-
ಸೇವೆ, ಆತ್ಮ ಹಾಗೂ ಪರಮಾತ್ಮ ಈ ವಿಚಾರಗಳನ್ನು ಕುರಿತು

ಶ್ರೀಲ ಪ್ರಭುಪಾದರು ಒಬ್ಬ ಯಹೂದ್ಯ ಪಾದ್ರಿಯೊಡನೆ ನಡೆಸಿದ ಸಂವಾದ, ಸ್ಥಳ: ಮೆಲ್ಬೋರ್ನ್, ಮೇ 1975 ಪಾದ್ರಿ : ಧ್ಯಾನ ಸಮಾಧಿ ಎಂದು ಕರೆಯಬಹುದಾದುದರ ಬಗೆಗೆ ನಿಮಗೇನಾದರೂ ತರಬೇತಿ ಸಿಕ್ಕಿದೆಯೆ? ಶ್ರೀಲ ಪ್ರಭುಪಾದರು : ನಾವು ಒಂಬತ್ತು ವಿಧದಲ್ಲಿ ಭಗವಂತನನ್ನು ಪೂಜಿಸುತ್ತೇವೆ. ಅವುಗಳಲ್ಲಿ ಸ್ಮರಣಮ್, ಎಂದರೆ ಭಗವಂತನ ಕಾರ್ಯಗಳನ್ನು ಕುರಿತ ಚಿಂತನೆ ಒಂದು. ಅದೇ ಧ್ಯಾನ ಸಮಾಧಿ. ಪಾದ್ರಿ : ನಿಮಗೆ ತಿಳಿದೇ ಇರುತ್ತದೆ – ಕ್ರಿಶ್ಚಿಯನ್ನರ ಆಧ್ಯಾತ್ಮ ಯೋಗದಲ್ಲಿ ಧ್ಯಾನ ಸಮಾಧಿಯ ಒಂದು ಪ್ರಕ್ರಿಯೆ ಇದೆ. ಅದನ್ನು…
-
ಶ್ರೀ ಶ್ಯಾಮಾನಂದ ಗೋಸ್ವಾಮಿ

ಕಲಿಯುಗದಲ್ಲಿ ಹರಿನಾಮವನ್ನು ಎಲ್ಲೆಡೆ ಪ್ರಚಾರ ಮಾಡಿ ಕೃಷ್ಣ ಪ್ರಜ್ಞೆಯ ಪುನರುಜ್ಜೀವನಕ್ಕೆ ಕಾರಣರಾದವರು ಶ್ರೀ ಚೈತನ್ಯ ಮಹಾಪ್ರಭುಗಳು. ಅವರು ದಿವ್ಯಜ್ಞಾನದ ಪುಂಜವನ್ನು ಹಿಡಿದು ಎಲ್ಲರ ಕಲುಶಿತ ಹೃದಯಗಳಲ್ಲಿ ಕೃಷ್ಣಪ್ರಜ್ಞೆಯ ಬೆಳಕನ್ನು ಚೆಲ್ಲಿದರು. ಅವರ ಪ್ರಚಾರ ಕಾರ್ಯದಿಂದಾಗಿ ಮಹಾನ್ ಶಿಷ್ಯರ ವೃಂದವೇ ಸೃಷ್ಟಿಯಾಯಿತು. ಪ್ರತಿಯೊಬ್ಬ ಶಿಷ್ಯನೂ ಸಹ ಹರಿನಾಮದ ಪ್ರಚಾರದಲ್ಲಿ ತೊಡಗಿ ಎಲ್ಲೆಡೆ ದೊಡ್ಡ ಕ್ರಾಂತಿಯನ್ನೇ ಉಂಟುಮಾಡಿದನು. ಆರು ಜನ ಗೋಸ್ವಾಮಿಗಳೆಂದೇ ಪ್ರಖ್ಯಾತರಾದ ಶ್ರೀರೂಪ, ಶ್ರೀ ಸನಾತನ, ಶ್ರೀಜೀವ, ಶ್ರೀಗೋಪಾಲಭಟ್ಟ, ಶ್ರೀರಘುನಾಥ ಮತ್ತು ಶ್ರೀರಘುನಾಥ ಭಟ್ಟರು ಶಿಷ್ಯ ವೃಂದದಲ್ಲಿ ಪ್ರಮುಖರು.…
-
ಯಯಾತಿಯ ಮೋಹ ಮುಕುತಿ

