-
ಶಿಕ್ಷಣದ ಸೋಲು

ಪ್ರಸ್ತುತ ಇಡೀ ಜಗತ್ತಿನಾದ್ಯಂತ ಕಾಣುತ್ತಿರುವ ಶಿಕ್ಷಣದ ಅವ್ಯವಸ್ಥಾ ಸ್ಥಿತಿಯು ಇಂದಿನ ಆಧುನಿಕ ಶಿಕ್ಷಣವು ಇಟ್ಟುಕೊಂಡಿರುವ ಗುರಿಗಳು…
-
ಕೃಷ್ಣ : ದಿವ್ಯ ಪ್ರೇಮಿ

ಕೃಷ್ಣ ನಮ್ಮೆಲ್ಲರ ಪ್ರೇಮಿ. ನಾವು ಅವನ ಸೃಷ್ಟಿ. ತನ್ನ ಸೃಷ್ಟಿಯನ್ನು ಅವನು ಪ್ರೀತಿಸುತ್ತಾನೆ…
-
ಹರಿದಾಸ ಠಾಕುರರ ತಿರೋಭಾವ

“ಪ್ರಭುವೆ ನನಗೆ ಭ್ರಮೆ ಕವಿಸಬೇಡಿ. ನನಗಿಂತ ಹೆಚ್ಚು ಉಪಯೋಗಕ್ಕೆ ಬರುವ ಕೋಟಿಗಟ್ಟಲೆ ಭಕ್ತರು ನಿಮಗಿದ್ದಾರೆ…
-
ಉಪದೇಶಾಮೃತ

ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ | ಉಪದೇಕ್ಪ್ಯಂತಿ ತೇ ಜ್ಞಾನಂ ಜ್ಞಾನಿನಃ ತತ್ತ್ವದರ್ಶಿನಃ || ಎಂಬ ಗೀತೋಕ್ತಿಯಂತೆ ಶ್ರೀ ಚೈತನ್ಯ ಮಹಾಪ್ರಭುಗಳ ದಿವ್ಯ ಕೃಪೆಗೆ ಪಾತ್ರರಾದ ಶ್ರೀಲ ರೂಪ ಗೋಸ್ವಾಮಿಯವರು ಸಾತ್ತ್ವಿಕ ಸಾಧಕ ಜೀವಿಗಳಿಗಾಗಿಯೇ ರಚಿಸಿದ ಶ್ರೀ ಉಪದೇಶಾಮೃತ ಈ ಕೃತಿಯು ಶುದ್ಧ ವೈಷ್ಣವದ ಪಂಥದ ಸಂವಿಧಾನವೆನ್ನಲು ಅಡ್ಡಿಯಿಲ್ಲ. ಇದು ಸಾಧಕ ಸಂಜೀವಿನಿ ಹಾಗೂ ಅತ್ಯಂತ ಬೋಧಪ್ರದವಾಗಿದೆ. ಅಮೃತ ಒಂದು ಬಿಂದು ಕುಡಿದರೂ ಒಂದು ಬಿಂದಿಗೆ ಕುಡಿದರೂ ಪ್ರಯೋಜನ ಮಾತ್ರ ಒಂದೇ. ಈ ಉಪದೇಶಾಮೃತದೊಳಗಿನ ಒಂದೊಂದು ವಾಕ್ಯವೂ…
-
ಯುಗಪುರುಷ ಸ್ವಾಮಿ ಪ್ರಭುಪಾದರು

