-
ಕೃಷಿಯ ಅಭಿವೃದ್ಧಿ ಆಧ್ಯಾತ್ಮಿಕ ದೃಷ್ಟಿಕೋನ

ತ್ರೇತಾಯುಗದಲ್ಲಿ ಯಜ್ಞವು ಹೋಮದ ಮೂಲಕ ಆಚರಿಸಲ್ಪಡುತ್ತಿತ್ತು. ಸುಭಿಕ್ಷವಾಗಿತ್ತು. ಶಾಸ್ತ್ರ, ಭಾಗವತ, ಪುರಾಣ ಗ್ರಂಥಗಳಲ್ಲಿ “ಕಲಿಯುಗದಲ್ಲಿ ಭಗವಂತನ…
-
ಒಂದು ಸಕಾಲಿಕ ಪ್ರವಾಸ

ಖ್ಯಾತ ವಿಜ್ಞಾನಿ ಐನ್ ಸ್ಟೀನ್ನ ಆಧುನಿಕ ಕಾಲದ ಮಹತ್ವದ ಸಂಶೋಧನೆಯಾದ ‘ಸಾಪೇಕ್ಷ ಸಿದ್ಧಾಂತ’ ದಲ್ಲಿನ ಕೆಲವು ಇಂಗಿತಾರ್ಥಗಳನ್ನು ನಮ್ಮ ವೇದ ಕಾಲದ…
-
ಮನೆಯಲ್ಲಿ ಭಕ್ತಿಯೋಗ

ಭಕ್ತರು ಅವರ ಜೀವನವನ್ನು ಕೃಷ್ಣನ ಸುತ್ತ ಮುತ್ತ ರೂಪಿಸಲು ಪ್ರಯತ್ನಿಸುತ್ತಾರೆ. ಶ್ರೀಕೃಷ್ಣನನ್ನು ಪ್ರೀತಿಸಲು ತೊಡಗಿದಾಗ, ಅವರ ಹೃದಯವು ಸುರ್ಯೋದಯದ ಹೂವಿನಂತೆ…
-
ಮಹಿಳೆಯರ ಪಾತ್ರ

ಸಂಕೀರ್ತನ ಒಂದು ಸಮಾರಂಭ. ಇಲ್ಲಿ ಎಲ್ಲರಿಗೂ ಸ್ಥಾನವಿದೆ. ಗಂಡಸರು, ಹೆಂಗಸರು ಮಕ್ಕಳೆಂಬ ಭೇದವಿಲ್ಲ. ಶ್ರೀಕೃಷ್ಣಪ್ರೇಮವನ್ನು ಹೊಂದಲು ಈ ಭೇದವಿಲ್ಲವೆಂದ…
-
ಸಂಕ್ರಾಂತಿ ಸಂಕ್ರಮಣ

ಜಗತ್ತಿಗೆ ಕಣ್ಣಾದ ಸೂರ್ಯನ ಚಲನೆಯ ಹಬ್ಬ ಸಂಕ್ರಮಣ ಅಥವಾ ಸಂಕ್ರಾಂತಿ. ಸಂಸ್ಕೃತದಲ್ಲಿ “ಕ್ರಮಣ” ಎಂದರೆ “ಹೆಜ್ಜೆ ಇಡುವಿಕೆ” (ಕ್ರಮುಪಾದನಿಕ್ಷೇಪೇ) ಎಂದರ್ಥ…
-
ಗೆಳೆಯನ ಕೈಯಿಂದ ಗಾಂಜಾ ಸೇದುವುದು

ಶ್ರೀಲ ಪ್ರಭುಪಾದರಿಗೆ ಭಗವದ್ಗೀತೆಯನ್ನು ಕುರಿತು ತಮ್ಮದೇ ರೀತಿಯಲ್ಲಿ ವ್ಯಾಖ್ಯೆ ಬರೆದು, ಅದರ ಅರ್ಥ ಕೆಡಿಸುವವರ ಮೇಲೆ ಕೋಪವಿತ್ತು…
-
ವಸಂತ ಪಂಚಮಿ

ವಸಂತಮಾಸದ ಐದನೆಯ ದಿನದಂದು ಆಚರಿಸುವ ಉತ್ಸವವೇ ವಸಂತ ಪಂಚಮಿ. ವ್ರಜಭೂಮಿಯಲ್ಲಿ ವಸಂತಾಗಮನವನ್ನು ಸ್ವಾಗತಿಸಿ…
-
ಸಾಹಿತ್ಯದಲ್ಲಿ ಅಧ್ಯಾತ್ಮ ಒಂದು ವಿವೇಚನೆ

ಸಾಮಾನ್ಯ ಜನರಿಗೆ ಸಾಹಿತ್ಯದ ಬಗ್ಗೆ ಸಹಜವಾಗಿಯೇ ಆಸಕ್ತಿ ಇರುತ್ತದೆ. ಸಮರ್ಥರಾದವರಿಂದ, ತಮಗೆ ಗೊತ್ತಿಲ್ಲದ್ದನ್ನು ಕೇಳಲು ಮತ್ತು ಓದಲು ಅವರು ಬಯಸುತ್ತಾರೆ…
-
ಭಗವಂತನನ್ನು ನೋಡುವುದು

ಶ್ರೀಲ ಪ್ರಭುಪಾದ : ಧರ್ಮವೆಂದರೆ ಭಗವಂತನ ನಿಯಮಗಳನ್ನು ಅನುಸರಿಸುವುದು ಅಷ್ಟೇ. ಅದು ”ಹಿಂದೂ’, ”ಮುಸ್ಲಿಂ’, ”ಕ್ರಿಶ್ಚಿಯನ್” ಆಗಿರುವುದಿಲ್ಲ…
-
ಪ್ರತಿಯೊಂದು ಮನೆಯೂ ದೇವಾಲಯ

ಐದು ಶತಮಾನಗಳ ಹಿಂದೆ, ಸ್ವತಃ ಪರಮ ಪ್ರಭು ಕೃಷ್ಣನ ಅವತಾರ ಸ್ವರೂಪರೂ, ಹರೇ ಕೃಷ್ಣ ಆಂದೋಲನದ ಸಂಸ್ಥಾಪಕರೂ ಆದ ಚೈತನ್ಯ ಮಹಾಪ್ರಭುಗಳು…
