-
ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯ – ಹೆಡತಲೆ

ಹೆಡತಲೆ ಗ್ರಾಮದಲ್ಲಿ 800 ವರ್ಷದ ಹಿಂದಿನ ಶ್ರೀ ಲಕ್ಷ್ಮೀಕಾಂತಸ್ವಾಮಿ ದೇವಾಲಯವಿದೆ. ಇದನ್ನು ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ತ್ರಿಕೂಟಾಚಲ ದೇವಾಲಯ…
-
ಕಲ್ಲಹಳ್ಳಿ ಚಿಕ್ಕ ತಿರುಪತಿ – ವಸಿಷ್ಠ ಮಹರ್ಷಿ ಕ್ಷೇತ್ರ

ಬೆಂಗಳೂರಿನಿಂದ ಸುಮಾರು 55 ಕಿ.ಮೀ. ದೂರದಲ್ಲಿ ಬೆಂಗಳೂರು-ಕನಕಪುರ ರಾಜ್ಯ ಹೆದ್ದಾರಿಯ ಮಾರ್ಗವಾಗಿ ಕಲ್ಲಹಳ್ಳಿ ಸೇರಬಹುದು…
-
ಬಂಗಾರ ತಿರುಪತಿ

ಪುರಾಣ ಪ್ರಸಿದ್ಧ ಸ್ಥಳವಾದ ಬಂಗಾರ ತಿರುಪತಿಯು 108 ತಿರುಪತಿಗಳಲ್ಲಿ ಒಂದು ಎಂದು ಪ್ರತೀತಿ. ಚಿನ್ನದ ಗಣಿ ಪ್ರದೇಶದಲ್ಲಿ ಈ ಪುಣ್ಯ ಕ್ಷೇತ್ರವಿರುವುದಕ್ಕೆ `ಬಂಗಾರ ತಿರುಪತಿ’ ಎಂದು ಹೆಸರು…
-
ಶ್ರೀ ಅಶ್ವತ್ಥ ಲಕ್ಷ್ಮೀನರಸಿಂಹ ದೇವಸ್ಥಾನ

ಭಕ್ತಿಮಯವಾದ ಜೀವನದಲ್ಲಿ ಬರುವ ಅಡಚಣೆಗಳೂ, ಭಯಗಳೂ ದೂರವಾಗುವುದಕ್ಕಾಗಿ ವಿಶೇಷವಾಗಿ ಶ್ರೀ ನರಸಿಂಹ ದೇವರನ್ನು ನಾವು ಪ್ರಾರ್ಥಿಸುತ್ತೇವೆ…
-
ಶ್ರೀ ಕ್ಷೇತ್ರ ಹಲಸಿ

ಹಲಸಿ ದೇವಸ್ಥಾನದ ಪ್ರಾಕಾರದ ಒಳಗಿನ ಆವರಣ ಹುಲ್ಲುಗಾವಲಿನಿಂದ ಕೂಡಿದೆ. ನೂರಾರು ಭಕ್ತರು ಒಟ್ಟಿಗೆ ಸೇರಿ ಸಂಕೀರ್ತನೆ ಮಾಡಲು, ಭಗವತ್ಪ್ರಸಾದ ಸೇವಿಸಲು ಯೋಗ್ಯ ಸ್ಥಳ.
-
ಮಾಗಡಿ ತಿರುಮಲೆ ಶ್ರೀ ರಂಗನಾಥಸ್ವಾಮಿ ಕ್ಷೇತ್ರ

ಈ ದೇವಾಲಯದಲ್ಲಿನ ದೇವರ ಪ್ರತಿಮೆಗಳೆಲ್ಲವೂ ಪೂರ್ವಾಭಿಮುಖವಾಗಿದ್ದು ಸುಮಾರು 4 1/2 ಅಡಿ ಎತ್ತರದ ವಿಜಯನಗರ ಶೈಲಿಯ ಶ್ರೀರಂಗನಾಥ ಸ್ವಾಮಿಯ ವಿಗ್ರಹ ಮಾತ್ರ ಪಶ್ಚಿಮಾಭಿಮುಖವಾಗಿರುವುದು…
-
ಶ್ರೀ ಹಿಮವದ್ ಗೋಪಾಲಸ್ವಾಮಿ ದೇವಾಲಯ

ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನು ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ದಕ್ಷಿಣ ಗೋವರ್ಧನಗಿರಿ ಎಂಬ ತನ್ನ ಸುಂದರ ಧಾಮದಲ್ಲಿ ಗೋಪಾಲಸ್ವಾಮಿಯಾಗಿ ನೆಲೆಸಿದ್ದಾನೆ…
-
ಚಿಕ್ಕ ತಿರುಪತಿ

ಚಿಕ್ಕ ತಿರುಪತಿಯ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿದೆ. ಚೋಳರ ಕಾಲದಲ್ಲಿ ಇದರ ಜೀರ್ಣೋದ್ಧಾರವಾಗಿದೆಯೆಂದು ಹೇಳಲಾಗಿದೆ…
-
ಶ್ರೀ ಶ್ರೀಪಾದರಾಜರ ಮಠ, ಮುಳಬಾಗಿಲು

ಮುಳಬಾಗಿಲು ಭೂವೈಕುಂಠ ಅಥವಾ ತಿರುಪತಿ ಕ್ಷೇತ್ರದ ಪೂರ್ವ ದಿಕ್ಕಿನ ದ್ವಾರವಾಗಿದ್ದರಿಂದ ಅದು `ಮೂಡಲಬಾಗಿಲು’ ಅಥವಾ `ಮುಳಬಾಗಿಲು’ ಎಂದು ಪ್ರಸಿದ್ಧವಾಗಿದೆ…
-
ಶ್ರೀ ಕ್ಷೇತ್ರ ಗಡಿದಂ

ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಬಾಗೇಪಲ್ಲಿಯಿಂದ ಪೂರ್ವಕ್ಕೆ ಕೇವಲ 3 ಕಿಲೋ ಮೀಟರುಗಳ ಅಂತರದಲ್ಲಿರುವ ಪುಟ್ಟ ಗ್ರಾಮವೇ ಶ್ರೀ ಗಡಿದಂ ಕ್ಷೇತ್ರ. ಇದು ಬೆಂಗಳೂರಿನಿಂದ ಉತ್ತರಕ್ಕೆ…
