-
ಮುತ್ತತ್ತಿ ಕ್ಷೇತ್ರ
ರಾಮಾಯಣವನ್ನು ನೆನಪಿಸುವ ರಾಮ, ಸೀತೆಯರ ಲೀಲಾವೈಭವವನ್ನು ಸಾರುವ ಹಲವಾರು ಕ್ಷೇತ್ರಗಳಲ್ಲಿ ಮುತ್ತತ್ತಿ ಕ್ಷೇತ್ರವೂ ಒಂದು. ಇದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿದೆ…
-
ರಾಮದೇವರ ಬೆಟ್ಟ – ರಾಮನಗರ
ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಶ್ರೀ ರಾಮಗಿರಿ ಅಥವಾ ಶ್ರೀ ರಾಮದೇವರ ಬೆಟ್ಟವು ಶ್ರೀರಾಮಚಂದ್ರನಿಗೆ ಅರ್ಪಿತ ಪವಿತ್ರ ಗಿರಿ…
-
ಹೊಸಹೊಳಲಿನ ಲಕ್ಷ್ಮೀನಾರಾಯಣ ದೇವಾಲಯ
ಬೇಲೂರು ದೇವಾಲಯದ ಒಳಗೆ ನೋಡು, ಹಳೇಬೀಡು ದೇವಾಲಯದ ಹೊರಗೆ ನೋಡು, ಹೊಸಹೊಳಲು ದೇವಾಲಯದ ಒಳಗೂ ಹೊರಗೂ ನೋಡು!…
-
ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಾಲಯ
ಪರಶುರಾಮನ ಲೀಲೆಗೆ ಸಂಬಂಧಿಸಿದ ಒಂದು ಪುಣ್ಯಕ್ಷೇತ್ರ – ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಾಲಯ. ಶಿವಮೊಗ್ಗ ಜಿಲ್ಲೆಯ ಈ ಪ್ರಾಚೀನ ದೇವಾಲಯ, ಕರ್ನಾಟಕದ ಒಂದು ಪ್ರಮುಖ ಕ್ಷೇತ್ರವಾಗಿದೆ…
-
ಇರ್ಪು ಶ್ರೀ ರಾಮೇಶ್ವರ ದೇವಾಲಯ
ಇರ್ಪು ಸ್ಥಳವನ್ನು ತಲಪಿದ ಕೂಡಲೇ ಮೊದಲು ನಮಗೆ ಎದುರಾಗುವುದೇ ಇರ್ಪು ರಾಮೇಶ್ವರ ದೇವಾಲಯ. ಇದು ಕೇರಳೀಯ ಮಾದರಿಯಲ್ಲಿದ್ದು…
-
ವಡಭಾಂಡೇಶ್ವರದ ಶ್ರೀ ಬಲರಾಮ ದೇವಾಲಯ
ಉಡುಪಿಯಿಂದ ನಾಲ್ಕು ಮೈಲು ದೂರದಲ್ಲಿ ಪಶ್ಚಿಮದ ಮಲ್ಪೆ ಸಮುದ್ರತೀರದಲ್ಲಿ ವಡಭಾಂಡೇಶ್ವರವೆಂಬ ಗ್ರಾಮವಿದೆ. ಈ ಗ್ರಾಮದಲ್ಲಿ ಈ ಬಲರಾಮ ದೇವಾಲಯವಿದೆ…
-
ಚಿತ್ರದುರ್ಗದ ದೇವಸ್ಥಾನಗಳು
ಚಿತ್ರದುರ್ಗದಿಂದ 13 ಕಿ.ಮೀ. ದೂರದಲ್ಲಿರುವ ದ್ಯಾಮವ್ವನಹಳ್ಳಿಯಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಕೆಲವು ಜೀರ್ಣೋದ್ಧಾರ ಕಂಡಿವೆ…
-
ಸೌಮ್ಯಕೇಶವ ದೇವಾಲಯ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಸೌಮ್ಯಕೇಶವ ದೇವಾಲಯ ದೊಡ್ಡದಾಗಿಯೂ ಬಹು ಸುಂದರವಾಗಿಯೂ ಇದೆ. ಇದನ್ನು ಕ್ರಿ.ಶ. 1170ನೇ ಇಸವಿಯಲ್ಲಿ ನಿರ್ಮಿಸಲಾಯಿತು…
-
ಶ್ರೀಕ್ಷೇತ್ರ ಅಂಬುತೀರ್ಥ
ಅಂಬುತೀರ್ಥವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಸುಮಾರು ಹದಿನೈದು ಕಿ.ಮೀ. ದೂರ ತೀರ್ಥಹಳ್ಳಿ- ಹೊಸನಗರ ರಸ್ತೆಯಲ್ಲಿ ಕ್ರಮಿಸಿದರೆ ಅಂಬುತೀರ್ಥ ಸಿಗುತ್ತದೆ.
-
ಕಣಿಪುರದ ಶ್ರೀ ಗೋಪಾಲಕೃಷ್ಣ ದೇವಾಲಯ
ಕಣಿಪುರದ ಶ್ರೀ ಗೋಪಾಲಕೃಷ್ಣ ದೇವಾಲಯವು ಕೇರಳದ ಕಾಸರಗೋಡು ಜಿಲ್ಲೆಯಲ್ಲಿದೆ. ಕಾಸರಗೋಡು ಪಟ್ಟಣದಿಂದ ಎಂಟು ಮೈಲಿ ಉತ್ತರಕ್ಕಿರುವ ಕುಂಬಳ ಎಂಬ ಪಟ್ಟಣದಲ್ಲಿದೆ….