ನೈಮಿಷಾರಣ್ಯದಲ್ಲಿ ಇನ್ನೊಂದು ಬೆಳಗು ! ಸೂತಮುನಿಗಳು ತಮ್ಮ ವಿವರಣೆ ಮುಂದುವರಿಸಿದರು. ಅವರು ಶುಕಮುನಿಗಳು ಹಾಗೂ ಪರೀಕ್ಷಿತನ ಸಂವಾದವನ್ನು ಉಲ್ಲೇಖಿಸುತ್ತ ತಮ್ಮ ಕಥೆ ಮುಂದುವರಿಸಿದರು. ‘ಈ ದಿನ ಮಹಾಪುರುಷನಾದ ನಹುಷನ ಕಥೆಯನ್ನು ಹೇಳುತ್ತೇನೆ. ಶ್ರೀಮದ್ಭಾಗವತದ ಸ್ಕಂಧ 9ರ ಅಧ್ಯಾಯ 18 ಮತ್ತು 19 ರಲ್ಲಿ ನಹುಷನಿಗಿಂತಲೂ ಅವನ ಮಗ ಯಯಾತಿಯ ಕಥೆಯೇ ಮುಖ್ಯವಾಗಿ ಕಾಣಿಸುತ್ತದೆ. ನಹುಷರಾಜ ಅತ್ಯಂತ ಶಕ್ತಿಶಾಲಿ. ತನ್ನ ಶಕ್ತಿ ಸಾಮರ್ಥ್ಯಗಳ ಫಲವಾಗಿ ಅವನು ದೇವೇಂದ್ರನನ್ನೂ ಲೆಕ್ಕಿಸಲಿಲ್ಲ. ಸ್ವರ್ಗ ಲೋಕವನ್ನು ಆಕ್ರಮಿಸಿಕೊಂಡ. ದೇವೇಂದ್ರ ಪರಾರಿಯಾದ. ಆಗಲೇ ನಹುಷನ…
-
ಗೀತಾ ಜಯಂತಿ

ಶ್ರೀ ಕೃಷ್ಣನು ನೀಡಿದ ದಿವ್ಯ ಜ್ಞಾನದ ದಿನದ ಸುಸ್ಮರಣೆಯೇ ಗೀತಾ ಜಯಂತಿ. ಭಗವದ್ಗೀತೆಯ ಆಗಮನದ ಶುಭದಿನವನ್ನು ಗೀತಾ ಜಯಂತಿ ಎಂದು ಆಚರಿಸಲಾಗುತ್ತದೆ. ಅದು ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ, ಮೋಕ್ಷದಾ ಏಕಾದಶಿಯಂದು. (ಈ ಬಾರಿ ಡಿಸೆಂಬರ್ 1, 2025) ಐದು ಸಾವಿರ ವರ್ಷಗಳಿಗೂ ಮುನ್ನ, ಈ ದಿನದಂದೇ ಶ್ರೀಕೃಷ್ಣನು ವೈದಿಕ ಜ್ಞಾನದ ಸಾರವನ್ನು ಅರ್ಜುನನಿಗೆ ಶ್ರುತಪಡಿಸಿದನು ಮತ್ತು ಅವನಿಗೆ ಬದುಕಿನ ಅಂತಿಮ ಗುರಿಯನ್ನು ಕುರಿತಂತೆ ಜ್ಞಾನೋದಯ ಉಂಟು ಮಾಡಿದನು. ಆದುದರಿಂದ ಅದು ಗೊಂದಲವು – ಸ್ಪಷ್ಟತೆಯಲ್ಲಿ ಮತ್ತು ಕರ್ತವ್ಯ…
-
ಮೃದುಲ ಮಾತೆ

ಭಾರತೀಯ ಹಳ್ಳಿಗರಿಗೆ, ತಮ್ಮ ಕೃಷಿ ಜೀವನದಲ್ಲಿ, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗ. ಆತ ತನ್ನ ಎಲ್ಲ ಅವಶ್ಯಕತೆಗಳಿಗೂ ನಿಸರ್ಗದ ಕೊಡುಗೆ ಉಪಯೋಗಿಸಿ, ಮಣ್ಣಿನ ಗುಡಿಸಲಿನಿಂದ ಹಿಡಿದು ಆತನ ಕರಮಗ್ಗದ ಬಟ್ಟೆಯವರೆಗೂ, ತಯಾರಿಸಿಕೊಳ್ಳುವಲ್ಲಿ ಸಿದ್ಧಹಸ್ತ ಮತ್ತು ಗ್ರಾಮ ರಕ್ಷಣೆ ಕಾಯಕದಲ್ಲಿ ಗೋವುಗಳನ್ನು ಸಂರಕ್ಷಿಸುವುದು ಯಾವಾಗಲೂ ಬಹು ಮಹತ್ವದ ವಿಷಯವಾಗಿದೆ. ಜನಸಂಖ್ಯೆಯ ಪ್ರತಿಶತ 80ರಷ್ಟು ಮಂದಿ ವಾಸಿಸುವ ಗ್ರಾಮಗಳ ಪ್ರತಿಯೊಂದು ಮನೆಯಲ್ಲಿ ಗೋವು ಮತ್ತು ಎತ್ತುಗಳು ಅತ್ಯಗತ್ಯ. ಹಸುಗಳು, ಹುಲ್ಲನ್ನು ತಿಂದು ನಮ್ಮ ಶರೀರಕ್ಕೆ…
-
ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿ

