-
ಶ್ರೀ ಲಕ್ಷ್ಮೀ ಜನಾರ್ದನ ಸ್ವಾಮಿ ಗುಡಿ, ಕಾಪು

ಉಡುಪಿ ಜಿಲ್ಲೆಯಲ್ಲಿರುವ ಕಾಪು, ಒಂದು ಇತಿಹಾಸ ಪ್ರಸಿದ್ಧ ಸ್ಥಳ. ಇದು ಉಡುಪಿ ಮತ್ತು ಮಂಗಳೂರಿನ ಮಧ್ಯೆಯಿದ್ದು, ಉಡುಪಿಯಿಂದ 18 ಕಿ.ಮೀ. ದೂರ…
-
ಕರ್ನಾಟಕದಲ್ಲೊಂದು ಅಯೋಧ್ಯೆ

ದಕ್ಷಿಣದ ಅಯೋಧ್ಯೆಯೆಂದು ಕರೆಯಲ್ಪಡುವ ಈ ರಾಮಕ್ಷೇತ್ರ, ಒಂದು ಭಕ್ತಿವರ್ಧಕ ತೀರ್ಥಕ್ಷೇತ್ರವೂ ಹೌದು, ಶ್ರೀಮಂತ ಕಲೆಯ ಔತಣ ಬಡಿಸುವ ಸುಂದರ ಪ್ರವಾಸೀ ತಾಣವೂ ಹೌದು!…
-
ಶ್ರೀ ಕುಡುಪು ಅನಂತಪದ್ಮನಾಭ ಸ್ವಾಮಿ ಕ್ಷೇತ್ರ

ಈ ಕ್ಷೇತ್ರ ಮಂಗಳೂರಿನಿಂದ ಹತ್ತು ಕಿ.ಮೀ.ಗಳ ದೂರದಲ್ಲಿ ಕಾರ್ಕಳದ ಮಾರ್ಗದಲ್ಲಿ ಕುಡುಪು ಗ್ರಾಮದಲ್ಲಿದೆ. ಅನಂತಪದ್ಮನಾಭಸ್ವಾಮಿಯು ಐದು ಹೆಡೆಗಳ ಆದಿಶೇಷನ ತಲ್ಪದಲ್ಲಿ ಪಶ್ಚಿಮಾಭಿಮುಖವಾಗಿ…
-
ಸುಂದರ ತಾಣದಲ್ಲಿ ಬಿಳಿಗಿರಿ ರಂಗನಾಥ

ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ, ಹಸಿರು ದಟ್ಟ ಅರಣ್ಯದಿಂದ ಕೂಡಿರುವ, ತಂಪಾದ ಹವೆಯ ಒಂದು ಸುಂದರ ಗಿರಿಧಾಮ…
-
ಕೃಷ್ಣನ ಕೃಪೆ ಅರಸರ ಕೊಡುಗೈ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನ

ಬೆಂಗಳೂರಿನ ಮಲ್ಲೇಶ್ವರದ 11ನೆಯ ಕ್ರಾಸ್ನಲ್ಲಿರುವ ಸುಪ್ರಸಿದ್ಧ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನವನ್ನು 1902ರಲ್ಲಿ ಪಂಚರಾತ್ರಾಗಮ ಮತ್ತು ವೈದಿಕ ಪದ್ಧತಿಯಂತೆ ನಿರ್ಮಿಸಲಾಯಿತು…
-
ಜಟಾಯುವನ್ನು ನೆನಪಿಸುವ ಲೇಪಾಕ್ಷಿ ದೇವಾಲಯ

ಆಂಧ್ರಪ್ರದೇಶದ ಒಂದು ಪುಟ್ಟ ಹಳ್ಳಿಯಲ್ಲಿರುವ ಲೇಪಾಕ್ಷಿ ದೇವಾಲಯದಲ್ಲಿ ನೋಡಲು ಹಲವಾರು ವಿಶೇಷಗಳಿವೆ. ಚಿತ್ರ, ಶಿಲ್ಪಗಳಿರುವ ಕಲಾತಾಣವಾಗಿದೆ. ನಾಟ್ಯಮಂಟ ಅಂಥ ಒಂದು ವಿಶೇಷ…
-
ತಿರುನೆಲ್ಲಿ ವಿಷ್ಣು ಕ್ಷೇತ್ರ

ತಿರುನೆಲ್ಲಿ ವಿಷ್ಣು ಕ್ಷೇತ್ರವು ವೈನಾಡಿನ ಮನಂತವಾಡಿ ಪ್ರದೇಶದಲ್ಲಿ ವೈನಾಡು ವನ್ಯಧಾಮದ ಮಧ್ಯೆ, ಒಂದು ದ್ವೀಪದಂತಿದೆ. ವೈನಾಡು ವನ್ಯಧಾಮವು ಮದುಮಲೈ, ಬಂಡೀಪುರ, ನಾಗರಹೊಳೆ ಅರಣ್ಯಗಳಿಂದ ಕೂಡಿದೆ…
-
ಭೂಸಂರಕ್ಷಕ ಭೂವರಾಹನಾಥ ಸ್ವಾಮಿ

ಈ ದೇವಾಲಯವು ಮಂಡ್ಯಜಿಲ್ಲೆಯ ಬೂಕನಕೆರೆ ಗ್ರಾಮದ ಸಮೀಪವಿರುವ ಕಲ್ಲಹಳ್ಳಿ ಗ್ರಾಮದಲ್ಲಿದೆ. ಕಾವೇರಿ ನದಿಯ ಹಿನ್ನೀರು ಪ್ರದೇಶದಲ್ಲಿರುವ ಇದು, ಹೇಮಾವತೀ ನದಿಯ ಎಡದಂಡೆಯ ಮೇಲಿದೆ…
-
ವಿಸ್ಮಯಗಳ ಆಗರ ಅನಂತಪುರ ಅನಂತಪದ್ಮನಾಭ

ದೇವಾಲಯದ ಸ್ಥಳಕ್ಕೆ ಬಂದಾಗ, ಮೆಟ್ಟಿಲುಗಳ ಮೂಲಕ ಕೆಳಗಿಳಿದರೆ, ನಿರ್ಮಲವಾದ ಸರೋವರದ ಮಧ್ಯದಲ್ಲಿ ಕೇರಳೀಯ ಶೈಲಿಯಲ್ಲಿರುವ ದೇವಾಲಯವು ಗೋಚರಿಸುತ್ತದೆ…
-
ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ – ಹೆಮ್ಮರಗಾಲ

ಶ್ರೀಕ್ಷೇತ್ರ ಹೆಮ್ಮರಗಾಲ ಗ್ರಾಮದಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿಯು ಅದ್ಭುತ ಶಕ್ತಿಯುತವಾದ ದೇವರು. ಬೇಡಿ ಬಂದ ಭಕುತರ ಇಷ್ಟಾರ್ಥಗಳನ್ನು ನೆರವೇರಿಸುವ ಪವಾಡ ಪುರುಷ ಈ ಬಾಲಗೋಪಾಲ…
