ಪುಣ್ಯ ಕ್ಷೇತ್ರ


  • ಮುತ್ತತ್ತಿ ಕ್ಷೇತ್ರ

    ಮುತ್ತತ್ತಿ ಕ್ಷೇತ್ರ

    ರಾಮಾಯಣವನ್ನು ನೆನಪಿಸುವ ರಾಮ, ಸೀತೆಯರ ಲೀಲಾವೈಭವವನ್ನು ಸಾರುವ ಹಲವಾರು ಕ್ಷೇತ್ರಗಳಲ್ಲಿ ಮುತ್ತತ್ತಿ ಕ್ಷೇತ್ರವೂ ಒಂದು. ಇದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿದೆ…


  • ರಾಮದೇವರ ಬೆಟ್ಟ – ರಾಮನಗರ

    ರಾಮದೇವರ ಬೆಟ್ಟ – ರಾಮನಗರ

    ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಶ್ರೀ ರಾಮಗಿರಿ ಅಥವಾ ಶ್ರೀ ರಾಮದೇವರ ಬೆಟ್ಟವು ಶ್ರೀರಾಮಚಂದ್ರನಿಗೆ ಅರ್ಪಿತ ಪವಿತ್ರ ಗಿರಿ…


  • ಹೊಸಹೊಳಲಿನ ಲಕ್ಷ್ಮೀನಾರಾಯಣ ದೇವಾಲಯ

    ಹೊಸಹೊಳಲಿನ ಲಕ್ಷ್ಮೀನಾರಾಯಣ ದೇವಾಲಯ

    ಬೇಲೂರು ದೇವಾಲಯದ  ಒಳಗೆ ನೋಡು, ಹಳೇಬೀಡು ದೇವಾಲಯದ ಹೊರಗೆ ನೋಡು, ಹೊಸಹೊಳಲು ದೇವಾಲಯದ ಒಳಗೂ ಹೊರಗೂ ನೋಡು!…


  • ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಾಲಯ

    ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಾಲಯ

    ಪರಶುರಾಮನ ಲೀಲೆಗೆ ಸಂಬಂಧಿಸಿದ ಒಂದು ಪುಣ್ಯಕ್ಷೇತ್ರ – ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಾಲಯ. ಶಿವಮೊಗ್ಗ ಜಿಲ್ಲೆಯ ಈ ಪ್ರಾಚೀನ ದೇವಾಲಯ, ಕರ್ನಾಟಕದ ಒಂದು ಪ್ರಮುಖ ಕ್ಷೇತ್ರವಾಗಿದೆ…


  • ಇರ್ಪು ಶ್ರೀ ರಾಮೇಶ್ವರ ದೇವಾಲಯ

    ಇರ್ಪು ಶ್ರೀ ರಾಮೇಶ್ವರ ದೇವಾಲಯ

    ಇರ್ಪು ಸ್ಥಳವನ್ನು ತಲಪಿದ ಕೂಡಲೇ ಮೊದಲು ನಮಗೆ ಎದುರಾಗುವುದೇ ಇರ್ಪು ರಾಮೇಶ್ವರ ದೇವಾಲಯ. ಇದು ಕೇರಳೀಯ ಮಾದರಿಯಲ್ಲಿದ್ದು…


  • ವಡಭಾಂಡೇಶ್ವರದ ಶ್ರೀ ಬಲರಾಮ ದೇವಾಲಯ

    ವಡಭಾಂಡೇಶ್ವರದ ಶ್ರೀ ಬಲರಾಮ ದೇವಾಲಯ

    ಉಡುಪಿಯಿಂದ ನಾಲ್ಕು ಮೈಲು ದೂರದಲ್ಲಿ ಪಶ್ಚಿಮದ ಮಲ್ಪೆ ಸಮುದ್ರತೀರದಲ್ಲಿ ವಡಭಾಂಡೇಶ್ವರವೆಂಬ ಗ್ರಾಮವಿದೆ. ಈ ಗ್ರಾಮದಲ್ಲಿ ಈ ಬಲರಾಮ ದೇವಾಲಯವಿದೆ…


  • ಚಿತ್ರದುರ್ಗದ ದೇವಸ್ಥಾನಗಳು

    ಚಿತ್ರದುರ್ಗದ ದೇವಸ್ಥಾನಗಳು

    ಚಿತ್ರದುರ್ಗದಿಂದ 13 ಕಿ.ಮೀ. ದೂರದಲ್ಲಿರುವ ದ್ಯಾಮವ್ವನಹಳ್ಳಿಯಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಕೆಲವು ಜೀರ್ಣೋದ್ಧಾರ ಕಂಡಿವೆ…


  • ಸೌಮ್ಯಕೇಶವ ದೇವಾಲಯ

    ಸೌಮ್ಯಕೇಶವ ದೇವಾಲಯ

    ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಸೌಮ್ಯಕೇಶವ ದೇವಾಲಯ ದೊಡ್ಡದಾಗಿಯೂ ಬಹು ಸುಂದರವಾಗಿಯೂ ಇದೆ. ಇದನ್ನು ಕ್ರಿ.ಶ. 1170ನೇ ಇಸವಿಯಲ್ಲಿ ನಿರ್ಮಿಸಲಾಯಿತು…


  • ಶ್ರೀಕ್ಷೇತ್ರ ಅಂಬುತೀರ್ಥ

    ಶ್ರೀಕ್ಷೇತ್ರ ಅಂಬುತೀರ್ಥ

    ಅಂಬುತೀರ್ಥವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಸುಮಾರು ಹದಿನೈದು ಕಿ.ಮೀ. ದೂರ ತೀರ್ಥಹಳ್ಳಿ- ಹೊಸನಗರ ರಸ್ತೆಯಲ್ಲಿ ಕ್ರಮಿಸಿದರೆ ಅಂಬುತೀರ್ಥ ಸಿಗುತ್ತದೆ.


  • ಕಣಿಪುರದ ಶ್ರೀ ಗೋಪಾಲಕೃಷ್ಣ ದೇವಾಲಯ

    ಕಣಿಪುರದ ಶ್ರೀ ಗೋಪಾಲಕೃಷ್ಣ ದೇವಾಲಯ

    ಕಣಿಪುರದ ಶ್ರೀ ಗೋಪಾಲಕೃಷ್ಣ ದೇವಾಲಯವು ಕೇರಳದ ಕಾಸರಗೋಡು ಜಿಲ್ಲೆಯಲ್ಲಿದೆ. ಕಾಸರಗೋಡು ಪಟ್ಟಣದಿಂದ ಎಂಟು ಮೈಲಿ ಉತ್ತರಕ್ಕಿರುವ ಕುಂಬಳ ಎಂಬ ಪಟ್ಟಣದಲ್ಲಿದೆ….