ಶ್ರೀ ಚೈತನ್ಯ ಮಹಾಪ್ರಭುಗಳ ಪರಮಾಪ್ತ ಸೇವಕರು ಮತ್ತು ಅಪ್ರತಿಮ ವಿದ್ವಾಂಸರು ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಗಳು ಅಲೌಕಿಕ ಗುಣಗಳ ಗಣಿಯಾಗಿದ್ದಾರೆ. ಚೈತನ್ಯ ಮಹಾಪ್ರಭುಗಳ ಅವತಾರ ಕಾಲದಲ್ಲಿನ ಅವರ ದಿನಚರಿಯನ್ನು ವಿವರವಾಗಿ ದಾಖಲಿಸಿದ ಮಹನೀಯರೇ ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಗಳು. ಶ್ರೀ ಚೈತನ್ಯ ಮಹಾಪ್ರಭುಗಳು ಪರಂಪರೆಗೆ ಇದವರ ಮಹತ್ತರ ಕೊಡುಗೆ. ಚೈತನ್ಯ ಮಹಾಪ್ರಭುಗಳು ಪುಣ್ಯ ಚರಿತ್ರೆಯ ಚಾರಿತ್ರಿಕ ಸ್ತೋತ್ರಗಳೆಂದರೆ ಶ್ರೀ ಮುರಾರಿ ಗುಪ್ತ ಮತ್ತು ಸ್ವರೂಪ ದಾಮೋದರ ಗೋಸ್ವಾಮಿಗಳು ನಿರ್ವಹಿಸಿದ ಕಡತಗಳೆಂದು ಕರೆಯುವ ದಿನಚರಿ (ಡೈರಿ)ಗಳಾಗಿವೆ. ಮಹಾಪ್ರಭುಗಳ ಸಂನ್ಯಾಸ…
-
ನರಸಿಂಹಾವತಾರ

ದೈವಿಕ ಕೋಪ ಮತ್ತು ದಿವ್ಯ ಪ್ರೇಮದ ಸಮಾಗಮ ಸಹಸ್ರಾರು ವರ್ಷಗಳ ಹಿಂದೆ ನರಸಿಂಹನ ರೂಪದಲ್ಲಿ ಅವತರಿಸಿದ ಭಗವಂತನು ದೈವಿಕ ಕೋಪ ಮತ್ತು ದಿವ್ಯ ಪ್ರೇಮದ ನಡುವಿನ ಸಂಬಂಧವನ್ನು ಜಗತ್ತಿಗೆ ನಿರೂಪಿಸಿದ. ಅದು ನಿಜಕ್ಕೂ ಉಗ್ರ ಸೌಂದರ್ಯ; ರುದ್ರ ರಮಣೀಯ ನೋಟ. ಕೋಪದ ಬೆಂಕಿಯುಗುಳುತ್ತಿರುವ ಕೆಂಪು ಕಣ್ಣುಗಳು. ಅರ್ಧ ಮನುಷ್ಯ; ಇನ್ನರ್ಧ ಸಿಂಹದ ಶರೀರ ಎಲ್ಲ ದಿಕ್ಕುಗಳಿಗೂ ಚಾಚಿಕೊಂಡಿರುವ ಬಲಿಷ್ಠ ಬಾಹುಗಳು. ಶಿರದ ಮೇಲೆ ನೆರಳಿನಂತೆ ನಿಂತು ಬುಸುಗುಡುತ್ತಿರುವ ಅಸಂಖ್ಯಾತ ಹೆಡೆಗಳ ಸರ್ಪ. ಅದೊಂದು ದೈತ್ಯ ದೇಹ. ಅವನೇ…
-
ಜನನ ಮರಣಗಳಾಚೆ

