ಪುಣ್ಯ ಕ್ಷೇತ್ರ


  • ಕರ್ನಾಟಕದಲ್ಲೊಂದು ಅಯೋಧ್ಯೆ

    ಕರ್ನಾಟಕದಲ್ಲೊಂದು ಅಯೋಧ್ಯೆ

    ದಕ್ಷಿಣದ ಅಯೋಧ್ಯೆಯೆಂದು ಕರೆಯಲ್ಪಡುವ ಈ ರಾಮಕ್ಷೇತ್ರ, ಒಂದು ಭಕ್ತಿವರ್ಧಕ ತೀರ್ಥಕ್ಷೇತ್ರವೂ ಹೌದು, ಶ್ರೀಮಂತ ಕಲೆಯ ಔತಣ ಬಡಿಸುವ ಸುಂದರ ಪ್ರವಾಸೀ ತಾಣವೂ ಹೌದು!…


  • ಶ್ರೀ ಕುಡುಪು ಅನಂತಪದ್ಮನಾಭ ಸ್ವಾಮಿ ಕ್ಷೇತ್ರ

    ಶ್ರೀ ಕುಡುಪು ಅನಂತಪದ್ಮನಾಭ ಸ್ವಾಮಿ ಕ್ಷೇತ್ರ

    ಈ ಕ್ಷೇತ್ರ ಮಂಗಳೂರಿನಿಂದ ಹತ್ತು ಕಿ.ಮೀ.ಗಳ ದೂರದಲ್ಲಿ ಕಾರ್ಕಳದ ಮಾರ್ಗದಲ್ಲಿ ಕುಡುಪು ಗ್ರಾಮದಲ್ಲಿದೆ. ಅನಂತಪದ್ಮನಾಭಸ್ವಾಮಿಯು ಐದು ಹೆಡೆಗಳ ಆದಿಶೇಷನ ತಲ್ಪದಲ್ಲಿ ಪಶ್ಚಿಮಾಭಿಮುಖವಾಗಿ…


  • ಸುಂದರ ತಾಣದಲ್ಲಿ ಬಿಳಿಗಿರಿ ರಂಗನಾಥ

    ಸುಂದರ ತಾಣದಲ್ಲಿ ಬಿಳಿಗಿರಿ ರಂಗನಾಥ

    ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ, ಹಸಿರು ದಟ್ಟ ಅರಣ್ಯದಿಂದ ಕೂಡಿರುವ, ತಂಪಾದ ಹವೆಯ ಒಂದು ಸುಂದರ ಗಿರಿಧಾಮ…


  • ಕೃಷ್ಣನ ಕೃಪೆ ಅರಸರ ಕೊಡುಗೈ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನ

    ಕೃಷ್ಣನ ಕೃಪೆ ಅರಸರ ಕೊಡುಗೈ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನ

    ಬೆಂಗಳೂರಿನ ಮಲ್ಲೇಶ್ವರದ 11ನೆಯ ಕ್ರಾಸ್‌ನಲ್ಲಿರುವ ಸುಪ್ರಸಿದ್ಧ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನವನ್ನು 1902ರಲ್ಲಿ ಪಂಚರಾತ್ರಾಗಮ ಮತ್ತು ವೈದಿಕ ಪದ್ಧತಿಯಂತೆ ನಿರ್ಮಿಸಲಾಯಿತು…


  • ಜಟಾಯುವನ್ನು ನೆನಪಿಸುವ ಲೇಪಾಕ್ಷಿ ದೇವಾಲಯ

    ಜಟಾಯುವನ್ನು ನೆನಪಿಸುವ ಲೇಪಾಕ್ಷಿ ದೇವಾಲಯ

    ಆಂಧ್ರಪ್ರದೇಶದ ಒಂದು ಪುಟ್ಟ ಹಳ್ಳಿಯಲ್ಲಿರುವ ಲೇಪಾಕ್ಷಿ ದೇವಾಲಯದಲ್ಲಿ ನೋಡಲು ಹಲವಾರು ವಿಶೇಷಗಳಿವೆ. ಚಿತ್ರ, ಶಿಲ್ಪಗಳಿರುವ ಕಲಾತಾಣವಾಗಿದೆ. ನಾಟ್ಯಮಂಟ ಅಂಥ ಒಂದು ವಿಶೇಷ…


