-
ಶ್ರೀ ವಿಶ್ವನಾಥ ಚಕ್ರವರ್ತಿ

ಶ್ರೀ ಮಹಾಪ್ರಭುಗಳ ಕಾಲದಲ್ಲಿ ಎಲ್ಲ ವ್ರಜವಾಸಿ ಗೋಸ್ವಾಮಿಗಳ ಹೆಸರು ಬಹಳ ಖ್ಯಾತಿ ಹೊಂದಿತ್ತು. ಆನಂತರ, ಅವರ ತಿರೋಭಾವದ ಬಳಿಕ…
-
ಸಂಕೀರ್ತನ ಯಶೋಗಾಥೆಗಳು

ಪುಸ್ತಕಗಳು ಬೃಹತ್ ಮೃದಂಗದಂತೆ, ಗ್ರಂಥವಾಚನ ಸಂಕೀರ್ತನೆಯ ವಿಸ್ತೃತ ರೂಪ. ಹಾಗಾಗಿ ಇಸ್ಕಾನ್ನಲ್ಲಿ ಸಂಕೀರ್ತನೆ ಪದದ ವ್ಯಾಪ್ತಿಯು ಪುಸ್ತಕ…
-
ವಿಶ್ವ ಆಗಿ ದೇವರು

ದೇವರನ್ನು “ಶ್ರೇಷ್ಠ” ಎಂದು ಬಣ್ಣಿಸುವಾಗ ಕೆಲವೊಮ್ಮೆ ಜನ ಅವನನ್ನು (ಅಥವಾ, ಅವಳನ್ನು, ಅದನ್ನು) ಆಕಾಶ, ವಾಯು ಅಥವಾ ಪ್ರದೇಶಗಳ ಹಾಗೆ ಒಂದು ಬಹುವ್ಯಾಪಕ…
-
ದ್ರೌಪದಿ ಶರಣಾಗತಿಯ ಪ್ರತೀಕ

ಶ್ರೀಕೃಷ್ಣನ ಧರ್ಮ ರಕ್ಷಣಾಕಾರ್ಯದಲ್ಲಿ ದ್ರೌಪದಿಯು ಅತಿ ಮುಖ್ಯ ಕಾರ್ಯಕಾರಣ ನಿಮಿತ್ತಳಾಗಿದ್ದಳು. ಶ್ರೀಕೃಷ್ಣನಲ್ಲಿ ಅಪರಿಮಿತ ಭಕ್ತಿಯುಳ್ಳವಳೂ…
-
ಆಚಾರ್ಯ ಸಾಹಿತ್ಯ ಸಂಭಾವನೆ

ತಿರುವರಂಗತ್ತಮುದನಾರ್ ಶ್ರೀಮದ್ ಶ್ರೀ ರಾಮಾನುಜಾಚಾರ್ಯರ ಅಭಿಮಾನಿ. ಇವರಿಗೆ ಅಮುದನ್ ಎಂದು ಮತ್ತೊಂದು ಹೆಸರು. ಈತ ಅದ್ವೈತಿ…
-
ವರಾಹ ಕ್ಷೇತ್ರಗಳು