ಜಗತ್ತಿನ ಯುವಜನತೆಗೆ ಧೈರ್ಯ, ಆತ್ಮಸ್ಥೆರ್ಯ, ಪ್ರಚಂಡ ಶಕ್ತಿ ಹಾಗೂ ಕೃಷ್ಣಭಕ್ತಿಯ ಮಹಾನ್ ಪ್ರೇರಣೆ ನೀಡಿದ ಶತಮಾನ ಸಾಧಕ – ವಿದ್ಯಾವಾಚಸ್ವತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಶ್ರೀಕೃಷ್ಣನನ್ನು ಭಾಗವತವನ್ನು ಸಜ್ಜನರ ಹೃದಯದಲಿರಿಸಿ ಸಂಸ್ಕೃತಿಯ ಬೋಧ ಗೀತಾರ್ಥಶೋಧ ಭಕ್ತಿರಸಗಂಗೆ ಹರಿಸಿ ಭಾರತದ ಧರ್ಮ ವೇದಗಳ ಮರ್ಮ ಆದರ್ಶ ಕರ್ಮ ಸುರಿಸಿ ಜಗದೆತ್ತರಕ್ಕೆ ಮುಗಿಲೆತ್ತರಕ್ಕೆ ಬೆಳೆದಾತ ಬಂದು ಬೆಳಕಾದಿರಿ ನಮ್ಮ ಹರಸಿ ಪ್ರಭುಪಾದ ನೀವು ನೋಡಿದರೆ ಸಾಕು ತೆರಳುವುವು ನಮ್ಮ ನೋವು ಕೃಷ್ಣಭಕ್ತಿಯಲಿ ನಿತ್ಯ ಚಿಂತನಕೆ ಬರದಿರದು ಎಂದೂ ಸಾವು ಆಧುನಿಕ ಶುಕರಾಗಿ…
-
ನಮ್ಮಾಳ್ವರರು (ಶಠಗೋಪರು) ಮತ್ತು ಮಧುರ ಕವಿ ಆಳ್ವಾರರು

ಶ್ರೀ ವೈಷ್ಣವ ಸಂಪ್ರದಾಯದಲ್ಲಿ ನಮ್ಮಾಳ್ವಾರರು ಅತ್ಯಂತ ವಿಶಿಷ್ಟ ಸ್ಥಾನವನ್ನು ಪಡೆದು ಕುಲಪತಿ ಎಂದು ಪ್ರಮುಖರಾಗಿದ್ದಾರೆ. ಶ್ರೀ ವೈಷ್ಣವ ಸಿದ್ಧಾಂತಗಳನ್ನು ಪ್ರತಿಪಾದಿಸಿದವರೆಂದೂ, ಆಳ್ವಾರರುಗಳಲ್ಲಿ ಪೂರ್ಣಾವತಾರಿ ಇವರಾದರೆ, ಇತರ ಆಳ್ವಾರರುಗಳು ಅಂಶಾವತಾರಿಗಳೆಂದೂ ಪರಿಗಣಿಸಲಾಗುತ್ತದೆ. ಈ ವಿಧವಾದ ಪ್ರಾಧಾನ್ಯಕ್ಕೆ ಕಾರಣವೇನೆಂದರೆ ನಮ್ಮಾಳ್ವಾರರು ನಾಲ್ಕು ವೇದಗಳ ಸಾರವನ್ನು ನಾಲ್ಕು ಪ್ರಬಂಧಗಳಿಂದ ದ್ರಾವಿಡ ಭಾಷೆಯಾದ ತಮಿಳಿನಲ್ಲಿ ಸರಳವಾಗಿ ಸಾಮಾನ್ಯರ ಕೈಗೂ ಎಟಕುವಂತೆ ಪ್ರಕಾಶಪಡಿಸಿದರು. ಶ್ರುತಿ, ಸ್ಮೃತಿ, ಪುರಾಣಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಸ್ಕೃತ ಭಾಷೆಯ ಪರಿಚಯವು ಅವಶ್ಯಕ. ಆದರೆ ಈಗಿನ ಕಾಲದಲ್ಲಿ ಸಂಸ್ಕೃತ ಭಾಷೆಯು ಅತ್ಯಂತ ಕಡಮೆ…
-
ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಗೋಸ್ವಾಮಿ

