-
ಶ್ರೀಮತಿ ರಾಧಾರಾಣಿ

”ದೇವಿಯರಲ್ಲೇ ಪರಮೋನ್ನತಳಾದ ಶ್ರೀಮತಿ ರಾಧಾರಾಣಿ, ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನ ನೇರ ಅಂಶವೇ ಆಗಿದ್ದಾಳೆ. ಆಕೆಯೇ ಎಲ್ಲ ಭಾಗ್ಯದೇವತೆಯರ…
-
ಕೆಲಸವೆಂಬ ಕಲೆ

ವೈದಿಕ ಬದುಕಿನ ನಾಲ್ಕನೆಯ ಹಂತವಾದ ಸಂನ್ಯಾಸವು ತ್ಯಾಗ ಹಾಗೂ ವಿರಕ್ತಿಗಳ ಪ್ರತೀಕ. ಆದರೆ ಸಂನ್ಯಾಸಕ್ಕೆ ಸಲ್ಲುವತನಕ ಕಾಯಬೇಕೇಕೆ ಎಂದು ಪ್ರಭು ಕೃಷ್ಣನು…
-
ವೃತ್ರ ವಧೆ

ದಧೀಚಿ ಮಹರ್ಷಿಗಳ ಬೆನ್ನುಮೂಳೆಯಿಂದ ಮಾಡಿದ ವಜ್ರಾಯುಧ, ದೇವೇಂದ್ರನಿಗೆ ಸಾಕಷ್ಟು ಬಲ ನೀಡಿತು. ಅತ್ತ ವೃತ್ರಾಸುರನೂ ಮುಕ್ತಿಗಾಗಿ ಹಂಬಳಿಸುತ್ತಿದ್ದ…
-
ಸಂಬಂಧ ವೃದ್ಧಿ

ಪುಸ್ತಕ ವಿತರಣೆಯ ಕೆಲಸ ಕೇವಲ ಪುಸ್ತಕಗಳನ್ನು ಹಂಚಿಬಿಟ್ಟ ಮಾತ್ರಕ್ಕೆ ಮುಗಿದುಹೋಗುವಂಥದಲ್ಲ. ಅವನ್ನು ಕೊಳ್ಳುವವರ ಜೊತೆ ನಿರಂತರ ಸಂಪರ್ಕ ಸಾಧಿಸಬೇಕು…
-
ದೇಶದಿಂದ ಕೇಶವನೆಡೆಗೆ

1922ನೇ ಇಸವಿ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರತಿಯೊಬ್ಬ ಭಾರತೀಯನ ಮನಸ್ಸೂ ಹಂಬಲಿಸುತ್ತಿತ್ತು. ತುಡಿತಕ್ಕೆ ತಕ್ಕಂತೆ ಆಂದೋಲನ ಪ್ರಾರ೦ಭವಾಗಿತ್ತು…
-
ಸಂಪದಭ್ಯುದಯ

ಬದುಕಲು ಒಂದು ವೃತ್ತಿಯನ್ನು ಹಿಡಿಯುವಂತೆ ಕೃಷ್ಣನು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. ಅದೇ ಹೊತ್ತಿನಲ್ಲಿ ಬದುಕಿನ ನೈಜ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು…
-
ಗುಂಡೀಚಾ ಮಾರ್ಜನಾ

ಚೈತನ್ಯ ಮಹಾಪ್ರಭುಗಳು, ತಮ್ಮ ಸಂನ್ಯಾಸ ಸ್ವೀಕಾರದ ಅನಂತರ ನವದ್ವೀಪವನ್ನು ತೊರೆದು, ತೀರ್ಥಯಾತ್ರೆ ಕೈಗೊಂಡರು. ವೃಂದಾವನ ಮಥುರಾಗಳಿಗಿಂತ…
-
ಆಧ್ಯಾತ್ಮಿಕ ವೇದಿಕೆಗೆ ಮರಳುವುದು

ಈ ಜಗತ್ತನ್ನು “ಸುಖಕರವಾಗಿಸುವುದೇ? ಇದು ಸಾಧ್ಯವಿಲ್ಲ. ಇದು ನಿಮಗೆ ಅರ್ಥವಾಯಿತೇ? ಉದಾಹರಣೆಗೆ ನೀರಿನಿಂದ ಮೀನನ್ನು ತೆಗೆದು ಭೂಮಿಯ ಮೇಲೆ ಹಾಕಿ…
-
ವೃತ್ರ ವಧೆ

ವಿಶ್ವರೂಪನನ್ನು ಕೊಂದ ಇಂದ್ರ, ಬ್ರಹ್ಮ ಹತ್ಯಾದೋಷಕ್ಕೆ ಒಳಗಾದ. ಅವನ ಪಾಪವನ್ನು ಭೂಮಿ, ನೀರು, ವೃಕ್ಷ ಮತ್ತು ಸ್ತ್ರೀಯರು ಹಂಚಿಕೊಂಡರು…
-
ಸೋಮಾರಿಗಳೆಂದೂ ಅಡುಗೆ ಮಾಡಲಾರರು!

ಶ್ರೀಲ ಪ್ರಭುಪಾದರು ಬಹುತೇಕ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದುದಲ್ಲದೆ, ಭಕ್ತರಿಗೂ, ಅದನ್ನು ಬೋಧಿಸುತ್ತಿದ್ದರು…