  • ತಿರುನೆಲ್ಲಿ ವಿಷ್ಣು ಕ್ಷೇತ್ರ

    ತಿರುನೆಲ್ಲಿ ವಿಷ್ಣು ಕ್ಷೇತ್ರ

    ತಿರುನೆಲ್ಲಿ ವಿಷ್ಣು ಕ್ಷೇತ್ರವು ವೈನಾಡಿನ ಮನಂತವಾಡಿ ಪ್ರದೇಶದಲ್ಲಿ ವೈನಾಡು ವನ್ಯಧಾಮದ ಮಧ್ಯೆ, ಒಂದು ದ್ವೀಪದಂತಿದೆ. ವೈನಾಡು ವನ್ಯಧಾಮವು ಮದುಮಲೈ, ಬಂಡೀಪುರ, ನಾಗರಹೊಳೆ ಅರಣ್ಯಗಳಿಂದ ಕೂಡಿದೆ…


  • ಭೂಸಂರಕ್ಷಕ ಭೂವರಾಹನಾಥ ಸ್ವಾಮಿ

    ಭೂಸಂರಕ್ಷಕ ಭೂವರಾಹನಾಥ ಸ್ವಾಮಿ

    ಈ ದೇವಾಲಯವು ಮಂಡ್ಯಜಿಲ್ಲೆಯ ಬೂಕನಕೆರೆ ಗ್ರಾಮದ ಸಮೀಪವಿರುವ ಕಲ್ಲಹಳ್ಳಿ ಗ್ರಾಮದಲ್ಲಿದೆ. ಕಾವೇರಿ ನದಿಯ ಹಿನ್ನೀರು ಪ್ರದೇಶದಲ್ಲಿರುವ ಇದು, ಹೇಮಾವತೀ ನದಿಯ ಎಡದಂಡೆಯ ಮೇಲಿದೆ…


  • ವಿಸ್ಮಯಗಳ ಆಗರ ಅನಂತಪುರ ಅನಂತಪದ್ಮನಾಭ

    ವಿಸ್ಮಯಗಳ ಆಗರ ಅನಂತಪುರ ಅನಂತಪದ್ಮನಾಭ

    ದೇವಾಲಯದ ಸ್ಥಳಕ್ಕೆ ಬಂದಾಗ, ಮೆಟ್ಟಿಲುಗಳ ಮೂಲಕ ಕೆಳಗಿಳಿದರೆ, ನಿರ್ಮಲವಾದ ಸರೋವರದ ಮಧ್ಯದಲ್ಲಿ ಕೇರಳೀಯ ಶೈಲಿಯಲ್ಲಿರುವ ದೇವಾಲಯವು ಗೋಚರಿಸುತ್ತದೆ…


  • ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ – ಹೆಮ್ಮರಗಾಲ

    ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ – ಹೆಮ್ಮರಗಾಲ

    ಶ್ರೀಕ್ಷೇತ್ರ ಹೆಮ್ಮರಗಾಲ ಗ್ರಾಮದಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿಯು ಅದ್ಭುತ ಶಕ್ತಿಯುತವಾದ ದೇವರು. ಬೇಡಿ ಬಂದ ಭಕುತರ ಇಷ್ಟಾರ್ಥಗಳನ್ನು ನೆರವೇರಿಸುವ ಪವಾಡ ಪುರುಷ ಈ ಬಾಲಗೋಪಾಲ…


  • ಕರಿಘಟ್ಟ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ

    ಕರಿಘಟ್ಟ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ

    ಶ್ರೀನಿವಾಸ ನೆಲೆಸಿರುವ ಪುರಾಣ ಪ್ರಸಿದ್ಧವಾದ ಈ ಕರಿಘಟ್ಟವು ಸೇವೆ ಮಾಡುವ ಭಕ್ತರ ಸರ್ವ ಸಂಕಷ್ಟಗಳನ್ನು ನಾಶಮಾಡಿ ಅಭೀಷ್ಟಗಳನ್ನು ಕೊಡುವ ಒಂದು ಅತ್ಯಂತ ಪವಿತ್ರವಾದ ಸ್ಥಳವಾಗಿದೆ…