-ಡಾ|| ಸಿ. ಅನ್ನಪೂರ್ಣಮ್ಮ ವಿಜ್ಞಾನ ಮತ್ತು ವೇದಾಂತ- ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ವಿಜ್ಞಾನಿಯು ಬ್ರಹ್ಮಾಂಡದ, ಚರಾಚರ ಸೂಕ್ಷ್ಮಾತಿಸೂಕ್ಷ್ಮ ವಸ್ತುಗಳನ್ನು ಕುರಿತು ಆಳವಾದ ಸಂಶೋಧನೆ ಮಾಡಿ ಒಂದು ನಿರ್ಧಾರಿತ ಸತ್ಯದ ಅರಿವನ್ನು ಪಡೆಯುತ್ತಾನೆ, ನಿಜ. ಆದರೆ ಬ್ರಹ್ಮಾಂಡದ ಆಚೆಗಿರುವ ಮುಂದಿನ ವ್ಯೋಮವನ್ನು ಕುರಿತು ಆತ ಏನನ್ನೂ ಹೇಳಲಾರ. ವಾಸ್ತವದಲ್ಲಿ ವೇದಾಂತದ ಆರಂಭ ಇಲ್ಲಿಂದಲೇ ಆಗುತ್ತದೆ. ಅಂದರೆ, ವಿಜ್ಞಾನದ ಎಲ್ಲೆಯಲ್ಲಿ ಆರಂಭಗೊಂಡು, ಮುಂದಿನ ಸ್ಥೂಲ-ಸೂಕ್ಷ್ಮಗಳ ಎಳೆ ಎಳೆಗಳನ್ನು ಬಿಡಿಸಿ ಮತ್ತೊಂದು ವಿಶಾಲ ಬ್ರಹ್ಮಾಂಡಕ್ಕೆ ವೇದಾಂತ ಆಹಾರ ಒದಗಿಸುತ್ತದೆ.…
-
ಮೊದಲು ಅರ್ಹತೆ, ಬಳಿಕ ಅಪೇಕ್ಷೆ

ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೊಡನೆ ಸಂವಾದ, ಸ್ಥಳ: ಡೆನ್ವರ್, ಜುಲೈ 1975 ಶ್ರೀಲ ಪ್ರಭುಪಾದ : ನಮ್ಮ ಈ ದೇಹ ಒಂದು ಯಂತ್ರವಲ್ಲದೆ ಬೇರೇನೂ ಅಲ್ಲ ಎಂಬ ಕಲ್ಪನೆಯನ್ನು ನಿನ್ನೆಯ ಮಾತುಕತೆಯಲ್ಲಿ ಮುಂದಿಟ್ಟಿರಿ. ಈ ಅಭಿಪ್ರಾಯವನ್ನು ನಾವೂ ಒಪ್ಪುತ್ತೇವೆ. ಯಂತ್ರಾರೂಢಾನಿ ಎಂಬ ಮಾತು ಭಗವದ್ಗೀತೆಯಲ್ಲಿ ಬಂದಿದೆ. ”ಈ ದೇಹವೆಂಬುದು ಒಂದು ಯಂತ್ರ.” ಯಂತ್ರ ಎಂಬ ಪದಕ್ಕೆ ಒಂದು ಉಪಕರಣ ಎಂದು ಅರ್ಥ ಹೇಳಬಹುದು. ಅದೇ ಮಾತಿನ ವೇಳೆ ನೀವು ಈ ದೇಹ ಬೆಳೆಯುತ್ತಿದೆಯೆಂದೂ ಹೇಳಿದಿರಿ. ಕಾರ್ನಂಥ…
-
ಪತಿತರಿಗೆ ಮುಕ್ತಿ

ದೇವೋತ್ತಮ ಪರಮಪುರುಷನು ನಮ್ಮ ಮೇಲೆ ತೋರುವ ಕರುಣೆಯೇ ಕೃಪೆ. ಜನ ಅದನ್ನು ಗುರುತಿಸಬಹುದು; ಗುರುತಿಸದೇ ಹೋಗಬಹುದು. ಆದರೆ ಕೃಷ್ಣನ ಕೃಪೆ ಅವರ ಮೇಲೆ ಸದಾ ಇದ್ದೇ ಇರುತ್ತದೆ. ಜಗತ್ತಿನ ಸಕಲ ಕ್ರಿಯೆಗಳಿಗೂ ಕೃಷ್ಣನ ಕೃಪೆಯೇ ಕಾರಣ. ನಮ್ಮದು ಐಹಿಕ ಶರೀರ. ವೇದ ಜ್ಞಾನಗಳ ಪ್ರಕಾರ ಇದು ನಾವು ಬಯಸಿ, ನಮ್ಮ ಕರ್ಮಾನುಸಾರ ಪಡೆದು ಬಂದಿದ್ದು. ದ್ವಂದ್ವದಿಂದ ಉಂಟಾಗುವ ಆಸೆ ಮತ್ತು ತಿರಸ್ಕಾರಗಳೆಂಬ ಮಾಯೆಯಿಂದ ಎಲ್ಲ ಜೀವಿಗಳೂ, ಆವೃತರಾಗಿದ್ದಾರೆ, ಹೇ ಭರತನೇ ಎಂದು ಭಗವದ್ಗೀತೆ (7.27) ಹೇಳುತ್ತದೆ. “ಓ…
