ಲೇಖನಗಳು


  • ಶ್ರೀಮತಿ ರಾಧಾರಾಣಿ

    ಶ್ರೀಮತಿ ರಾಧಾರಾಣಿ

    ”ದೇವಿಯರಲ್ಲೇ ಪರಮೋನ್ನತಳಾದ ಶ್ರೀಮತಿ ರಾಧಾರಾಣಿ, ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನ ನೇರ ಅಂಶವೇ ಆಗಿದ್ದಾಳೆ. ಆಕೆಯೇ ಎಲ್ಲ ಭಾಗ್ಯದೇವತೆಯರ…


  • ಕೆಲಸವೆಂಬ ಕಲೆ

    ಕೆಲಸವೆಂಬ ಕಲೆ

    ವೈದಿಕ ಬದುಕಿನ ನಾಲ್ಕನೆಯ ಹಂತವಾದ ಸಂನ್ಯಾಸವು ತ್ಯಾಗ ಹಾಗೂ ವಿರಕ್ತಿಗಳ ಪ್ರತೀಕ. ಆದರೆ ಸಂನ್ಯಾಸಕ್ಕೆ ಸಲ್ಲುವತನಕ ಕಾಯಬೇಕೇಕೆ ಎಂದು ಪ್ರಭು ಕೃಷ್ಣನು…


  • ವೃತ್ರ ವಧೆ

    ವೃತ್ರ ವಧೆ

    ದಧೀಚಿ ಮಹರ್ಷಿಗಳ ಬೆನ್ನುಮೂಳೆಯಿಂದ ಮಾಡಿದ ವಜ್ರಾಯುಧ, ದೇವೇಂದ್ರನಿಗೆ ಸಾಕಷ್ಟು ಬಲ ನೀಡಿತು. ಅತ್ತ ವೃತ್ರಾಸುರನೂ ಮುಕ್ತಿಗಾಗಿ ಹಂಬಳಿಸುತ್ತಿದ್ದ…


  • ಸಂಬಂಧ ವೃದ್ಧಿ

    ಸಂಬಂಧ ವೃದ್ಧಿ

    ಪುಸ್ತಕ ವಿತರಣೆಯ ಕೆಲಸ ಕೇವಲ ಪುಸ್ತಕಗಳನ್ನು ಹಂಚಿಬಿಟ್ಟ ಮಾತ್ರಕ್ಕೆ ಮುಗಿದುಹೋಗುವಂಥದಲ್ಲ. ಅವನ್ನು ಕೊಳ್ಳುವವರ ಜೊತೆ ನಿರಂತರ ಸಂಪರ್ಕ ಸಾಧಿಸಬೇಕು…


  • ದೇಶದಿಂದ ಕೇಶವನೆಡೆಗೆ

    ದೇಶದಿಂದ ಕೇಶವನೆಡೆಗೆ

    1922ನೇ ಇಸವಿ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರತಿಯೊಬ್ಬ ಭಾರತೀಯನ ಮನಸ್ಸೂ ಹಂಬಲಿಸುತ್ತಿತ್ತು. ತುಡಿತಕ್ಕೆ ತಕ್ಕಂತೆ ಆಂದೋಲನ ಪ್ರಾರ೦ಭವಾಗಿತ್ತು…


  • ಸಂಪದಭ್ಯುದಯ

    ಸಂಪದಭ್ಯುದಯ

    ಬದುಕಲು ಒಂದು ವೃತ್ತಿಯನ್ನು ಹಿಡಿಯುವಂತೆ ಕೃಷ್ಣನು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. ಅದೇ ಹೊತ್ತಿನಲ್ಲಿ ಬದುಕಿನ ನೈಜ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು…


  • ಗುಂಡೀಚಾ ಮಾರ್ಜನಾ

    ಗುಂಡೀಚಾ ಮಾರ್ಜನಾ

    ಚೈತನ್ಯ ಮಹಾಪ್ರಭುಗಳು, ತಮ್ಮ ಸಂನ್ಯಾಸ ಸ್ವೀಕಾರದ ಅನಂತರ ನವದ್ವೀಪವನ್ನು ತೊರೆದು, ತೀರ್ಥಯಾತ್ರೆ ಕೈಗೊಂಡರು. ವೃಂದಾವನ ಮಥುರಾಗಳಿಗಿಂತ…


  • ಆಧ್ಯಾತ್ಮಿಕ ವೇದಿಕೆಗೆ ಮರಳುವುದು

    ಆಧ್ಯಾತ್ಮಿಕ ವೇದಿಕೆಗೆ ಮರಳುವುದು

    ಈ ಜಗತ್ತನ್ನು “ಸುಖಕರವಾಗಿಸುವುದೇ? ಇದು ಸಾಧ್ಯವಿಲ್ಲ. ಇದು ನಿಮಗೆ ಅರ್ಥವಾಯಿತೇ? ಉದಾಹರಣೆಗೆ ನೀರಿನಿಂದ ಮೀನನ್ನು ತೆಗೆದು ಭೂಮಿಯ ಮೇಲೆ ಹಾಕಿ…


  • ವೃತ್ರ ವಧೆ

    ವೃತ್ರ ವಧೆ

    ವಿಶ್ವರೂಪನನ್ನು ಕೊಂದ ಇಂದ್ರ, ಬ್ರಹ್ಮ ಹತ್ಯಾದೋಷಕ್ಕೆ ಒಳಗಾದ. ಅವನ ಪಾಪವನ್ನು ಭೂಮಿ, ನೀರು, ವೃಕ್ಷ ಮತ್ತು ಸ್ತ್ರೀಯರು ಹಂಚಿಕೊಂಡರು…


  • ಸೋಮಾರಿಗಳೆಂದೂ ಅಡುಗೆ ಮಾಡಲಾರರು!

    ಸೋಮಾರಿಗಳೆಂದೂ ಅಡುಗೆ ಮಾಡಲಾರರು!

    ಶ್ರೀಲ ಪ್ರಭುಪಾದರು ಬಹುತೇಕ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದುದಲ್ಲದೆ, ಭಕ್ತರಿಗೂ, ಅದನ್ನು ಬೋಧಿಸುತ್ತಿದ್ದರು…