ವರಾಹ ಸ್ವಾಮಿಯ ಅವತಾರ ದಿನವನ್ನು ಜನ ಸಾಮಾನ್ಯರು ವರಾಹ ಜಯಂತಿಯಾಗಿ ಕರ್ನಾಟಕದಲ್ಲಿ ಆಚರಿಸುವುದಿಲ್ಲ. ವರಾಹ ಸ್ವಾಮಿ ಮೂರ್ತಿಯ ಪೂಜಾರಾಧನೆ, ಗುಡಿಗೋಪುರಗಳೂ ಸ್ವಲ್ಪ ಅಪರೂಪವೇ. ಶ್ರೀವೈಷ್ಣವ ಸಂಪ್ರದಾಯದಲ್ಲಿ ಭೂವರಾಹ ವಿಗ್ರಹರಾಧನೆ ಇಂದಿಗೂ ಉಳಿದು ಬಂದಿದೆ. ಭೂ ವರಾಹ ಸ್ವಾಮಿಯ ದೇಗುಲಗಳಲ್ಲಿ ತಿರುಪತಿ, ಮೇಲುಕೋಟೆ, ಮೈಸೂರು, ಪುಷ್ಕರ, ಪ್ರಯಾಗ ಮುಂತಾದವು ಪ್ರಮುಖವಾದವು. ವರಾಹಸ್ವಾಮಿಯ ನೆಲೆಯಾದ ವರಾಹಗಿರಿ (ತಿರುಪತಿಯ ಒಂದು ಬೆಟ್ಟ) ಯಲ್ಲಿ ಶ್ರೀನಿವಾಸ, ವೆಂಕಟೇಶ್ವರ ಭಗವಂತ ನೆಲೆ ನಿಂತಿದ್ದಾನೆ. ಎಲ್ಲ ನಿವೇದನೆಗಳೂ ಮೊದಲಿಗೆ ವರಾಹ ಸ್ವಾಮಿ ಸನ್ನಿಧಿಯಲ್ಲಿ ಆದಮೇಲೆ ಶ್ರೀನಿವಾಸನಿಗೆ…
-
ಶ್ರೀ ದ್ವಾದಶ ಸ್ತೋತ್ರಮ್

ಶ್ರೀ ಮಧ್ವಾಚಾರ್ಯರು ರಚಿಸಿದ ಹನ್ನೆರಡು ಭಕ್ತಿಸ್ತೋತ್ರಗಳೇ ದ್ವಾದಶ ಸ್ತೋತ್ರಗಳೆನಿಸಿವೆ. ಗಹನ, ಗಂಭೀರ ಶಾಸ್ತ್ರರ್ಥಗಳ ಬಗ್ಗೆ ಪ್ರೌಢ ಕೃತಿಗಳನ್ನು ರಚಿಸಿದ…
-
ಚೈತನ್ಯ ಪಂಥ ಮತ್ತು ದಾಸ ಪಂಥ

ಭಾಗವತದಲ್ಲಿ ಒಂದು ಶ್ಲೋಕ ಬರುತ್ತದೆ ಆ ಮೂಲಕವಾಗಿಯೇ ಭವಿಷ್ಯದಲ್ಲಿ ಚೈತನ್ಯರು ಅವತಾರ ತಾಳಿ, ಹರಿಸಂಕೀರ್ತನೆಯನ್ನು ಮಾಡ್ತಾರೆ ಅನ್ನುವ…
-
ಆಪದ್ಬಾಂಧವ ಶ್ರೀಕೃಷ್ಣ

“ಶ್ರೀಕೃಷ್ಣನ ಮಹಿಮೆಯನ್ನು ವರ್ಣಿಸುವುದು ಸುಲಭದ ಕೆಲಸವಲ್ಲ. ಬಾಲಕ-ವೃಂದಾವನಚಂದ್ರ ಶ್ರೀಕೃಷ್ಣ, ಮಥುರೆಯ ಕಂಸ ಸಂಹಾರಿ ಕೃಷ್ಣ, ದ್ವಾರಕಾಧೀಶ ಶ್ರೀಕೃಷ್ಣ…
-
ಶ್ರೀಲ ಲೋಚನದಾಸ ಠಾಕುರ

ಶ್ರೀಲ ಲೋಚನದಾಸ ಠಾಕುರರು ಬಾಲ್ಯದಿಂದಲೇ ಶ್ರೀಗೌರಾಂಗರ ಭಕ್ತರ ಸಾಹಚರ್ಯದ ಭಾಗ್ಯ ಪಡೆದು ಬಂದವರು. ಅವರು ಶ್ರೀ ಚೈತನ್ಯ ಮಹಾಪ್ರಭುಗಳ…
