-
ನೀವು ಪರಮೋನ್ನತ ಅಲ್ಲ

ಶ್ರೀಲ ಪ್ರಭುಪಾದ: ಜೀವಿ ಹಾಗೂಭಗವಾನ್ ಕೃಷ್ಣ ಇಬ್ಬರೂ ಪ್ರಜ್ಞೆಯುಳ್ಳವರು. ಜೀವಿಯ ಪ್ರಜ್ಞೆ ಅವನಲ್ಲಿಯೇ ಇರುತ್ತದೆ. ಕೃಷ್ಣನ ಪ್ರಜ್ಞೆ ಎಲ್ಲೆಲ್ಲೂ ವ್ಯಾಪಿಸಿರುತ್ತದೆ. ಇದೇ ವ್ಯತ್ಯಾಸ…
-
ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಪತ್ರಿಕಾ ಶಕ್ತಿ

ಭಾರತ ಮತ್ತು ಅದರಾಚೆಗೂ ಶ್ರೀ ಚೈತನ್ಯರ ಬೋಧನೆಗಳನ್ನು ಹರಡಲು ಪತ್ರಿಕೆಗಳನ್ನು ಆರಂಭಿಸಿದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರ ಧ್ಯೇಯದ ಮುಖ್ಯಾಂಶಗಳತ್ತ ಒಂದು ನೋಟ…
-
ಆತ್ಮಾನ್ವೇಷಣೆಯ ಪಯಣ

ಮಾನವನ ಈ ಐಹಿಕವಾದ ಬದುಕು ಒಂದು ಒಗಟು; ಒಂದು ಸಮಸ್ಯೆ; ಪ್ರಶ್ನೆಗಳ ಮಾಲೆ. ಅದರಲ್ಲೂ ಆಧುನಿಕ ಜೀವನವೊಂದು ದಿಗ್ಭ್ರಮೆಗೊಳಿಸುವ ಗೊಂದಲದ ಗೂಡಾಗಿದೆ…
-
ನರಹರಿ ಸರಕಾರ ಠಾಕುರ

ಶ್ರೀಲ ನರಹರಿ ಸರಕಾರ ಠಾಕುರರ ಬರ್ದ್ವಾನ್ ಜಿಲ್ಲೆಯ ನಾಲ್ಕು ಮೈಲಿ ಪಶ್ಚಿಮದಲ್ಲಿ ಕತ್ವಾದಲ್ಲಿ ಜನಿಸಿದರು. ಅವರಿಗೆ ಇಬ್ಬರು ಸಹೋದರರಿದ್ದರು…
-
ಅಪರಿಮಿತ ತತ್ತ್ವದ ತರ್ಕ

ಶ್ರೀಲ ಪ್ರಭುಪಾದ : ಈ ಸೃಷ್ಟಿಯ ಹಿಂದೆ ಯಾವುದೇ ಮೆದುಳು (ಎಂದರೆ ಬುದ್ಧಿವಂತಿಕೆ) ಕೆಲಸ ಮಾಡಿಲ್ಲವೆಂದು ಆಧುನಿಕ ವಿಜ್ಞಾನಿಗಳು ಹೇಳುತ್ತಾರೆ…
-
ಭಕ್ತಿ ಯೋಗದ ಪ್ರಭಾವ

ಭಕ್ತಿಯೋಗದ ಆಚರಣೆಯಲ್ಲಿ ಅಥವಾ ಶ್ರೀಕೃಷ್ಣನ ತೃಪ್ತರ್ಥಕ್ಕಾಗಿ ಇಂದ್ರಿಯ ತೃಪ್ತಿಗೊಳಗಾಗದಿರುವುದೇ ಉತ್ಕೃಷ್ಟ ಅಲೌಕಿಕ ಕಾರ್ಯ…
-
ಕಾಶೀಶ್ವರ ಪಂಡಿತ ಗೋಸ್ವಾಮಿ

ಶ್ರೀ ಕಾಶೀಶ್ವರ ಪಂಡಿತರು ಶ್ರೀ ಈಶ್ವರ ಪುರಿಗಳ ಶಿಷ್ಯರು. ಅವರ ತಂದೆಯ ಹೆಸರು ಶ್ರೀ ವಾಸುದೇವ ಭಟ್ಟಾಚಾರ್ಯ. ಕಂಜೀಲಾಲಾ ಕಾನು ರಾಜವಂಶದಿಂದ ಬಂದ ಬ್ರಾಹ್ಮಣ…
-
ಗೌರಕಿಶೋರ ದಾಸ ಬಾಬಾಜಿ

ಶ್ರೀಲ ಗೌರಕಿಶೋರ ದಾಸ ಬಾಬಾಜಿಯವರು 1838ರಲ್ಲಿ ಹುಟ್ಟಿದರು. ತಮ್ಮ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಂಡು ಗೃಹಸ್ಥರಾಗಿ ಸುಮಾರು ಮೂವತ್ತು ವರ್ಷ ಕಳೆದರು….
-
ಸರಳ ಜೀವನ, ಉನ್ನತ ವಿಚಾರ

ಪ್ರಸ್ತುತ ಜಗತ್ತಿನಾದ್ಯಂತ ಸರ್ಕಾರಗಳು ಕೈಗೊಳ್ಳುವ ಎಲ್ಲ ಸಾಮಾಜಿಕ ಅಭಿವೃದ್ಧಿ ಕಾರ್ಯಗಳು ಆರ್ಥಿಕ, ತಂತ್ರಜ್ಞಾನ, ವಿಜ್ಞಾನ ಹಾಗೂ ಭೌತಿಕ ಶಿಕ್ಷಣವನ್ನು ಅವಲಂಬಿಸಿರುವುದೇ ಆಗಿದೆ.̤̤…
-
ಇಂದ್ರಿಯಗಳು : ತೃಪ್ತಿಯೋ, ಶುದ್ಧಿಯೋ

ಶ್ರೀಲ ಪ್ರಭುಪಾದ : ಅಲ್ಲ, ನೀವು ಯಾತನೆ ಅನುಭವಿಸಬೇಕೆಂಬುದು ದೇವರ ಹಂಚಿಕೆ ಅಲ್ಲ. ನೀವು ಭಗವಂತನ ನಿಯಮಗಳನ್ನು ಉಲ್ಲಂಘಿಸುತ್ತೀರಿ…
