಡೆ ಬ್ಯಾಂಕಿನಿಂದ ಹಣ ಪಡೆಯುತ್ತಿದ್ದ ಯುವಕ…


  • ಪಾರಮಾರ್ಥಿಕತೆಗಾಗಿ ತರಬೇತಿ

    ಪಾರಮಾರ್ಥಿಕತೆಗಾಗಿ ತರಬೇತಿ

    ಶ್ರೀಲ ಪ್ರಭುಪಾದ : ನೀವು ಸೂಕ್ಷ್ಮವಾಗಿ ಪರಿಗಣಿಸಿ ನೋಡಿದರೆ ಈ ಎಲ್ಲ ದೈವೀಕ ಗುಣಗಳು ಜೀವನದ ಅಭಿವೃದ್ಧಿಗಾಗಿಯೇ ಎಂಬುದು ಆಧುನಿಕ…


  • ದೇವಿ ದುರ್ಗಾ

    ದೇವಿ ದುರ್ಗಾ

    “ಪರಮ ಶಕ್ತಿವಂತ ಛಾಯೆಯಂತಿದ್ದು, ಅವನ ಸಾಧನವಾಗಿ ಭುವಲೋಕ ಸೃಷ್ಟಿ, ಸ್ಥಿತಿ, ಪ್ರಳಯಗಳನ್ನು ಅವನ ಇಚ್ಛೆಯಂತೆ ನಿಯಂತ್ರಿಸುವ ಶಕ್ತಿಯನ್ನು “ದುರ್ಗಾ” ಎನ್ನುವರು…


  • ಅಗಸ್ತ್ಯ ಮಹರ್ಷಿ: – 4

    ಅಗಸ್ತ್ಯ ಮಹರ್ಷಿ: – 4

    ಕಾಲೇಯ ಎಂಬ ಹೆಸರಿನ ದೈತ್ಯರು ಸಮುದ್ರದ ಮಧ್ಯದಲ್ಲಿ ವಾಸಿಸುತ್ತಿದ್ದರು. ಅವರು ರಾತ್ರಿ ಸಮಯದಲ್ಲಿ ಋಷಿಗಳ ಪುಣ್ಯ ಆಶ್ರಮಗಳಿಗೆ ಹೋಗಿ ಆಶ್ರಮಗಳನ್ನು…


  • ಕತ್ತರಿ ತತ್ತ್ವಶಾಸ್ತ್ರ

    ಕತ್ತರಿ ತತ್ತ್ವಶಾಸ್ತ್ರ

    ಶ್ರೀಲ ಪ್ರಭುಪಾದರು ಭಕ್ತ ವಿಜ್ಞಾನಿಗಳು ಸೇರಿ ಒಂದು ಭಕ್ತಿ ವೇದಾಂತ ಅಧ್ಯಯನ ಕೇಂದ್ರ (Institute)ವನ್ನು ಸ್ಥಾಪಿಸಬೇಕೆಂದು ಬಯಸಿದ್ದರು…