ಇದು ಶ್ರೀ ಶ್ರೀಮದ್ ಭಕ್ತಿಸಿದ್ಧಾಂತ ಸರಸ್ವತಿ ಗೋಸ್ವಾಮಿ ಮಹಾರಾಜ ಅವರ ಜೀವನ ಚರಿತ್ರೆ. ಕೃಷ್ಣಪ್ರಜ್ಞೆ ಮತ್ತು ಶ್ರೀ ಚೈತನ್ಯರ ಬೋಧನೆಗಳನ್ನು ಪ್ರಚುರ ಪಡಿಸಲು ಅವರು ನೀಡಿದ ಕೊಡುಗೆಯ ಮುಖ್ಯಾಂಶಗಳನ್ನು ಇಲ್ಲಿ ಸರಣಿಯಾಗಿ ವಿವರಿಸಲಾಗಿದೆ. ಭಕ್ತಿಸಿದ್ಧಾಂತ ಸರಸ್ವತಿ ಆವಿರ್ಭಾವ ಶಿಕ್ಷಣ ಮತ್ತು ಆರಂಭಿಕ ಜೀವನ ದೀಕ್ಷೆ ಸಿದ್ಧಾಂತ ಸರಸ್ವತಿ ಆರಂಭಿಕ ಚಟುವಟಿಕೆಗಳು ವಿವಾದಗಳು ಮತ್ತು ಬೋಧನೆ ಪ್ರಯತ್ನಗಳು ನಾಮ ಭಜನೆಗೆ ಬದ್ಧತೆ ಗೌಡೀಯ ಮಠದ ಸ್ಥಾಪನೆ ವಿದ್ವಾಂಸರು ಮತ್ತು ಭಾರತಶಾಸ್ತ್ರಜ್ಞರೊಂದಿಗೆ ನಿರತ ಗೌಡೀಯ ಮಠಗಳ ವಿಸ್ತರಣೆ ಬ್ರಹ್ಮ ಸಂಹಿತೆಯ…
-
ಪುಸ್ತಕ ಪರಿಚಯ

ಭಗವತ್ ಸಂದೇಶ ದೇವ ದೇವೋತ್ತಮನ ಚಿತ್ಪ್ರಭಾ ಸ್ವರೂಪರಾದ ಶ್ರೀ ಶ್ರೀ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಅನಾದೃಶವಾದ ಈ ಕಿರು ವ್ಯಾಖ್ಯೆ ಸತ್ಯಾನ್ವೇಷಕರಿಗೆ ದಾರಿದೀಪವಾಗಿದೆ. ಪೂಜ್ಯರು ಪಾರಲೌಕಿಕ ಪ್ರವೇಶದ್ವಾರದ ಮೂಲಕ ಕರ್ಮಯೋಗದ ಸಿದ್ಧ ಪ್ರಸಿದ್ಧ ಸ್ತರಕ್ಕೆ ನಮ್ಮನ್ನು ಕೊಂಡೊಯ್ಯುತ್ತಾರೆ. ಪರಮ ಪರಂಜ್ಯೋತಿ ಸ್ವರೂಪನಾದ ಶ್ರೀಕೃಷ್ಣ ಪರಮಾತ್ಮನ ಕರ್ಮಯೋಗವು ಇಹಪರಗಳೆರಡನ್ನೂ ಸಮೀಕರಿಸಿಕೊಂಡು ಆತ್ಮವನ್ನು ಮುಂದೆ ಸಾಗಿಸುವ ಸತ್ತ್ವಶಾಲಿ ಸಿದ್ಧಾಂತ. ಇಹವನ್ನು ಮರೆತು ಪರ ಎಂಬುದಿಲ್ಲ. ಬದುಕಿನ ಪೂರ್ಣತೆಗೆ ಇಹವೂಬೇಕು. ಪರವೂ ಬೇಕು. ಈ ಸಹಜಾದೇಶದ ಮನೋಜ್ಞ ಅಭಿವ್ಯಕ್ತಿ ಇದಾಗಿದೆ. ದೇಹಾತ್ಮ…
-
ಆಧುನಿಕ ನಾಗರಿಕತೆ – ಮೃಗೀಯ ಬದುಕಿನ ಐಷಾರಾಮಿ ಆವೃತ್ತಿ

ಶ್ರೀಲ ಪ್ರಭುಪಾದರು ಅತಿಥಿಯೊಬ್ಬರೊಡನೆ ನಡೆಸಿದ ಸಂವಾದ, ಸ್ಥಳ: ಹೈದರಾಬಾದ್, ಆಗಸ್ಟ್ 1976 ಅತಿಥಿ: ಕೃತಕ ವಿಧಾನಗಳನ್ನು ಬಳಸಿ ಗರ್ಭನಿರೋಧಿಸುವ ಪದ್ಧತಿಯ ಬಗೆಗೆ ನಿಮ್ಮ ದೃಷ್ಟಿ ಯಾವ ತೆರನದು? ಶ್ರೀಲ ಪ್ರಭುಪಾದ : ಅದು ಅತ್ಯಂತ ಪಾಪಕಾರಿಯಾದ ಕೃತ್ಯ. ಲೈಂಗಿಕ ಕ್ರಿಯೆಯನ್ನು ಹತೋಟಿಯಲ್ಲಿ ಇರಿಸಿಕೊಳ್ಳುವುದರ ಮೂಲಕ ಗರ್ಭನಿರೋಧವನ್ನು ಸಾಧಿಸಬೇಕು. ಅತಿಥಿ : ಅದು ಒಂದು ವಿಧಾನ. ಶ್ರೀಲ ಪ್ರಭುಪಾದ : ಶಾಸ್ತ್ರಗ್ರಂಥಗಳು ಮಾನ್ಯಮಾಡಿರುವುದು ಅದೊಂದೇ. ಬೇರೆಲ್ಲ ವಿಧಾನಗಳೂ ಪಾಪಪೂರ್ಣ ಆಗಿವೆ. ಅತಿಥಿ : ಆದರೆ ಪಾಪಪೂರಿತ ಚಟುವಟಿಕೆಗಳನ್ನು ಮತ್ತು…
-
ನಿರ್ಭಯ ಆಚಾರ್ಯ ಶ್ರೀಲ ಸರಸ್ವತಿ ಠಾಕುರ

ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಆಧ್ಯಾತ್ಮಿಕ ಗುರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರು ಫೆಬ್ರವರಿ 6, 1874 ರಂದು ಜಗನ್ನಾಥ ಪುರಿಯಲ್ಲಿ ಜನಿಸಿದರು. ಅವರ ತಂದೆ ಶ್ರೀಲ ಭಕ್ತಿವಿನೋದ ಠಾಕುರರು, ದೊಡ್ಡ ಸರ್ಕಾರಿ ಅಧಿಕಾರಿಯಾಗಿದ್ದರು. ಅಂದರೆ ಮ್ಯಾಜಿಸ್ಟ್ರೇಟರಾಗಿದ್ದರು. ಅದು ಗೌರ್ನರ್ ನಂತರದ ಸ್ಥಾನ. ಭಕ್ತಿವಿನೋದ ಠಾಕುರರು ಜಗನ್ನಾಥ ಮಂದಿರದ ನಿರ್ವಹಣೆಯನ್ನೂ ವಹಿಸಿಕೊಂಡಿದ್ದರು. ಆಗ ಅವರ ಹೆಸರು ಕೇದಾರನಾಥ ದತ್ತ, ಕೆ.ಎನ್. ದತ್ತ. ಭಕ್ತಿವಿನೋದ ಠಾಕುರರಿಗೆ ಅನೇಕ ಗಂಡು ಮಕ್ಕಳಿದ್ದರು ಮತ್ತು ಸರಸ್ವತಿಯವರು ಐದನೆಯವರು. ಅವರು ಅಖಂಡ…
